ಒಳಚರಂಡಿ ಮಂಡಳಿ ಗಾಗಿ ಫಲಿತಾಂಶಗಳನ್ನು ಶೋಧಿಸು ( 1-10 )
ಸಿಎಂ ಗುತ್ತಿಗೆದಾರರಿಂದ 50ಕೋಟಿ ಲಂಚ ಪಡೆದಿದ್ದಾರೆ: ವರ್ತೂರು ...
ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧ್ಯಕ್ಷನಾಗಿದ್ದಾಗ ಶಿಕಾರಿಪುರ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಯೊಂದಕ್ಕೆ ಟೆಂಡರ್ ಕರೆಯದೆ ಗುತ್ತಿಗೆದಾರರೊಬ್ಬರಿಗೆ 100 ಕೋಟಿ... ರೂ. ಪಡೆದಿದ್ದಾರೆ ಎಂದು ಒಳಚರಂಡಿ ಮಂಡಳಿ ಮಾಜಿ ಅಧ್ಯಕ್ಷ ವರ್ತೂರ್ ಪ್ರಕಾಶ್ ಗಂಭೀರವಾಗಿ ಆರೋಪಿಸಿದ್ದಾರೆ. ಇದಕ್ಕೆ ತಾವು ವಿರೋಧ ವ್ಯಕ್ತಪಡಿಸಿದರೂ ಮುಖ್ಯಮಂತ್ರಿ ಯಡಿಯೂರಪ್ಪ ಮಂಡಳಿ...
kannada.webdunia.com/newsworld/news/regional/0906/28/1090628021_1.htm - 2276.00kb
ರಾಜ್ಯಕಾರಣದಲ್ಲಿ ಮಹತ್ತರ ಬದಲಾವಣೆ:ವರ್ತೂರ್ (ಸಿದ್ದರಾಮಯ್ಯ, ...
ಬೆಂಗಳೂರು, ಮಂಗಳವಾರ, 21 ಅಕ್ಟೋಬರ್ 2008( 13:14 IST ) ರಾಜ್ಯ ರಾಜಕಾರಣದಲ್ಲಿ ಮಹತ್ತರ ಬದಲಾವಣೆ ಸಂಭವಿಸಲಿದೆ ಎಂದು ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧ್ಯಕ್ಷ ವರ್ತೂರ್ ಪ್ರಕಾಶ್ ಭವಿಷ್ಯ ನುಡಿದಿದ್ದಾರೆ. ಕಾಂಗ್ರೆಸ್ ಮ...
kannada.webdunia.com/newsworld/news/regional/0810/21/1081021022_1.htm - 18.89kb
ಸಿದ್ದರಾಮಯ್ಯ ಜತೆ ಬಿಜೆಪಿ ಸಚಿವರ ರಹಸ್ಯ ಭೇಟಿ ! (ಸಿದ್ದರಾಮಯ್ಯ, ...
ಭೇಟಿ ! ಬೆಂಗಳೂರು, ಶನಿವಾರ, 18 ಅಕ್ಟೋಬರ್ 2008( 11:17 IST ) ಬಿ.ಎಸ್.ಯಡಿಯೂರಪ್ಪ ಸಂಪುಟದ ಸಚಿವರಾದ ಆನಂದ್ ಅಸ್ನೋಟಿಕರ್ ಮತ್ತು ಶಿವನಗೌಡ ನಾಯಕ ಅವರು ಮಾಜಿ ಉಪಮುಖ್ಯಮಂತ್ರಿ ಸಿದ್ದರಾಯ್ಯ ಅವರನ್ನು ಭೇಟಿ ಮಾಡಿ ಕೆಲ ಕಾಲ ಚರ್ಚೆ ನಡೆಸಿರುವು...
kannada.webdunia.com/newsworld/news/regional/0810/18/1081018007_1.htm - 19.41kb
ಕುರುಬರ ಮತಯಾಚಿಸಿದ ವರ್ತೂರು: ಕಾಂಗ್ರೆಸ್ ತರಾಟೆ ...
ಶಾಸಕ ವರ್ತೂರು ಪ್ರಕಾಶ್ ನೀಡಿರುವ ಹೇಳಿಕೆಗೆ ಅದೇ ಸಮುದಾಯಕ್ಕೆ ಸೇರಿದ ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರಾಗಿರುವ ವರ್ತೂರು ಪ್ರಕ...
kannada.webdunia.com/newsworld/news/regional/0812/20/1081220022_1.htm - 1898.00kb
ವರ್ತೂರು ವರ್ತನೆಯಲ್ಲಿ ಬದಲಾವಣೆ... ...
ಕೋಲಾರ: ಇಂಧನ ಸಚಿವ ಕೆ.ಎಸ್. ಈಶ್ವರಪ್ಪ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಆರ್. ವರ್ತೂರ್ ಪ್ರಕಾಶ್ ಇದೀಗ ತಮ್ಮ ವರ್ತನೆಯನ್ನು ಬದಲಾಯಿಸಿದ್ದಾರೆ....
kannada.webdunia.com/newsworld/news/regional/0811/27/1081127016_1.htm - 1472.00kb
ಉಡುಪಿಯಲ್ಲಿ ಕನಕ ಗೋಪುರವೇ ಇಲ್ಲ:ಈಶ್ವರಪ್ಪ (ಉಡುಪಿ,ಕನಕ,ಈಶ್ವರಪ್ಪ,ರೇವಣ್ಣ) ...
14 ಅಕ್ಟೋಬರ್ 2008( 18:53 IST ) ಉಡುಪಿಯಲ್ಲಿ ಕನಕ ಗೋಪುರವೇ ಇರಲಿಲ್ಲ ಎಂಬ ಇಂಧನ ಸಚಿವ ಈಶ್ವರಪ್ಪ ಅವರ ಹೇಳಿಕೆ ಇದೀಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಕುರುಬ ಸಮಾಜದ ಮುಖಂಡರು ಬಹಿರಂಗ ಕ್ಷಮೆಯಾಚಿಸಬೇಕ...
kannada.webdunia.com/newsworld/news/regional/0810/14/1081014042_1.htm - 20.36kb
ಸಿದ್ದುವಿಗೆ ನಿಷ್ಠನಾಗಿರುವುದಿಲ್ಲ: ವರ್ತೂರು ...
ಬೆಂಗಳೂರು: ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜಕೀಯವಾಗಿ ನಿಷ್ಠೆ ತೋರುವುದಿಲ್ಲ ಎಂದು ಸಿದ್ದರಾಮಯ್ಯ ಅವರ ಬಲಗೈ ಬಂಟ ಎಂದೇ ಹೆಸರಾಗಿದ್ದ ಶಾಸಕ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧ್ಯಕ್ಷ ಆರ್.ವರ್ತೂರು ಪ್ರಕಾಶ್ ಹೇಳುವ ಮೂಲಕ ತಮ್ಮ ನಿಷ್ಠೆ ಬದಲಾಯಿಸಿದ್ದಾರೆ....
kannada.webdunia.com/newsworld/news/regional/0902/22/1090222013_1.htm - 1792.00kb
ಸಿದ್ದರಾಮಯ್ಯ ಪರ ಬಲ ಪ್ರದರ್ಶನ: ವರ್ತೂರು ...
19 ನವೆಂಬರ್ 2008( 12:39 IST ) ಡಿಸೆಂಬರ್‌‌ನಲ್ಲಿ ನಡೆಯುವ ಅಭಿನಂದನಾ ಸಮಾರಂಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಬಲ ಏನೆಂಬುದನ್ನು ತೋರಿಸುತ್ತೇನೆ. ಜೆಡಿಎಸ್, ಕಾಂಗ್ರೆಸ್ ಸಮಾವೇಶಗಳನ್ನು ಮೀರಿಸುವಂತಹ ಕಾರ್ಯಕ್ರಮ ಅದಾಗಲಿದೆ ...
kannada.webdunia.com/newsworld/news/regional/0811/19/1081119023_1.htm - 19.61kb
ಯಡಿಯೂರಪ್ಪರನ್ನು ಕೆಳಗಿಳಿಸಿಯೇ ಸಿದ್ಧ: ವರ್ತೂರು ...
ಬೆಂಗಳೂರು: ಕರ್ನಾಟಕ ನಗರದ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ಸ್ಥಾನ ಕಳೆದು ಕೊಂಡಿರುವ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಅವರು ಯಡಿಯೂರಪ್ಪರನ್ನು ಅಧಿಕಾರದಿಂದ ಕೆಳಗಿಳಿಸಲು ದೊಡ್ಡಮಟ್ಟದ ಕಾರ್ಯತಂತ್ರ ರೂಪಿಸುವುದಾಗಿ ಘೋಷಿಸಿದ್ದಾರೆ....
kannada.webdunia.com/newsworld/news/regional/0906/16/1090616024_1.htm - 3264.00kb
ಮುಂದಿನ ಅಮಾವಾಸ್ಯೆಯೊಳಗೆ ಸರ್ಕಾರ ಪತನ: ವರ್ತೂರ್ ...
'ಒಳಚರಂಡಿ ಮತ್ತು ಕೊಳಚೆ ನಿರ್ಮೂಲನಾ ಮಂಡಳಿ'ಅಧ್ಯಕ್ಷಗಾದಿಯಿಂದ ವಜಾಗೊಂಡಿರುವ ಸಿದ್ದರಾಮಯ್ಯ ಕಟ್ಟಾ ಬೆಂಬಲಿಗ, ಪಕ್ಷೇತರ ಶಾಸಕ ವರ್ತೂರ್ ಪ್ರಕಾಶ್ ಸೋಮವಾರ ಆಡಳಿತಾರೂಢ ಬಿಜೆಪಿ ಸರ್ಕಾರಕ್ಕೆ... ಸರ್ಕಾರದ ಕೃಪಾಕಟಾಕ್ಷದಿಂದ ಒಳಚರಂಡಿ ಮತ್ತು ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷರಾಗಿದ್ದ ವರ್ತೂರ್ ಅವರನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಕಾರ್ಯನಿರ್ವಹಿಸಿದ್ದಾರೆಂಬ...
kannada.webdunia.com/newsworld/news/regional/0906/22/1090622056_1.htm - 2494.00kb