ಅಚ್ಯುತಾನಂದನ್ ಗಾಗಿ ಫಲಿತಾಂಶಗಳನ್ನು ಶೋಧಿಸು ( 1-10 )
ಮಾಧ್ಯಮಗಳ ಮೇಲೆ ಅಚ್ಯುತಾನಂದನ್ ಗೂಬೆ ...
ನವದೆಹಲಿ: ಅದು ಮೇಜರ್ ಸಂದೀಪ್‌ನ ಮನೆಯಲ್ಲದಿದ್ದರೆ, ಅತ್ತ ಒಂದು ನಾಯಿಯೂ ತಿರುಗಿನೋಡುತ್ತಿರಲಿಲ್ಲ ಎಂದು ಹೇಳಿ ವಿವಾದಕ್ಕೆ ಸಿಲುಕಿರುವ ಕೇರಳ ಮುಖ್ಯಮಂತ್ರಿ ವಿ.ಎಸ್.ಅಚ್ಯುತಾನಂದನ್ ಇದೀಗ ಬೇರೆಯೇ ರಾಗಹಾಡುತ್ತಿದ್ದು, ತನ್ನ ಹೇಳಿಕೆಯನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ ಎನ್ನುತ್ತಿದ್ದಾರೆ....
kannada.webdunia.com/newsworld/news/national/0812/03/1081203016_1.htm - 2344.00kb
Govt | judicial probe | Kasaragod | violence | ಕಾಸರಗೋಡು ...
Feedback Print ಕಾಸರಗೋಡು ಹಿಂಸಾಚಾರ ನ್ಯಾಯಾಂಗ ತನಿಖೆಗೆ ತಿರುವನಂತಪುರಂ, ಬುಧವಾರ, 18 ನವೆಂಬರ್ 2009( 16:04 IST ) ಕಾಸರಗೋಡಿನಲ್ಲಿ ಇತ್ತೀಚೆಗೆ ನಡೆದಿರುವ ಪೊಲೀಸ್ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಗೆ ಕೇರಳ ಸರ್...
kannada.webdunia.com/newsworld/news/national/0911/18/1091118050_1.htm - 25.07kb
ಅಚ್ಯುತಾನಂದನ್ ಹೇಳಿಕೆಗೆ ಕಾರಟ್ ಕ್ಷಮೆ ಯಾಚನೆ ...
ಜೈಪುರ: ಉಗ್ರರೊಂದಿಗೆ ಕಾದಾಟದ ವೇಳೆ ಪ್ರಾಣತೆತ್ತ ಮೇಜರ್ ಸಂದೀಪ್ ಅವರ ಕುಟುಂಬದ ವಿರುದ್ಧ ಕೇರಳ ಮುಖ್ಯಮಂತ್ರಿ ಅಚ್ಯುತಾನಂದನ್ ಅವರು ಅವಹೇಳನಕಾರಿ ಹೇಳಿಕೆ ನೀಡಿರುವುದು ವಿಶಾದನೀಯ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಹೇಳಿದ್ದಾರೆ....
kannada.webdunia.com/newsworld/news/national/0812/02/1081202052_1.htm - 1708.00kb
ಪಾಲಿಟ್‌ಬ್ಯೂರೊದಿಂದ ಅಚ್ಯುತಾನಂದನ್‌ಗೆ ಕೊಕ್ ...
ನವದೆಹಲಿ: ಕೇರಳ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಅವರನ್ನು ಸಿಪಿಐ(ಎಂ) ಪಾಲಿಟ್‌ಬ್ಯೂರೋದಿಂದ ವಜಾ ಮಾಡಲಾಗಿದೆ. ಪಕ್ಷದ ಕೇರಳ ಘಟಕದಲ್ಲಿ ಬಿಕ್ಕಟ್ಟನ್ನು ಅಂತಿಮಗೊಳಿಸುವ ಮುಂಚಿತವಾಗಿ ಪಕ್ಷವು ಈ ಕ್ರಮಕೈಗೊಂಡಿದೆ....
kannada.webdunia.com/newsworld/news/national/0907/12/1090712040_1.htm - 1502.00kb
'ನಾಯಿ'ಗೆ ಕ್ಷಮೆಯಾಚಿಸಿದ ಅಚ್ಯುತಾನಂದನ್ ...
ನವದೆಹಲಿ: ಮುಂಬೈ ದಾಳಿಗಿಂತಲೂ ಹೆಚ್ಚಿನ ಸದ್ದು ಮಾಡಿದ್ದ, ಕೇರಳ ಮುಖ್ಯಮಂತ್ರಿ ಅಚ್ಯುತಾನಂದನ್ ಅವರ 'ನಾಯಿ' ಹೇಳಿಕೆಯ ಸದ್ದಡಗುವ ಕಾಲ ಸನ್ನಿಹಿತವಾಗಿದೆ....
kannada.webdunia.com/newsworld/news/national/0812/03/1081203031_1.htm - 2364.00kb
ಉನ್ನಿ ಮಾನಸಿಕ ಸ್ಥಿಮಿತ ಕಳಕೊಂಡಿದ್ದಾರೆ: ಸಿಪಿಐ ನಾಯಕ ...
ಬೆಂಗಳೂರು: ಮೇಜರ್ ಸಂದೀಪ್ ತಂದೆ ಉನ್ನಿಕೃಷ್ಣನ್ ಅವರು ಮಾನಸಿಕ ಸ್ಥಿಮಿತ ಕಳೆದು ಕೊಂಡಿದ್ದಾರೆ ಎಂದು ಸಿಪಿಐ ನಾಯಕ ಅತುಲ್ ಅಂಜನ್ ಹೇಳಿದ್ದಾರೆ. ಕೇರಳಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಅವರು ಮೇಜರ್ ಸಂದೀಪ್ ಅವರ ಕುಟುಂಬದ ಕುರಿತು ಅವಹೇಳನಕಾರಿ ಮಾತುಗಳನ್ನಾಡಿರುವ ಒಂದು ದಿನದ ಬಳಿಕ ಅಂಜನ್ ಹೇಳಿಕೆ ಹೊರಬಿದ್ದಿದೆ....
kannada.webdunia.com/newsworld/news/national/0812/02/1081202025_1.htm - 1990.00kb
'ನಾಯಿ' ಹೇಳಿಕೆಗೆ ವಿಕ್ಷಿಪ್ತ ಪ್ರತಿಭಟನೆ ...
ನೀಡಿದ ಕೇರಳ ಮುಖ್ಯಮಂತ್ರಿ ಅಚ್ಯುತಾನಂದನ್ ಕ್ರಮವನ್ನು ವಿರೋಧಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದ ಬಗೆ ಇದು. ಕೇರಳ ಮುಖ್ಯಮಂತ್ರಿ ಅಚ್ಯುತಾನಂದನ್ ಅವರ... ಇದು. ಕೇರಳ ಮುಖ್ಯಮಂತ್ರಿ ಅಚ್ಯುತಾನಂದನ್ ಅವರ ಭಾವಚಿತ್ರವನ್ನು ನಾಯಿಯ ಕತ್ತಿಗೆ ನೇತುಹಾಕಿ ರಾಜಭವನದ ಮುಂದೆ ಘೋಷಣೆಗಳನ್ನು ಕೂಗಿದರು....
kannada.webdunia.com/newsworld/news/national/0812/03/1081203026_1.htm - 614.00kb
ಶ್ರೀಶ್, ರಾಬಿನ್‌ಗೆ ಬಹುಮಾನ ...
ಎಂದು ಮುಖ್ಯಮಂತ್ರಿ ವಿ ಎಸ್ ಅಚ್ಯುತಾನಂದನ್ ಅವರು ಪ್ರಕಟಿಸಿದ್ದಾರೆ ಮುಖ್ಯಮಂತ್ರಿ ಅಚ್ಯುತಾನಂದನ್ ಅವರು ಶ್ರೀಶಾಂತ್ ಜೊತೆಗೆ ಫೋನ್‌ ಮೂಲಕ ಮಾತನಾಡಿ ಅಭಿನಂದನೆ ಸಲ್ಲಿಸಿದ್ದಾರೆ... ಮುಖ್ಯಮಂತ್ರಿ ಅಚ್ಯುತಾನಂದನ್ ಅವರು ಶ್ರೀಶಾಂತ್ ಜೊತೆಗೆ ಫೋನ್‌ ಮೂಲಕ ಮಾತನಾಡಿ ಅಭಿನಂದನೆ ಸಲ್ಲಿಸಿದ್ದಾರೆ...
kannada.webdunia.com/sports/cricket/cricketnews/0709/26/1070926024_1.h... - 29.46kb
ಪಿಣರಾಯ್-ಅಚ್ಯುತಾನಂದನ್ ಭಿನ್ನಮತ: ಕಾರಟ್ ಗರಂ ...
ವಿಜಯನ್ ನಡುವಿನ ಶೀತಲ ಸಮರ ತಾರಕಕ್ಕೇರಿರುವ ಹಿನ್ನೆಲೆಯಲ್ಲಿ ಶನಿವಾರ ನವದೆಹಲಿಯಲ್ಲಿ ಪ್ರಕಾಶ್ ಕಾರಟ್ ನೇತೃತ್ವದಲ್ಲಿ ಪಾಲಿಟ್ ಬ್ಯುರೋ ಸಭೆ ನಡೆಯುತ್ತಿದ್ದು, ಕಾರಟ್ ನಿರ್ಧಾರ ಕೇರಳ ರಾಜ್ಯರಾಜಕಾರಣದಲ್ಲಿ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಸಿ...
kannada.webdunia.com/newsworld/news/national/0907/04/1090704023_1.htm - 1848.00kb
ವಿವಾದ-ಅದೊಂದು ಮುಗಿದ ಅಧ್ಯಾಯ: ಉನ್ನಿಕೃಷ್ಣನ್ ...
ಬೆಂಗಳೂರು: ಮೇಜರ್ ಸಂದೀಪ್ ಉನ್ನಿಕೃಷ್ಣನ್ ಕುಟುಂಬಕ್ಕೆ ತಮ್ಮ ವರ್ತನೆಯಿಂದ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುವೆ ಎಂದು ಕೇರಳದ ಮುಖ್ಯಮಂತ್ರಿ ಅಚ್ಯುತಾನಂದನ್ ಕ್ಷಮೆಯಾಚಿಸುವ ಮೂಲಕ ಈ ವಿವಾದಕ್ಕೆ ತೆರೆ ಎಳೆಯಲು ಉನ್ನಿಕೃಷ್ಣನ್ ಕುಟುಂಬ ನಿರ್ಧರಿಸಿದೆ....
kannada.webdunia.com/newsworld/news/regional/0812/04/1081204038_1.htm - 1680.00kb