ಆಡ್ವಾಣಿ ಗಾಗಿ ಫಲಿತಾಂಶಗಳನ್ನು ಶೋಧಿಸು ( 1-10 )
'ಓಟಿಗಾಗಿ ನೋಟಿ'ನ ರೂವಾರಿ ಆಡ್ವಾಣಿ: ಜಸ್ವಂತ್ ಬಾಂಬ್! ...
ನವದೆಹಲಿ: ಆಡ್ವಾಣಿ ಪಾಳಯದಲ್ಲಿದ್ದ ಸ್ನೇಹಿತರೆಲ್ಲ ಒಬ್ಬೊಬ್ಬರಾಗಿ ಕಳಚಿಕೊಳ್ಳುತ್ತಿದ್ದು, ಏಕಾಂಗಿಯಂತಾಗಿರುವ ಅವರ ವಿರುದ್ಧ ಪಕ್ಷದಿಂದ ಉಚ್ಚಾಟನೆಗೀಡಾಗಿರುರುವ ಜಸ್ವಂತ್ ಸಿಂಗ್ ಇನ್ನೊಂದು... ನೋಟು ಪ್ರಕರಣದ ರೂವಾರಿಯೇ ಆಡ್ವಾಣಿ ಎಂದು ಹೇಳುವ ಮೂಲಕ ಭಾರೀ ಬಾಂಬ್ ಸಿಡಿಸಿದ್ದಾರೆ. ...
kannada.webdunia.com/newsworld/news/national/0908/29/1090829016_1.htm - 2388.00kb
ಅಟಲ್ ಕಾವ್ಯ ಪ್ರತಿಭೆಯ ಬಗ್ಗೆ ನಂಗಸೂಯೆ: ಆಡ್ವಾಣಿ (ಅಟಲ್ ಬಿಹಾರಿ ...
ಪ್ರತಿಭೆಯ ಬಗ್ಗೆ ನಂಗಸೂಯೆ: ಆಡ್ವಾಣಿ ಅಟಲ್ ಕಾವ್ಯ ಪ್ರತಿಭೆಯ ಬಗ್ಗೆ ನಂಗಸೂಯೆ: ಆಡ್ವಾಣಿ ನವದೆಹಲಿ, ಬುಧವಾರ, 22 ಅಕ್ಟೋಬರ್ 2008( 13:34 IST ) " " ND ತನ್ನ ಹಿರಿಯ ನಾಯಕ ಅಟಲ್... ಬಿಜೆಪಿ ನಾಯಕ ಲಾಲ್ ಕೃಷ್ಣ ಆಡ್ವಾಣಿ ಹೇಳಿದ್ದಾರೆ. ನಾನೊಬ್ಬ ಪತ್ರಕರ್ತನಾಗಿದ್ದ ಕಾರಣ ನಾನೂ ಬರೆಯಬಲ್ಲೆ. ಆದರೆ ನನ್ನ ಬರಹಗಳು ಗದ್ಯರೂಪದ್ದು. ನನ್ನ ಹಿರಿಯ ಸಹೋದ್ಯೋಗಿ ವಾಜಪೇಯಿಯವರು...
kannada.webdunia.com/newsworld/news/national/0810/22/1081022023_1.htm - 22.39kb
PM | Advani | Moily | CIC | ಹೊಸ ಸಿಐಸಿ: ಪಿಎಂರಿಂದ ಮೊಯ್ಲಿ, ...
ವೀರಪ್ಪ ಮೊಯ್ಲಿ, ಎಲ್ಕೆ ಆಡ್ವಾಣಿ, ಮುಖ್ಯ ಮಾಹಿತಿ ಆಯುಕ್ತ,PM, Advani, Moily, CIC,ನವದೆಹಲಿ: ಹೊಸ ಮಾಹಿತಿ ಆಯುಕ್ತರ ಆಯ್ಕೆಯನ್ನು ಅಂತಿಮಗೊಳಿಸಲು ಪ್ರಧಾನಿ ಮನಮೋಹನ್ ಸಿಂಗ್ ಅವರು... ವಿಪಕ್ಷ ನಾಯಕ ಎಲ್.ಕೆ. ಆಡ್ವಾಣಿ ಹಾಗೂ ಕಾನೂನು ಸಚಿವ ವೀರಪ್ಪ ಮೊಯ್ಲಿ ಅವರನ್ನು ಭೇಟಿಯಾಗಲಿದ್ದಾರೆನ್ನಲಾಗಿದೆ. | PM, Advani, Moily, CIC...
kannada.webdunia.com/newsworld/news/national/0911/19/1091119048_1.htm - 25.08kb
ಆಡ್ವಾಣಿ ನಿವೃತ್ತಿ ಯೋಜನೆ ಅಪ್ಪಟ ಊಹೆ: ಸುಷ್ಮಾ ...
ಸುಷ್ಮಾ ಸ್ವರಾಜ್ ಅವರು ಆಡ್ವಾಣಿ ನಿವೃತ್ತಿ ಕುರಿತ ವದಂತಿಗಳನ್ನು ಸ್ಪಷ್ಟವಾಗಿ ತಳ್ಳಿ ಹಾಕಿದ್ದು, ಇದೆಲ್ಲ ಅಪ್ಪಟ ವದಂತಿ ಎಂಬುದಾಗಿ ಹೇಳಿದ್ದಾರೆ. ಆಡ್ವಾಣಿ ಅವರು ತಮ್ಮ ವಿಪಕ್ಷ ನಾಯಕ... ಎಂಬುದಾಗಿ ಹೇಳಿದ್ದಾರೆ. ಆಡ್ವಾಣಿ ಅವರು ತಮ್ಮ ವಿಪಕ್ಷ ನಾಯಕ ಸ್ಥಾನಕ್ಕೆ ಸದ್ಯವೇ ರಾಜೀನಾಮೆ ನೀಡಲಿದ್ದು, ಅವರ ಸ್ಥಾನವನ್ನು ಸುಷ್ಮಾ ಅಲಂಕರಿಸಲಿದ್ದಾರೆ ಎಂಬ ದಟ್ಟ ವರದಿಗಳು ಹಬ್ಬಿವೆ....
kannada.webdunia.com/newsworld/news/national/0910/31/1091031066_1.htm - 1474.00kb
ಸಿಎಂ ಕುರ್ಚಿ ಭದ್ರ: ಬದಲಾವಣೆಯ ಪ್ರಶ್ನೆಯೇ ಇಲ್ವಂತೆ ...
ಸರ್ಕಾರ ಮುಂದುವರಿಯಲಿದೆ ಎಂಬುದಾಗಿ ಬಿಜೆಪಿ ಹೈಕಮಾಂಡ್ ಸ್ಪಷ್ಟ ಸೂಚನೆ ನೀಡಿದೆ. ಪರಸ್ಪರ ತಿಕ್ಕಾಟಕ್ಕಿಳಿದಿರುವ ಉಭಯ ಬಣಗಳ ನಡುವೆ ರಾಜೀಸಂಧಾನಕ್ಕೆ ಮುಂದಾಗಿರುವ ಹಿರಿಯರು ಈ ನಿಟ್ಟಿನಲ್ಲಿ ಯೋಚನೆಗೆ ಮುಂದಾಗಿದ್ದಾರೆ. ಯಡಿಯೂರಪ್ಪ ಅವರ ನಿಷ್ಠರೆ...
kannada.webdunia.com/newsworld/news/regional/0911/02/1091102009_1.htm - 2110.00kb
2014ರಲ್ಲಿ ಆಡ್ವಾಣಿ ಸ್ಪರ್ಧೆ ಇಲ್ಲ, ಬಿಜೆಪಿ ನಾಯಕತ್ವ ಬದಲು ...
ವೆಂಕಯ್ಯ ನಾಯ್ಡು, ಎಲ್.ಕೆ.ಆಡ್ವಾಣಿ ಅವರು ಮುಂದಿನ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, 2014ರ ಚುನಾವಣೆಯಲ್ಲಿ... 2014ರ ಚುನಾವಣೆಯಲ್ಲಿ ಆಡ್ವಾಣಿ ಸ್ಪರ್ಧಿಸುವುದನ್ನು ಸ್ಪಷ್ಟವಾಗಿ ನಿರಾಕರಿಸಿದರು. ಮುಂದಿನ ಚುನಾವಣೆಗಳ ಹೊತ್ತಿಗೆ ಆಡ್ವಾಣಿ ಅವರಿಗೆ ಸುಮಾರು 87 ವರ್ಷ ವಯಸ್ಸಾಗಿರುತ್ತದೆ. ಅವರ ಸ್ಥಾನಕ್ಕೆ...
kannada.webdunia.com/newsworld/news/national/0910/08/1091008046_1.htm - 1966.00kb
ಜಸ್ವಂತ್ ಸಿಂಗ್‌ಗೆ ಲೋಕಸಭೆಯಲ್ಲಿ ಮುಂದಿನ ಬೆಂಚಿಲ್ಲ! ...
ಬಿಜೆಪಿಯಿಂದ ಉಚ್ಚಾಟನೆಗೀಡಾಗಿರುವ ಹಿರಿಯ ರಾಜಕಾರಣಿ ಜಸ್ವಂತ್ ಸಿಂಗ್ ಅವರಿಗಿನ್ನು ಲೋಕಸಭೆಯಲ್ಲಿ ಮುಂದಿನ ಬೆಂಚಿಲ್ಲ. ಪಕ್ಷದಿಂದ ಹೊರಬಿದ್ದಿರುವ ಅವರು ಲೋಕಸಭೆಯ ಮೊದಲ ಸೀಟಿನಿಂದಲೂ ಹೊರಬಿದ್ದಿದ್ದಾರೆ. ಮೊದಲ ಸಾಲಿನಲ್ಲಿ ಆಡ್ವಾಣಿ, ಸುಷ್ಮಾ ಸ್...
kannada.webdunia.com/newsworld/news/national/0910/16/1091016076_1.htm - 992.00kb
ಪೂರ್ಣಾವಧಿಗೆ ನಾನೇ ವಿಪಕ್ಷ ನಾಯಕ: ಆಡ್ವಾಣಿ ...
ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿ ತಾತ್ಕಾಲಿಕವಾಗಿ ಮಾತ್ರ ಕಾರ್ಯ ನಿರ್ವಹಿಸಲಿದ್ದಾರೆ ಎಂಬ ವದಂತಿಗಳನ್ನು ಖುದ್ದು ಆಡ್ವಾಣಿಯವರೇ ತಳ್ಳಿಹಾಕುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಏತನ್ಮಧ್ಯೆ... ಆಡ್ವಾಣಿ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಪೂರ್ಣಾವಧಿಗೆ ನೇಮಕ ಮಾಡಲಾಗಿದೆ ಎಂದು ಭಾರತೀಯ ಜನತಾಪಕ್ಷ ಸ್ಪಷ್ಟಪಡಿಸಿದೆ....
kannada.webdunia.com/newsworld/news/national/0908/08/1090808001_1.htm - 1344.00kb
ಶ್ರೀರಾಮಸೇನೆ-ಆಡ್ವಾಣಿ ಭಾಷಣದ ಸ್ಥಳ ಗೋಮೂತ್ರದಿಂದ ಶುದ್ಧಿ! ...
ಹಿರಿಯ ಮುಖಂಡ ಲಾಲ್ ಕೃಷ್ಣ ಆಡ್ವಾಣಿ ಅವರು ಪಾಕಿಸ್ತಾನಕ್ಕೆ ತೆರಳಿದ ಸಂದರ್ಭದಲ್ಲಿ ಮಹಮ್ಮದ್ ಅಲಿ ಜಿನ್ನಾ ಅವರನ್ನು ಜಾತ್ಯತೀತ ವ್ಯಕ್ತಿ ಎಂದು ಬಣ್ಣಿಸಿದ ಹಿನ್ನೆಲೆಯಲ್ಲಿ ಶ್ರೀರಾಮಸೇನೆ... ಸಂಘಟನೆ ಸೋಮವಾರ ಆಡ್ವಾಣಿ ಭಾಷಣ ಮಾಡಿದ್ದ ಬಾಗಲಕೋಟೆ ಪೋಲೊ ಮೈದಾನವನ್ನು ಶುದ್ದೀಕರಿಸಿದ ಘಟನೆ ನಡೆದಿದೆ. ಸೋಮವಾರ ಬಿಜೆಪಿ ಲೋಕಸಭಾ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ್ ಅವರ ಪರ ಮತಪ್ರಚಾರಕ್ಕಾಗಿ...
kannada.webdunia.com/newsworld/news/regional/0904/20/1090420070_1.htm - 1820.00kb
ರಥ ಯಾತ್ರೆಗೆ 20 ವರ್ಷ: ಮಂದಿರವಲ್ಲೇ ಕಟ್ಟುವೆವೆಂದ ಆಡ್ವಾಣಿ ...
ಹಿರಿಯ ನಾಯಕ ಲಾಲ್ ಕೃಷ್ಣ ಆಡ್ವಾಣಿ ಹೇಳಿದ್ದಾರೆ. ನನ್ನ ರಥಯಾತ್ರೆಯ 20ನೇ ವರ್ಷಾಚರಣೆ ಪ್ರಯುಕ್ತ ಪ್ರಾರ್ಥನೆ ಸಲ್ಲಿಸಲೆಂದು ನಾನಿಂದು ಸೋಮನಾಥಕ್ಕೆ ಬಂದಿದ್ದೇನೆ. ರಾಮ ಮಂದಿರವು ಅಯೋಧ್ಯೆಯಲ್ಲೇ... ನಿರ್ಮಾಣವಾಗಲಿದೆ ಎಂದು ಆಡ್ವಾಣಿ ಅವರು ದೇವರಿಗೆ ಪ್ರಾರ್ಥನೆ ನೆರವೇರಿಸಿದ ಬಳಿಕ ನುಡಿದರು. ...
kannada.webdunia.com/newsworld/news/national/0909/25/1090925074_1.htm - 1600.00kb