ಜಗನ್ನಾಥ್ ಗಾಗಿ ಫಲಿತಾಂಶಗಳನ್ನು ಶೋಧಿಸು ( 1-10 )
ಹರಿಯಾಣ:ಸರ್ಕಾರ ರಚನೆಗೆ ಸಿದ್ದವಾದ ಕಾಂಗ್ರೆಸ್ ...
ತಾನು ಸರ್ಕಾರ ರಚಿಸುವುದಾಗಿ ಹರಿಯಾಣ ರಾಜ್ಯಪಾಲ ಜಗನ್ನಾಥ್ ಪಹಡಿಯಾ ಅವರಿಗೆ ಶುಕ್ರವಾರ ತಿಳಿಸಿದೆ. ತಾವು ಕಾಂಗ್ರೆಸ್‌ನ್ನು ಬೆಂಬಲಿಸುವುದಾಗಿ ಏಳನೇ ಪಕ್ಷೇತರ ಅಭ್ಯರ್ಥಿ ಪ್ರಹ್ಲಾದ್ ಸಿಂಗ್ ಅವರು ಹೇಳಿದ್ದಾರೆ. ಈಗಾಗಲೇ ಇತರ ಆರು ಮಂದಿ ಪಕ್ಷೇತ...
kannada.webdunia.com/newsworld/news/national/0910/23/1091023091_1.htm - 2050.00kb
ಮ್ಯಾನೇಜರ್‌ಗೆ ಸಂಸದನ ಕಪಾಳಮೋಕ್ಷ: ಮೊಯ್ಲಿ ಟೀಕೆ ...
ಕಾಂಗ್ರೆಸ್ ಸಂಸದ ಎಂ.ಜಗನ್ನಾಥ್ ಅವರು ರವೀಂದ್ರ ರೆಡ್ಡಿ ಕೆನ್ನೆಗೆ ಹೊಡೆದು ವಿವಾದಕ್ಕೆ ಗುರಿಯಾಗಿದ್ದಾರೆ.'ಯಾವುದೇ ಪ್ರಚೋದನೆಯಿದ್ದರೂ, ಯಾರೇ ಆಗಿರಲಿ ಸಂಯಮದಿಂದ ವರ್ತಿಸಬೇಕು. ನೀವು... ಸವಾಲು ಹಾಕಿದರೆಂದು ಜಗನ್ನಾಥ್ ಆರೋಪಿಸಿದ್ದಾರೆ.ಮಂಡಲ್ ಅಧಿಕಾರಿಗಳು ಮತ್ತು ಸಾರ್ವಜನಿಕ ಪ್ರತಿನಿಧಿಗಳ ಸಭೆಯಲ್ಲಿ ತಾವು ಮ್ಯಾನೇಜರ್‌ಗೆ ಕರೆ ಮಾಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ...
kannada.webdunia.com/newsworld/news/national/0907/01/1090701050_1.htm - 2478.00kb
ಜಗನ್ನಾಥ ರಥಯಾತ್ರೆಯಲ್ಲಿ ಪಾಲ್ಗೊಂಡ ಮುಸ್ಲಿಮರು ...
ಅಹಮದಾಬಾದ್ : ಸಹೋದರತ್ವ ಹಾಗೂ ಸಹಬಾಳ್ವೆಯನ್ನು ಬಿಂಬಿಸುವ 132ನೇ ಲಾರ್ಡ್ ಜಗನ್ನಾಥ್ ರಥಯಾತ್ರೆ ಉತ್ಸವ ಇಂದು ಆರಂಭವಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಮರು ಭಾಗವಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ....
kannada.webdunia.com/newsworld/news/national/0906/24/1090624027_1.htm - 2246.00kb
ಕಪಾಳಮೋಕ್ಷ: ಸಂಸದ ಕ್ಷಮೆ, ಹೈಕಮಾಂಡ್ ಬುಲಾವ್ ...
ನವದೆಹಲಿ: ಗ್ರಾಮೀಣ ಬ್ಯಾಂಕ್ ಮ್ಯಾನೇಜರ್‌ಗೆ ಕಪಾಳಮೋಕ್ಷ ಮಾಡಿದ ಕಾಂಗ್ರೆಸ್ ಸಂಸದ ಎಂ. ಜಗನ್ನಾಥ್ ಗುರುವಾರ ಬೇಷರತ್ತಿನ ಕ್ಷಣೆ ಕೇಳಿದ್ದಾರೆ. ರವೀಂದ್ರ ರೆಡ್ಡಿ ವಿರುದ್ಧ ತಮಗೆ ವೈಯಕ್ತಿಕ ದ್ವೇಷವಿಲ್ಲ. ಇದೊಂದು ದುರದೃಷ್ಟಕಾರಿ ಘಟನೆ, ಸತ್ಯಾಂಶ ಕಡೆಗೆ ಬಯಲಾಗುತ್ತದೆ. ಆದಾಗ್ಯೂ, ತಾವು ಈ ಘಟನೆಗೆ ತೆರೆಎಳೆಯಲು ಬೇಷರತ್ತಿನ ಕ್ಷಮೆ ಕೇಳುವುದಾಗಿ ಹೇಳಿದ್ದಾರೆ....
kannada.webdunia.com/newsworld/news/national/0907/02/1090702054_1.htm - 2160.00kb
ಮತ್ತೆ ಬರಲಿರುವ ಶಂಖ-ಜಾಗಟೆ ಜಗನ್ನಾಥ್ ...
IST ) ನಿರ್ದೇಶಕ ವೇಮಗಲ್ ಜಗನ್ನಾಥ್‌ರವರ ಬಗೆಗೆ ಇಂದಿನ ಚಲನಚಿತ್ರ ರಸಿಕರಿಗೆ ಅಷ್ಟಾಗಿ ಗೊತ್ತಿಲ್ಲದಿರಬಹುದು ದಶಕಗಳ ಹಿಂದೆ ಬಂದ ತುಳಸೀದಳ, ಕಂಪನ ಎಂಬ ಚಿತ್ರಗಳನ್ನು ಇವರೇ ನಿರ್ದೇಶಿಸಿದ್ದು... ನಿರ್ದೇಶಿಸಿದ್ದ ವೇಮಗಲ್ ಜಗನ್ನಾಥ್‌ರಾವ್‌ ಚಿತ್ರೀಕರಣದ ಸಮಯದಲ್ಲಿ ಯಾವುದಾದರೂ ಕಾರಣಕ್ಕೆ ಕೋಪ ಬಂದಾಗ ತಮ್ಮ ಸಹ ನಿರ್ದೇಶಕರು, ಸಹಾಯಕ ನಿರ್ದೇಶಕರು ಅಥವಾ ಯುನಿಟ್ ಹುಡುಗರನ್ನು ಶಂಖ-ಜಾಗಟೆ...
kannada.webdunia.com/entertainment/regionalcinema/newsgossips/0802/20/... - 31.68kb
ಶಿವಮೊಗ್ಗ: ನಕ್ಸಲ್‌ನಿಂದ ಅಪಾರ ಶಸ್ತ್ರಾಸ್ತ್ರ ವಶ ...
ಶಂಕಿತ ನಕ್ಸಲ್ ಕೆ.ಜಗನ್ನಾಥ್ ನೀಡಿದ ಮಾಹಿತಿ ಆಧಾರದ ಮೇಲೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ನ.11ರಂದು ಖಚಿತ ಮಾಹಿತಿ... ರ ಹರೆಯದ ಜಗನ್ನಾಥ್, ಹೊನ್ನಾಳಿಯ ಟಿ.ಗೋಪಿಗೊಂಡನ ಹಳ್ಳಿಯವನು. ಸಿಎಲ್ಎಫ್ ಕಾರ್ಯಕರ್ತನಾಗಿದ್ದ ಹಾಗೆಯೇ ಮೇರುತಿ ನಕ್ಸಲ್ ಸಂಘಟನೆಯ ತಂಡದ ಸದಸ್ಯನಾಗಿದ್ದ ಎಂದು ಮುರುಗನ್ ವಿವರಿಸಿದರು....
kannada.webdunia.com/newsworld/news/regional/0811/15/1081115006_1.htm - 19.88kb
ರೈತ ಸಮಾವೇಶಕ್ಕೆ ಭರದಿಂದ ಸಿದ್ಧತೆ ...
ಕ್ರಮವನ್ನು ಕೈಗೊಳ್ಳುತ್ತಿಲ್ಲ ಎಂದು ದೂರಿರುವ ರೈತ-ಕಾರ್ಮಿಕ ಹೋರಾಟ ಸಮನ್ವಯ ಸಮಿತಿಯು, ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ರೈತರ ಸಮಾವೇಶಕ್ಕೆ ಮುಂದಾಗಿದೆ. ರೈತ-ಕಾರ್ಮಿಕ ಹೋರಾಟ ಸಮನ್ವಯ ಸಮಿತಿಯ ಸಂಚಾಲಕರಾದ ಸಿ.ಜಗನ್ನಾಥ್ ಈ ವಿಷಯವನ್ನು ತಿಳಿಸ...
kannada.webdunia.com/newsworld/news/regional/0910/08/1091008036_1.htm - 2082.00kb
ಚಿಕ್ಕಮಗಳೂರು: ನಕ್ಸಲರಿಗಾಗಿ ತೀವ್ರ ಶೋಧ ...
ಬಂಧಿಸಿರುವ ಶಿಕಾರಿಪುರದ ಜಗನ್ನಾಥ್ ನನ್ನು ಹೆಚ್ಚಿನ ವಿಚಾರಣೆಗೆ ಪೊಲೀಸರು ಗುರಿಪಡಿಸಿರುವುದಾಗಿ ಮೂಲಗಳು ಹೇಳಿವೆ. ಉಡುಪಿ ಜಿಲ್ಲೆಯ ಕೆಲ ಪರಿಸರದಲ್ಲಿ ನಕ್ಸಲೀಯರು ನಿತ್ಯ ಓಡಾಡುತ್ತಿದ್ದು,... ಬಂಧಿತನಾಗಿರುವ ಜಗನ್ನಾಥ್‌ನನ್ನು ಕೊಪ್ಪ ತಾಲೂಕು ವಡೆಯರ ಮಠಕ್ಕೆ ಕರೆತಂದು ಸ್ಫೋಟಕ ಇನ್ನಿತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ....
kannada.webdunia.com/newsworld/news/regional/0811/12/1081112016_1.htm - 18.77kb
ಕೊನೆಯ ಹಂತದಲ್ಲಿ 'ಅಂಜದಿರು' ...
ನಿರ್ಮಾಪಕ ಕೃಷ್ಣೇಗೌಡ ನಿರ್ಮಿಸುತ್ತಿರುವ ಅಂಜದಿರು ಚಿತ್ರ ತಮಿಳಿನ 'ಅಂಜಾದೆ' ಚಿತ್ರದ ರೀಮೇಕ್ ಎಂಬ ಅಂಶವನ್ನು ನಿರ್ದೇಶಕ ಜಗನ್ನಾಥ್ ತಳ್ಳಿಹಾಕಿದ್ದಾರೆ. ಚಿತ್ರ ಈಗಾಗಲೇ ಕೊನೆಯ ಹಂತ ತಲುಪಿದೆ. ಎಲ್ಲ ಚಿತ್ರಗಳಲ್ಲಿರುವಂತೆ ಈ ಚಿತ್ರದಲ್ಲೂ ಕೊಲೆ, ಸುಲಿಗೆ ಹಾಗೂ ಫೈಟಿಂಗ್‌ಗಳಿವೆ....
kannada.webdunia.com/entertainment/regionalcinema/newsgossips/0811/27/... - 1552.00kb
ಮತ್ತೊಮ್ಮೆ ತೊಂದರೆಗೆ ಸಿಲುಕಿದ ಕಪಾಳಮೋಕ್ಷಕ ಸಂಸದ ...
ನವದೆಹಲಿ: ಬ್ಯಾಂಕ್ ಅಧಿಕಾರಿಯೊಬ್ಬರಿಗೆ ಕಪಾಳಮೋಕ್ಷ ಮಾಡಿ ವಿವಾದಕ್ಕೆ ಸಿಲುಕಿದ್ದ ಆಂಧ್ರಪ್ರದೇಶದ ನಾಗರಕರ್ನೂಲ್ ಸಂಸದ ಎಂ. ಜಗನ್ನಾಥ್ ಅವರು ಮತ್ತೊಮ್ಮೆ ಸುದ್ದಿಗೆ ಬಿದ್ದಿದ್ದಾರೆ. ಜಿಲ್ಲಾ ಪರಿಶೀಲನಾ ಸಭೆಯೊಂದರಲ್ಲಿ ಟಿಡಿಪಿ ಶಾಸಕರು ಮತ್ತು ಸರ್ಕಾರಿ ಅಧಿಕಾರಿಗಳ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿರುವ ಅವರೀಗ ಮತ್ತೆ ಸಮಸ್ಯೆಗೆ ಸಿಲುಕಿದ್ದಾರೆ....
kannada.webdunia.com/newsworld/news/national/0907/20/1090720025_1.htm - 1536.00kb