ಕೆಜಿಎಫ್ ಗಾಗಿ ಫಲಿತಾಂಶಗಳನ್ನು ಶೋಧಿಸು ( 1-10 )
ಲಂಚಾವತಾರ: ಅಯ್ಯೋ ನಾನು 'ಆ' ಸಂಪಂಗಿ ಅಲ್ಲ !! ...
ಬಲೆಗೆ ಬಿದ್ದವರು ಕೆಜಿಎಫ್ ಶಾಸಕ ವೈ.ಸಂಪಂಗಿ, ಆದರೆ ಅದೇ ಹೆಸರಿನ ಮತ್ತೊಬ್ಬ ಶಾಸಕರಿದ್ದಾರೆ ಅವರು ಬಾಗೇಪಲ್ಲಿಯ ಎನ್.ಸಂಪಂಗಿ ! ಮಾಧ್ಯಮಗಳಲ್ಲಿ ಸಂಪಂಗಿ ಬಂಧನ ಎಂದು ಬಿತ್ತವಾಗುತ್ತಿದ್ದಂತೆಯೇ... ಅವರು, ತಾವು ದಯವಿಟ್ಟು ಕೆಜಿಎಫ್ ಶಾಸಕ ವೈ.ಸಂಪಂಗಿ ಅಂತ ಹಾಕಿ, ಇಲ್ಲದಿದ್ದರೆ ಅವರೋ..ನಾನೋ ಎಂಬ ಗೊಂದಲ ಮೂಡುತ್ತದೆ. ಯಾಕೆಂದರೆ ಮೊನ್ನೆ ಬಸ್ ಡ್ರೈವರ್ ಮೇಲೆ ಸಂಪಂಗಿ ಹಲ್ಲೆ ಅಂತ ಬಂದಿತ್ತು,...
kannada.webdunia.com/newsworld/news/regional/0901/29/1090129090_1.htm - 1700.00kb
ಕೆಜಿಎಫ್ ಮರು ಟೆಂಡರ್‌ಗೆ ಹೈಕೋರ್ಟ್ ಆದೇಶ ...
ಬೆಂಗಳೂರು: ಕೋಲಾರ ಜಿಲ್ಲೆ ಕೆಜಿಎಫ್ ಚಿನ್ನದ ಗಣಿಗೆ ಇದೀಗ ಮರುಜೀವ ಬಂದಂತಾಗಿದ್ದು, ಇದಕ್ಕೆ ಸಂಬಂಧಪಟ್ಟಂತೆ ಜಾಗತಿಕ ಟೆಂಡರ್ ಕರೆಯಲು ಹೈಕೋರ್ಟ್ ಅನುಮತಿ ನೀಡಿದೆ. ಕೆಜಿಎಫ್ ಚಿನ್ನದ... ಅನುಮತಿ ನೀಡಿದೆ. ಕೆಜಿಎಫ್ ಚಿನ್ನದ ಗಣಿ ಪ್ರದೇಶದಲ್ಲಿ ಸಂಗ್ರಹಿಸಿಲಾಗಿರುವ ಭಾರಿ ಪ್ರಮಾಣದ ಅದಿರನ್ನು ಸಂಸ್ಕರಿಸಲು ವಿದೇಶಿ ಕಂಪೆನಿಗಳಿಗೆ ಅವಕಾಶ ಮಾಡಿಕೊಡುವ ಜಾಗತಿಕ ಟೆಂಡರ್‌ಗೆ...
kannada.webdunia.com/newsworld/news/regional/0907/04/1090704035_1.htm - 1446.00kb
ಕೋರ್ಟ್‌ಗೆ ಸಂಪಂಗಿ ಗೈರು:ನ್ಯಾಯಾಧೀಶರು ಅಸಮಾಧಾನ ...
ಬಂಧಿತರಾಗಿರುವ ಕೆಜಿಎಫ್ ಶಾಸಕ ವೈ.ಸಂಪಂಗಿ ಶುಕ್ರವಾರ ವಿಚಾರಣೆಗಾಗಿ ವಿಶೇಷ ನ್ಯಾಯಾಲಯಕ್ಕೆ ಗೈರು ಹಾಜರಾಗಿರುವ ಬಗ್ಗೆ ನ್ಯಾಯಾಧೀಶರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ವಿಚಾರಣೆಯನ್ನು ನಾಳೆಗೆ... ಸ್ವೀಕರಿಸುತ್ತಿದ್ದ ವೇಳೆ ಕೆಜಿಎಫ್ ಶಾಸಕ ಸಂಪಂಗಿ ಲೋಕಾಯುಕ್ತರ ಬಲೆಗೆ ಸಿಕ್ಕಿಬಿದ್ದಿದ್ದು, ರಾತ್ರಿ ವಿಶೇಷ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು....
kannada.webdunia.com/newsworld/news/regional/0901/30/1090130049_1.htm - 1662.00kb
ಲಂಚಾವತಾರ: ಶಾಸಕ ವೈ.ಸಂಪಂಗಿಗೆ ಜಾಮೀನು ...
ಕೆಜಿಎಫ್ ಶಾಸಕ ವೈ.ಸಂಪಂಗಿ ಅವರ ಅನುಪಸ್ಥಿತಿಯಲ್ಲಿ ವಿಶೇಷ ನ್ಯಾಯಾಲಯ ಮಂಗಳವಾರ ಜಾಮೀನು ನೀಡಿದೆ. ಅನಾರೋಗ್ಯದ ನೆಪವೊಡ್ಡಿ ಕೆಲವು ದಿನಗಳಿಂದ ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಾಸಕ ವೈ.ಸಂಪಂಗಿ, ಇಂದೂ ಕೂಡ ನ್ಯಾಯಾಲಯಕ್ಕೆ...
kannada.webdunia.com/newsworld/news/regional/0902/03/1090203067_1.htm - 2636.00kb
ಸಂಪಂಗಿ ವಿರುದ್ಧ ಕ್ರಮ ಸ್ಪೀಕರ್‌‌ಗೆ ಬಿಟ್ಟ ವಿಚಾರ: ಸಿಎಂ ...
ವೈ.ಸಂಪಂಗಿ ಬಗ್ಗೆ ಮುಂದಿನ ಕ್ರಮದ ವಿಚಾರ ಲೋಕಾಯುಕ್ತ ಹಾಗೂ ಸ್ಪೀಕರ್ ಅವರಿಗೆ ಬಿಟ್ಟ ವಿಷಯವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಕೆಜಿಎಫ್ ಶಾಸಕ ಸಂಪಂಗಿ ಎಸಗಿದ ಕೃತ್ಯದಿಂದ ತುಂಬಾ ನೋವಾಗಿದೆ. ಸಂಪಂಗಿಯನ್ನು...
kannada.webdunia.com/newsworld/news/regional/0901/30/1090130068_1.htm - 1234.00kb
ಲಂಚಾವತಾರ:ಬಿಜೆಪಿ ಶಾಸಕ ಸಂಪಗಿ ಲೋಕಾಯುಕ್ತ ಬಲೆಗೆ ...
ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ಗುರುವಾರ ನಡೆದಿದೆ. ಕ್ರಿಮಿನಲ್ ಮೊಕದ್ದಮೆಯೊಂದನ್ನು ಮುಚ್ಚಿ ಹಾಕುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಶಾಸಕರ ಭವನದಲ್ಲಿ ಸಂಪಂಗಿ ಅವರು, ಫಾರೂಕ್ ಎಂಬವರಿಂದು ಐದು ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಸ...
kannada.webdunia.com/newsworld/news/regional/0901/29/1090129062_1.htm - 1148.00kb
ಮಾತಾಡು ಸಾಕೆ ಚಿತ್ರ ನಿರ್ಮಾಣ ...
ವಿಜಯನಗರ ಹಾಗೂ ಮಲ್ಲೇಶ್ವರದಲ್ಲಿ ನೃತ್ಯ ಶಾಲೆ ನಡೆಸುತ್ತಿರುವ ರಾಮಚಂದ್ರ ದೊರೆ ಅವರು ಖ್ಯಾತ ಉದ್ಯಮಿ ಹರಿಖೋಡೆ ಅವರ ಸಹಕಾರದೊಂದಿಗೆ ಶ್ರೀಮಾತಾಪಿತ ಫಿಲಂ ಕಂಬೈನ್ಸ್ ಲಾಂಛನದಡಿಯಲ್ಲಿ ಮಾತಾಡೆ ಸಾಕು 007 ಎಂಬ ಚಿತ್ರವನ್ನು ನಿರ್ಮಿಸುತ್ತಿದ್ದಾರೆ ...
kannada.webdunia.com/entertainment/regionalcinema/newsgossips/0801/11/... - 30.39kb
ಲಂಚ ಪ್ರಕರಣ ಆರೋಪ ...
ಬೆಂಗಳೂರು: ಲಂಚ ಪ್ರಕರಣದ ಆರೋಪ ಹೊತ್ತ ಕೆಜಿಎಫ್ ಶಾಸಕ ವೈ. ಸಂಪಂಗಿ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನಗರ ಸಿಟಿ ಸಿವಿಲ್ ಕೋರ್ಟ್‌ನ ಹೆಚ್ಚುವರಿ ನ್ಯಾಯಾಲಯವು ವಿಚಾರಣೆಯನ್ನು ಮುಂದೂಡಿದ್ದು, ಮಂಗಳವಾರ ವಿಚಾರಣೆ ನಡೆಯಲಿದೆ....
kannada.webdunia.com/newsworld/news/regional/0902/03/1090203005_1.htm - 376.00kb
ಲಂಚ ಪುರಾಣ: ಎಸ್‌‌ಐ ಪಾಷಾ,ಲಕ್ಷ್ಮಯ್ಯ ಅಮಾನತು ...
ಬೆಂಗಳೂರು: ಶಾಸಕರ ಭವನದಲ್ಲಿಯೇ ಲಂಚಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತರ ಅತಿಥಿಯಾದ ಕೆಜಿಎಫ್‌ನ ಬಿಜೆಪಿ ಶಾಸಕ ವೈ.ಸಂಪಂಗಿ, ತಾನು 50ಸಾವಿರ ರೂ. ಹಾಗೂ 4.50ಲಕ್ಷ ಚೆಕ್ ಸ್ವೀಕರಿಸಿದ್ದು ನಿಜ ಎಂಬುದಾಗಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿರುವುದಾಗಿ ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ರೂಪಕ್ ಕುಮಾರ್ ದತ್ತ ತಿಳಿಸಿದರು....
kannada.webdunia.com/newsworld/news/regional/0901/31/1090131019_1.htm - 2736.00kb
ಬಿಜೆಪಿ ಮೈತ್ರಿ ಇಲ್ಲ: ಎಐಎಡಿಎಂಕೆ 7 ಅಭ್ಯರ್ಥಿಗಳ ಘೋಷಣೆ ...
ಬಿಜೆಪಿ ಮತ್ತು ತಮಿಳುನಾಡಿನ ಎಐಎಡಿಎಂಕೆ ನಡುವೆ ಮೈತ್ರಿ ಏರ್ಪಡುತ್ತದೆ ಎಂಬ ಊಹಾಪೋಹಕ್ಕೆ ತೆರೆಬಿದ್ದಿದ್ದು, ಕರ್ನಾಟಕದಲ್ಲಿ ತಮಿಳರೇ ಹೆಚ್ಚಾಗಿರುವ ಏಳು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ತಮ್ಮ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಶುಕ್ರವಾರ ಎಐಎಡಿಎ...
kannada.webdunia.com/miscellaneous/special08/election/0804/11/10804110... - 30.88kb