ಅಶೋಕ್ ಹಾರ್ನಳ್ಳಿ ಗಾಗಿ ಫಲಿತಾಂಶಗಳನ್ನು ಶೋಧಿಸು ( 1-10 )
ಮುಷ್ಕರಕ್ಕೆ ಕಾರಣ ಕೊಡಿ: ವೈದ್ಯರಿಗೆ ನೋಟಿಸ್ ...
ಹಾಕಿಸಿಕೊಂಡ ಕಿರಿಯ ವೈದ್ಯರಿಗೆ ಮುಷ್ಕರ ನಡೆಸಿದ್ದರ ಬಗ್ಗೆ ಕಾರಣ ಕೊಡಿ ಎಂದು ವಿವರಣೆ ಕೇಳಿ ರಾಜ್ಯ ಸರ್ಕಾರ ಮಂಗಳವಾರ ನೋಟಿಸ್ ಜಾರಿ ಮಾಡಿದೆ. ಮುಷ್ಕರ ನಡೆಸಿದ್ದರ ಬಗ್ಗೆ ಕಾರಣ ನೀಡಿ ಎಂದು ನೋಟಿಸ್ ಜಾರಿಗೊಳಿಸಿದ್ದು, ಅವರು ನೀಡುವ ವಿವರಣೆ ನ...
kannada.webdunia.com/newsworld/news/regional/0905/05/1090505057_1.htm - 1936.00kb
ಬೋಧನೆ ಮಾಧ್ಯಮ: ಮುಖ್ಯ ಕಾರ್ಯದರ್ಶಿಗೆ ನೋಟಿಸ್ ...
ಕರ್ನಾಟಕ ಸರಕಾರದ ಕ್ರಮವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ರಾಜ್ಯ ಹೈಕೋರ್ಟ್, ಖುದ್ದಾಗಿ ನ್ಯಾಯಾಲಯದಲ್ಲಿ ಹಾಜರಾಗಿ ಲಿಖಿತ ಹೇಳಿಕೆ ನೀಡುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿದೆ. ಕರ್ನಾಟಕ ಅನುದಾನ ರಹಿತ ಶಾಲೆಗಳ ಆಡಳ...
kannada.webdunia.com/newsworld/news/regional/0907/08/1090708062_1.htm - 2118.00kb
ವೈದ್ಯರ ಕರ್ತವ್ಯ ನಿರ್ವಹಣೆಗೆ ತಡೆ ಇಲ್ಲ: ಹೈಕೋರ್ಟ್ ...
ಎಂದು ಕೋರ್ಟ್ ಆದೇಶಿಸಿರುವ ಉದ್ದೇಶ, ಅವರು ಕೆಲಸಕ್ಕೆ ಮತ್ತೆ ಹಾಜರಾಗದಂತೆ ತಡೆ ಒಡ್ಡುವುದು ಅಲ್ಲ. ಕೋರ್ಟ್ ಆದೇಶವನ್ನು ತಪ್ಪಾಗಿ ಅರ್ಥೈಸಿಕೊಳ್ಳುವುದು ಬೇಡ ಎಂದು ನ್ಯಾಯಮೂರ್ತಿ ಎನ್.ಕುಮಾರ್ ನೇತೃತ್ವದ ರಜಾಕಾಲದ ಪೀಠ ಅಭಿಪ್ರಾಯ ವ್ಯಕ್ತಪಡಿಸಿದ...
kannada.webdunia.com/newsworld/news/regional/0905/06/1090506016_1.htm - 1630.00kb
12ಗಂಟೆ ನಂತರ ಹೋಟೆಲ್‌ ಮುಚ್ಚಬೇಕು: ಹೈಕೋರ್ಟ್ ...
ಪೊಲೀಸ್ ಕಮೀಷನರ್ ಹೊರಡಿಸಿದ್ದ ಸುತ್ತೋಲೆಯನ್ನು ಹೈಕೋರ್ಟ್ ಶುಕ್ರವಾರ ಊರ್ಜಿತಗೊಳಿಸಿದೆ. 1963ರ ರಾಜ್ಯ ಪೊಲೀಸ್ ಕಾಯ್ದೆಯ 31(ಡಬ್ಲ್ಯು) ಕಲಂ ಅಡಿ ಬೆಳಿಗ್ಗೆ 6ರಿಂದ ಮಧ್ಯರಾತ್ರಿ 12ರವರೆಗೆ ಮಾತ್ರ ಹೋಟೆಲ್‌ಗಳನ್ನು ತೆರೆದಿಡಬೇಕು ಎನ್ನುವ ನಿಯಮ...
kannada.webdunia.com/newsworld/news/regional/0907/04/1090704019_1.htm - 1884.00kb
ಮಾಜಿ ಸಚಿವ ಹಾರ್ನಳ್ಳಿ ರಾಮಸ್ವಾಮಿ ವಿಧಿವಶ ...
ಹೋರಾಟಗಾರ, ಮಾಜಿ ಸಚಿವ ಹಾರ್ನಳ್ಳಿ ರಾಮಸ್ವಾಮಿ (87ವ.) ಶನಿವಾರ ಬೆಳಿಗ್ಗೆ ಹೃದಯಾಘಾತದಿಂದ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಲೋಕಶಿಕ್ಷಣ ಟ್ರಸ್ಟ್ ಅಧ್ಯಕ್ಷರೂ, ಕಾಂಗ್ರೆಸ್‌ನ... ಹಿರಿಯ ಮುಖಂಡರೂ ಆಗಿದ್ದ ಹಾರ್ನಳ್ಳಿ ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದರು. ಇಂದು ಬೆಳಿಗ್ಗೆ ಶೇಷಾದ್ರಿಪುರಂನ ಮಲ್ಲಿಗೆ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿರುವುದಾಗಿ ಕುಟುಂಬದ...
kannada.webdunia.com/newsworld/news/regional/0904/04/1090404038_1.htm - 1126.00kb
ಸ್ಪೀಡ್ ಗವರ್ನರ್‌‌ಗೆ ಬ್ರೇಕ್: ಅಶೋಕ್ (ಸ್ಪೀಡ್ ಗವರ್ನರ್,ಸುಪ್ರೀಂಕೋರ್ಟ್,ಅಶೋಕ್,ಯಡಿಯೂರಪ್ಪ) ...
ಗವರ್ನರ್‌‌ಗೆ ಬ್ರೇಕ್: ಅಶೋಕ್ ಸ್ಪೀಡ್ ಗವರ್ನರ್‌‌ಗೆ ಬ್ರೇಕ್: ಅಶೋಕ್ ಬೆಂಗಳೂರು, ಸೋಮವಾರ, 20 ಅಕ್ಟೋಬರ್ 2008( 21:04 IST ) ತೀವ್ರ ವಿವಾದಕ್ಕೆ ಒಳಗಾಗಿದ್ದ ಸ್ಪೀಡ್ ಗವರ್ನರ್ ಆದೇಶವನ್ನು... ಸಾರಿಗೆ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ಸ್ಪೀಡ್ ಗವರ್ನರ್ ಅಳವಡಿಕೆಗೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್ ಒಂದು ತಿಂಗಳ ಗಡುವು ವಿಧಿಸಿತ್ತು. ಏತನ್ಮಧ್ಯೆ ಲಾರಿ ಮಾಲೀಕರು...
kannada.webdunia.com/newsworld/news/regional/0810/20/1081020050_1.htm - 18.37kb
ಎಚ್‌‌ಎಎಲ್ ಮುಖ್ಯಸ್ಥರಾಗಿ ಕನ್ನಡಿಗ ನಾಯಕ್ ನೇಮಕ ...
ಮುಖ್ಯಸ್ಥರಾಗಿ ಕನ್ನಡಿಗ ಅಶೋಕ್ ನಾಯಕ್ ಅಧಿಕಾರ ವಹಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಅಶೋಕ್ ಅವರು 15 ನೇ ಮುಖ್ಯ ಅಧಿಕಾರಿಯಾಗಿ ಪದಗ್ರಹಣ ಮಾಡಿದರು.... ನಿರ್ಗಮನ ಮುಖ್ಯಸ್ಥ ಅಶೋಕ್ ಬವೇಜಾ ಅವರು ನೂತನವಾಗಿ ನೇಮಕಗೊಂಜ ಅಶೋಕ್ ನಾಯಕ್ ಅವರಿಗೆ ಶುಭ ಹಾರೈಸಿದರು. ಕರ್ನಾಟಕದ ಹೊನ್ನಾವರಮೂಲದ ಅಶೋಕ್ ನಾಯಕ್ , ಬೆಂಗಳೂರು ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್...
kannada.webdunia.com/newsworld/business/businessnews/0904/01/109040102... - 1524.00kb
ಮಹಾ: ಅಶೋಕ್ ಮುಖ್ಯಮಂತ್ರಿ, ರಾಣೆ ಬಂಡಾಯ ...
ಮುಖ್ಯಮಂತ್ರಿ ಸ್ಥಾನಕ್ಕೆ ಅಶೋಕ್ ಚೌವ್ಹಾಣ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಶುಕ್ರವಾರ ಆಯ್ಕೆ ಮಾಡಿದೆ. ಮುಂಬೈ ದಾಳಿ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ವಿಲಾಸ್‌ರಾವ್ ದೇಶ್‌ಮುಖ್... ತೆರವಾಗಿರುವ ಸ್ಥಾನಕ್ಕೆ ಅಶೋಕ್ ಚೌವ್ಹಾಣ್ ಅವರನ್ನು ನೇಮಿಸಲಾಗಿದೆ. ಕಾಂಗ್ರೆಸ್ ಹಿರಿಯ ನಾಯಕರಾಗಿರುವ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಅವರು ಅಶೋಕ್ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಿರುವುದಾಗಿ...
kannada.webdunia.com/newsworld/news/national/0812/05/1081205048_1.htm - 1022.00kb
ಸಿಹಿಮುತ್ತು ನೀಡಲಿರುವ ಅಶೋಕ್ ಕಶ್ಯಪ್ ...
ಈ ಚಿತ್ರದಲ್ಲಿ ಛಾಯಾಗ್ರಾಹಕ ಅಶೋಕ್ ಕಶ್ಯಪ್‌ರವರೂ ತಮ್ಮ ಪ್ರತಿಭೆಯನ್ನು ಮೆರೆದಿದ್ದರು ಅಶೋಕ್‌ಗೆ ರಕ್ತದ ಕ್ಯಾನ್ಸರ್ ಇದೆ ಎಂದು ಗೊತ್ತಾದಾಗ, ಬೆಂಗಳೂರಿನ ಒತ್ತಡದ ಜೀವನದಿಂದ ದೂರ ಹೋಗಿ... ಪಡೆದು ವಾಪಸ್ ಬಂದಿರುವ ಅಶೋಕ್ ಕಶ್ಯಪ್ ಸದ್ಯದಲ್ಲಿಯೇ ಸಿಹಿಮುತ್ತು ಎಂಬ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎಂಬುದು ನಿಜವಾದ ಸಿಹಿಸುದ್ದಿ ಈಗಾಗಲೇ ಕಿರುತೆರೆ ಧಾರಾವಾಹಿಗಳನ್ನು ನಿರ್ದೇಶಿಸಿದ...
kannada.webdunia.com/entertainment/regionalcinema/newsgossips/0801/30/... - 30.93kb
ಅಶೋಕ್ ವಿರುದ್ಧ ಅಕ್ರಮ ಭೂ ಹಂಚಿಕೆ ಆರೋಪ ...
18:53 IST ) ಮಾಜಿ ಸಚಿವ ಅಶೋಕ್ ಅವರು, ಬಡವರಿಗೆ ಹಂಚಬೇಕಿದ್ದ ನೂರಾರು ಎಕರೆ ಜಮೀನನ್ನು ಬಿಜೆಪಿ ಕಾರ್ಯಕರ್ತರು ಹಾಗೂ ತಮ್ಮ ಬೆಂಬಲಿಗರಿಗೆ ಅಕ್ರಮವಾಗಿ ವಿತರಿಸಿದ್ದಾರೆಂದು ಆರೋಪಿಸಿರುವ... ಈ ಪ್ರತಿಭಟನಾ ಧರಣಿಯಲ್ಲಿ ಅಶೋಕ್ ವಿರುದ್ಧ ಅಕ್ರಮ ಭೂಮಿ ಹಂಚಿಕೆ ಆರೋಪ ಮಾಡಿದ್ದು, ತನಿಖೆಗೆ ಒತ್ತಾಯಿಸಲಾಯಿತು ಧರಣಿಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಮುಖಂಡ ಎಸ್ಟಿಸೋಮಶೇಖರ್ ಈ ಕುರಿತು...
kannada.webdunia.com/newsworld/news/regional/0802/18/1080218057_1.htm - 30.67kb