ತಾಯಿ ಗಾಗಿ ಫಲಿತಾಂಶಗಳನ್ನು ಶೋಧಿಸು ( 1-10 )
ವೈದ್ಯರ ದೀಪಾವಳಿ ಸಂಭ್ರಮಕ್ಕೆ ಬಲಿಯಾದ ತಾಯಿ-ಮಗು ...
ತಿರುವನ್ನಮಲೈ: ದೀಪಾವಳಿ ಸಂಭ್ರಮದಲ್ಲಿ ತೊಡಗಿದ್ದ ವೈದ್ಯರು ಮತ್ತು ನರ್ಸ್‌ಗಳ ಕರ್ತವ್ಯ ಲೋಪದ ಕಾರಣದಿಂದ ತಮಿಳುನಾಡಿನ ತಿರುವನ್ನಮಲೈ ಆಸ್ಪತ್ರೆಯಲ್ಲಿ ತಾಯಿ-ಮಗು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ವರದಿಯಾಗಿದ್ದು, ರಾಜ್ಯ ಆರೋಗ್ಯ ಕಾರ್ಯದರ್ಶಿ ಘಟನೆಯ ಇಲಾಖಾ ತನಿಖೆಗೆ ಆದೇಶಿಸಿದ್ದಾರೆ....
kannada.webdunia.com/newsworld/news/national/0910/20/1091020056_1.htm - 2476.00kb
ಮಾಮಾ ...
ಟೀಚರ್: ಭೂಮಿಗೂ ಚಂದ್ರನಿಗಿರುವ ಸಂಬಂಧ..? ಕಿಟ್ಟು: ಅಣ್ಣ ತಂಗಿ ಇದ್ದ ಹಾಗೆ. ಟೀಚರ್ : ಅದೇಗೆ...? ಕಿಟ್ಟು: ಭೂಮಿಯನ್ನು ನಾವು ತಾಯಿ ಅಂತಾ ಕರಿತೀವಿ. ಅದೇ ವೇಳೆ ಚಂದ್ರನನ್ನು ಮಾಮಾ ಅಂತ ಕರಿತೀವಿ. ...
kannada.webdunia.com/entertainment/jokes/morejokes/0910/27/1091027078_... - 324.00kb
ಹೀಗೊಂದು ಕೇಳರಿಯದ ಘನಘೋರ ಅತ್ಯಾಚಾರ ಪ್ರಸಂಗವು.. ...
ನ್ಯಾಯಾಲಯ ಹೇಳಿದೆ. ಸ್ವತಃ ತಾಯಿಯೇ ನಂಬಲಿಲ್ಲ.. ಆಕೆ 14ರ ಹರೆಯದಲ್ಲಿ ಶಾಲೆಗೆ ಹೋಗುತ್ತಿರುವಾಗ ದಿನೇ ದಿನೇ ಹೊಟ್ಟೆ ದೊಡ್ಡದಾಗುತ್ತಿರುವುದನ್ನು ಕಂಡು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ... ಆ ಸಂದರ್ಭದಲ್ಲಿ ಆಕೆಯ ತಾಯಿ ಮುಖ ಮತ್ತು ಗುಪ್ತಾಂಗ ಹೊರತುಪಡಿಸಿ ಉಳಿದ ದೇಹದ ಭಾಗಗಳಿಗೆ ಕಠಿಣವಾಗಿ ದಂಡಿಸಿದ್ದಳು. ನಂತರ ಆಕೆಯನ್ನು ಮನೆಯಲ್ಲಿ ಬಚ್ಚಿಡಲಾಯಿತು. ಮನೆಗೆ ಬಂದವರು ಕೇಳಿದಾಗ,...
kannada.webdunia.com/newsworld/news/international/0910/18/1091018040_1... - 4182.00kb
ದುಬೈ: ಚಿತ್ರಹಿಂಸೆ ನೀಡಿ ಮಲ ಮಗಳ ಕೊಲೆ ...
ದುಬೈ: ರಾಕ್ಷಸಿ ಮನಸ್ಸಿನ ತಾಯಿಯೊಬ್ಬಳು ಎಂಟು ವರ್ಷ ಪ್ರಾಯದ ತನ್ನ ಮಲ ಮಗಳನ್ನು ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ ಘಟನೆ ಇಲ್ಲಿ ವರದಿಯಾಗಿದೆ. ಈ ಬಗ್ಗೆ ವಿಚಾರಣೆ ನಡೆಸಿರುವ ನ್ಯಾಯಾಲಯ... ಶಿಕ್ಷೆ ನೀಡುವಂತೆ ಮಗುವಿನ ತಾಯಿ ಬೇಡಿಕೆ ಇಟ್ಟಿದ್ದಾಳೆ....
kannada.webdunia.com/newsworld/news/international/0910/29/1091029062_1... - 1450.00kb
ರೆಡ್ಡಿ ಸಹೋದರರಿಗೆ ಪ್ರಾಣ ಕೊಡಲು ಸಿದ್ಧ: ಶಿವನಗೌಡ ...
ಕ್ಷೇತ್ರದ ಜನತೆಯ ಸಂಕಷ್ಟಕ್ಕೆ ಸ್ಪಂದಿಸುವ, ಒಳಿತನ್ನೇ ಮಾಡುವಂಥವರೊಂದಿಗೆ ನಾನಿದ್ದೇನೆ. ಇದನ್ನು ಹೇಳಿಕೊಳ್ಳಲು ನನಗೆ ಯಾವುದೇ ಮುಜುಗರವಿಲ್ಲ. ರೆಡ್ಡಿ ಸಹೋದರರಿಗಾಗಿ ಪ್ರಾಣ ಕೊಡಲು ಕೂಡ ಸಿದ್ದ ಎಂದು ರಾಜ್ಯ ಸಣ್ಣ ಉಳಿತಾಯ ಖಾತೆ ಸಚಿವ ಕೆ.ಶಿವನ...
kannada.webdunia.com/newsworld/news/regional/0910/31/1091031011_1.htm - 1900.00kb
ರೈಲು ಡಿಕ್ಕಿ ಹೊಡೆದರೂ ಮಗುವಿನ ಗ್ರೇಟ್ ಎಸ್ಕೇಪ್ ...
ಮಗುವಿನ ತಾಯಿ ಮೊಬೈಲ್‌ ಸಂಭಾಷಣೆಯಲ್ಲಿ ಮುಳುಗಿದ್ದಾಗ ಇದ್ದಕ್ಕಿದ್ದಂತೆ ಮಗುವು ಮಲಗಿದ್ದ ಸ್ಟ್ರಾಲರ್ ಪ್ಲಾಟ್‌ಫಾರಂನಿಂದ ಉರುಳಿ ರೈಲ್ವೆಹಳಿಗಳ ಮೇಲೆ ಬಿತ್ತೆಂದು ವರದಿಯಾಗಿದೆ. ಅಷ್ಟರಲ್ಲಿ... ಬಿದ್ದಿದ್ದು ಗೋಚರಿಸಿದೆ. ತಾಯಿ ಭೀತಿಯಿಂದ ಹಿಂದೆನೋಡಿ ಸ್ಟ್ರಾಲರ್‌ಗೆ ಆಗತಾನೇ ಆಗಮಿಸಿದ ರೈಲು ಡಿಕ್ಕಿಹೊಡೆದಿದ್ದನ್ನು ಕಂಡರು. ಗಂಡುಮಗು ಸಣ್ಣಪುಟ್ಟ ಗಾಯಗಳಿಂದ ಬದುಕುಳಿದಿದೆ. ಪ್ರಾಮ್...
kannada.webdunia.com/newsworld/news/international/0910/16/1091016090_1... - 1976.00kb
ಜೂಲಿಯಾ ತಾಯಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ...
ಲಂಡನ್: ನಟಿ ಜೂಲಿಯಾ ರಾಬರ್ಟ್ಸ್ ಅವರ ತಾಯಿ 75ರ ಬೆಟ್ಟಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಚೇತರಿಕೆಯ ಹಂತದಲ್ಲಿದ್ದಾರೆಂದು ಹಾಲಿವುಡ್ ಮೂಲಗಳು ತಿಳಿಸಿವೆ. ಬೆಟ್ಟಿಯವರಿಗೆ ಕೊನೆಯ ತಿಂಗಳು ಹೃದಯಾಘಾತ ಸಂಭವಿಸಿತ್ತು....
kannada.webdunia.com/entertainment/bollywood/hollywood/0910/16/1091016... - 360.00kb
'ಯಾರದು?' ಎನ್ನಲಿರುವ ಲೀಲಾವತಿ, ವಿನೋದ್‌ರಾಜ್ ...
ಗಳಿಸುತ್ತಲೇ ಇದ್ದಾರೆ. ಅವರ ಅಭಿನಯ ಸಾಮರ್ಥ್ಯಕ್ಕೆ ಪ್ರೇಕ್ಷಕರ ಪ್ರೀತಿ ಸಿಕ್ಕಿದ್ದರೆ, ತಮ್ಮ ಮಗನಿಗೆ ಉದ್ಯಮದಲ್ಲೊಂದು ಸ್ಥಾನ ಕಲ್ಪಿಸಲು ಅವರು ಪಡುತ್ತಿರುವ ಕಷ್ಟಕ್ಕೂ ಅನುಕಂಪ ದಕ್ಕುತ್ತಿದೆ ಎನ್ನುತ್ತಿದೆ ಚಿತ್ರೋದ್ಯಮ. ಅದೇನೇ ಇರಲಿ, ಸದ್ಯ...
kannada.webdunia.com/entertainment/regionalcinema/preview/0910/22/1091... - 2222.00kb
ಕಾಸರವಳ್ಳಿಗೆ ಪ್ರಶಸ್ತಿ: ಕಿರೀಟಕ್ಕೆ ಮತ್ತೊಂದು ಗರಿ ...
ಏಕೆಂದರೆ ಗಿರೀಶ್ ಕಾಸರವಳ್ಳಿ ಎಂಬ ಹೆಸರಿಗೆ ಪ್ರಶಸ್ತಿ ಎಂಬ ಪದ, ಪರ್ಯಾಯ ಪದವೇ ಆಗಿಬಿಟ್ಟಿದೆ ಎಂದರೆ ಅದು ಅತಿಶಯೋಕ್ತಿಯೇನಲ್ಲ. ಯಾವುದಾದರೊಂದು ವರ್ಷ ಗಿರೀಶರ ಚಿತ್ರವೊಂದು ಸಿದ್ಧವಾಯಿತೆಂದರೆ, ಈ ವರ್ಷ ಕನ್ನಡಕ್ಕೊಂದು ಸ್ವರ್ಣಕಮಲ ಅಥವಾ ಅತ್ಯು...
kannada.webdunia.com/entertainment/regionalcinema/newsgossips/0910/22/... - 1938.00kb
ಬೆಂಗಳೂರು: ಒಂಟಿ ಮನೆಯಲ್ಲಿ ಬರ್ಬರ ತ್ರಿವಳಿ ಕೊಲೆ ...
ಹೆಣಗಾಡುತ್ತಿರುವಾಗಲೇ ರಾಮಮೂರ್ತಿ ನಗರದಲ್ಲಿ ಮತ್ತೊಂದು ತ್ರಿವಳಿ ಕೊಲೆ ನಡೆದಿದ್ದು ನಿರಂತರ ಕೊಲೆಗಳಿಂದಾಗಿ ನಗರದ ಜನತೆ ಬೆಚ್ಚಿ ಬಿದ್ದಿದ್ದಾರೆ. ಆರ್‌ಟಿ ನಗರದಂತೆ ರಾಮಮೂರ್ತಿ ನಗರದ ಜಯಂತಿನಗರದಲ್ಲಿ ತಂದೆ, ತಾಯಿ ಹಾಗೂ ಮಗ ಕೊಲೆಯಾಗಿದ್ದು, ...
kannada.webdunia.com/newsworld/news/regional/0910/23/1091023088_1.htm - 2314.00kb