ಕುಮಾರಸ್ವಾಮಿ ಗಾಗಿ ಫಲಿತಾಂಶಗಳನ್ನು ಶೋಧಿಸು ( 1-10 )
ಶಾಸಕ ಸ್ಥಾನಕ್ಕೆ ಎಚ್‌.ಡಿ.ಕುಮಾರಸ್ವಾಮಿ ರಾಜೀನಾಮೆ ...
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶಾಸಕ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡಿದ್ದಾರೆ. ವಿಧಾನಸಭಾಧ್ಯಕ್ಷ ಜಗದೀಶ್ ಶೆಟ್ಟರ್ ಅವರ ನಿವಾಸಕ್ಕೆ ಇಂದು ಬೆಳಿಗ್ಗೆ ತೆರಳಿದ ಕುಮಾರಸ್ವಾಮಿ... ಇಂದು ಬೆಳಿಗ್ಗೆ ತೆರಳಿದ ಕುಮಾರಸ್ವಾಮಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಪತ್ರವನ್ನು ವಿಧಾನಸಭಾಧ್ಯಕ್ಷರಿಗೆ ಸಲ್ಲಿಸಿದರು....
kannada.webdunia.com/newsworld/news/regional/0905/28/1090528076_1.htm - 1296.00kb
ಕುಮಾರಸ್ವಾಮಿ ಇಂದೂ ರಾಜೀನಾಮೆ ಇಲ್ಲ ...
ಗಡುವಿನಿಂದ ಕುಪಿತರಾಗಿರುವ ಕುಮಾರಸ್ವಾಮಿ ಇಂದೂ ಕೂಡ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಿಲ್ಲ ಎಂದು ಜೆಡಿಎಸ್ ಮೂಲಗಳು ಖಚಿತಪಡಿಸಿವೆ ಇದು ಅಲ್ಲದೇ ಜೆಡಿಎಸ್ ಅಧಿಕಾರ ಹಸ್ತಾಂತರಕ್ಕೆ... ಇಪ್ಪತ್ತು ತಿಂಗಳ ಹಿಂದೆ ಕುಮಾರಸ್ವಾಮಿ ಮತ್ತು ಬಿಜೆಪಿ ನಡುವೆ ಒಪ್ಪಂದವಾಗಿದೆ ವಿನಃ ಜೆಡಿಎಸ್‌ನೊಂದಿಗೆ ಅಲ್ಲ ಎಂದು ಹೇಳಿರುವುದರಿಂದ ಅಧಿಕಾರ ಹಸ್ತಾಂತರ ಸುಲಭವಾಗಿ ಪರಿಹಾರಗೊಳ್ಳುವಂತಿಲ್ಲ...
kannada.webdunia.com/newsworld/news/regional/0710/03/1071003003_1.htm - 33.52kb
Deve gowda | Yeddyurappa | BJP | Kumaraswamy | ರೈತರ ...
ದೇವೇಗೌಡ, ಯಡಿಯೂರಪ್ಪ, ಬಿಜೆಪಿ, ಜೆಡಿಎಸ್, ಕುಮಾರಸ್ವಾಮಿ,Deve gowda, Yeddyurappa, BJP, Kumaraswamy,ಕುಣಿಗಲ್: ರಾಜ್ಯದ ಬೆನ್ನೆಲುಬಾದ ರೈತರ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳಿಗೆ ಕಿಂಚಿತ್ತೂ ಕರುಣೆ ಇಲ್ಲವೆಂದು ಮಾಜಿ ಪ್ರಧಾನಿ ಎಚ್.ಡಿ.ದ...
kannada.webdunia.com/newsworld/news/regional/0911/17/1091117083_1.htm - 28.56kb
Kumaraswamy | BJP | Yeddyurappa | JDS | Janardana Reddy ...
JDS, Janardana Reddy,ಬೆಂಗಳೂರು: ನೆರೆ ಸಂತ್ರಸ್ಥರು ಅತಂತ್ರರಾಗಿರುವ ಸಂದರ್ಭದಲ್ಲಿ ರಾಜಕೀಯ ಗೊಂದಲ ಸರಿಯಲ್ಲ ಎಂದಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ಇನ್ನಾದ್ರೂ ಹುಡುಗಾಟ ನಿಲ್ಲಿಸಲಿ ಎಂದು ತಿಳಿಸಿದ್ದಾರೆ.ಮಂಗಳವಾರ...
kannada.webdunia.com/newsworld/news/regional/0911/03/1091103062_1.htm - 29.68kb
ಬಿಜೆಪಿ ಜತೆ ಮತ್ತೆ ಕೈಜೋಡಿಸುವ ತಪ್ಪು ಮಾಡಲ್ಲ: ಎಚ್‌ಡಿಕೆ ...
ಪ್ರಶ್ನೆಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಆಡಳಿತಾರೂಢ ಬಿಜೆಪಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಗಣಿಧಣಿಗಳ ನಡುವೆ ಉದ್ಭವವಾಗಿರುವ ಬಿಕ್ಕಟ್ಟಿನ ಕುರಿತು ಗುರುವಾರ ಇಲ್ಲಿ ಸುದ್ದಿಗಾರರೊಂದ...
kannada.webdunia.com/newsworld/news/regional/0910/29/1091029041_1.htm - 1692.00kb
ಸ್ವಾಭಿಮಾನವಿದ್ರೆ ಕರುಣಾಕರ ರೆಡ್ಡಿ ರಾಜೀನಾಮೆ ನೀಡ್ಲಿ: ಎಚ್‌ಡಿಕೆ ...
ಬೆಂಗಳೂರು: ತಮ್ಮ ಗಮನಕ್ಕೆ ಬಾರದೆ ಮುಖ್ಯಮಂತ್ರಿ ಯಡಿಯೂರಪ್ಪನವರು ಕಂದಾಯ ಖಾತೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಕರುಣಾಕರ ರೆಡ್ಡಿಯವರೇ ಆಪಾದಿಸಿದ್ದಾರೆ. ಅವರಿಗೆ ಸ್ವಾಭಿಮಾನವಿರುವುದೇ ಆದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬರಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ತಿಳಿಸಿದ್ದಾರೆ....
kannada.webdunia.com/newsworld/news/regional/0910/26/1091026056_1.htm - 2302.00kb
ರಾಜ್ಯರಾಜಕಾರಣದಲ್ಲಿ ಭಾರಿ ಬದಲಾವಣೆ: ಎಚ್‌ಡಿಕೆ ಭವಿಷ್ಯ ...
ಮುಂದಿನ ನಾಲ್ಕು ತಿಂಗಳಲ್ಲಿ ರಾಜ್ಯದ ರಾಜಕೀಯದಲ್ಲಿ ಭಾರಿ ಬದಲಾವಣೆ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ. ರಾಮನಗರದ ಇಟ್ಟಮಡು ಗ್ರಾಮಪಂಚಾಯಿತಿ ವ್ಯಾಪ್ತಿಯ ರಾಮನಹಳ್ಳಿ ಗ್ರಾಮದಲ್ಲಿ ವಿವಿಧ ಅಭಿವ...
kannada.webdunia.com/newsworld/news/regional/0910/27/1091027022_1.htm - 1762.00kb
ನೆರೆಸಂತ್ರಸ್ತರಿಗೆ ದುಪ್ಪಟ್ಟು ಪರಿಹಾರ ನೀಡಿ: ಕುಮಾರಸ್ವಾಮಿ ...
ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ನೆರೆಯಿಂದ ಉಂಟಾಗಿರುವ ಬೆಳೆನಾಶಕ್ಕೆ ಪ್ರತಿ ಎಕರೆಗೆ ಹತ್ತು ಸಾವಿರ ರೂಪಾಯಿಗಳ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ರಾಯಚೂರಿನ ಭಾಗದ ನೆರೆ ಸಂತ್ರಸ್ತರಿಗೆ ವ...
kannada.webdunia.com/newsworld/news/regional/0910/19/1091019019_1.htm - 2202.00kb
ಬಿಜೆಪಿ ಸರ್ಕಾರದಿಂದ ಸಣ್ಣತನದ ರಾಜಕಾರಣ: ಕುಮಾರಸ್ವಾಮಿ ...
ಜಿಲ್ಲಾಭಿವೃದ್ಧಿ ಗೌಣವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ರಾಮನಗರ ನಗರಸಭೆಯ ನೂತನ ಕಾರ್ಯಾಲಯದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಜೆಡಿಎಸ್ ಪ್ರಾಬಲ್ಯವಿರುವ ಜಿಲ್ಲೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ...
kannada.webdunia.com/newsworld/news/regional/0910/25/1091025003_1.htm - 1072.00kb
ಸಿಎಂ ಸರ್ಟಿಫಿಕೇಟ್ ನಮಗೆ ಅಗತ್ಯವಿಲ್ಲ: ಕುಮಾರಸ್ವಾಮಿ ...
ಬೆಂಗಳೂರು: ಪ್ರವಾಹ ಬಾಧಿತ ಪ್ರದೇಶಗಳಲ್ಲಿ ಜೆಡಿಎಸ್ ಕೈಗೊಳ್ಳುತ್ತಿರುವ ಪರಿಹಾರ ವಿತರಣಾ ಕಾರ್ಯಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ಟಿಫಿಕೇಟ್ ನೀಡುವ ಅಗತ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ....
kannada.webdunia.com/newsworld/news/regional/0910/21/1091021097_1.htm - 2998.00kb
ಸಂಬಂಧಿಸಿದ ಶೋಧ