ಮಮತಾ ಬ್ಯಾನರ್ಜಿ ಗಾಗಿ ಫಲಿತಾಂಶಗಳನ್ನು ಶೋಧಿಸು ( 1-10 )
ರೈಲು 'ಅಪಹರಿಸಿದವರು' ರೈಲ್ವೇ ಸಚಿವೆ ಪಕ್ಷದ ಮಿತ್ರರು ...
ಕೋಲ್ಕತಾ: ಸೋಮವಾರದ ರೈಲು ತಡೆ, ಚಾಲಕ ಅಪಹರಣ ಪ್ರಕರಣ ನಡೆಸಿದ ಪೊಲೀಸ್ ದೌರ್ಜನ್ಯದ ವಿರುದ್ಧ ಜನತಾ ಸಮಿತಿಯು(ಪಿಸಿಎಪಿಎ) ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್‌ನ ಮಿತ್ರಪಕ್ಷವಾಗಿದೆ....
kannada.webdunia.com/newsworld/news/national/0910/28/1091028034_1.htm - 4060.00kb
26/11ಗೆ ವರ್ಷ: ಪ್ರಧಾನಿಯಿಂದ ಇನ್ನೂ ಶಾಂತಿ ಮಂತ್ರ ...
ಪಾಕಿಸ್ತಾನದ ಸಚಿವರು, ರಾಜಕಾರಣಿಗಳು ಬಾಯಿಭೇದಿ ಹಿಡಿದವರಂತೆ ನೀಡುತ್ತಿದ್ದರೂ, ಮುಂಬೈದಾಳಿಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದರಿಂದ ಜಾರಿಕೊಳ್ಳುತ್ತಾ ಪುರಾವೆಯ ನೆಪ ಒಡ್ಡುತ್ತಾ ನುಣುಚಿಕೊಳ್ಳುತ್ತಿದ್ದರೂ, ಭಾರತದ ಪ್ರಧಾನಿ ಮನಮೋಹನ್ ಸಿಂ...
kannada.webdunia.com/newsworld/news/national/0910/28/1091028053_1.htm - 2876.00kb
ತಮ್ಮ ಕೊಲೆಗೆ ಸಂಚು: ಮಮತಾ ಬ್ಯಾನರ್ಜಿ ಆರೋಪ ...
ಕೋಲ್ಕತಾ: ಯಾರೊ ತಮ್ಮನ್ನು ಹತ್ಯೆ ಮಾಡಲು ಪಿತೂರಿ ರೂಪಿಸಿದ್ದಾರೆಂದು ಕೇಂದ್ರ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಬುಧವಾರ ಆರೋಪಿಸಿದ್ದಾರೆ. ಕೊಲ್ಕತಾದ ಸಾಲ್ಟ್ ಲೇಕ್ ಉಪನಗರದಲ್ಲಿ ತಮ್ಮ ವಾಹನಕ್ಕೆ ಪ್ರೆಸ್ ಸ್ಟಿಕರ್ ಅಂಟಿಸಿದ್ದ ಕಾರೊಂದು ಡಿಕ್ಕಿ ಹೊಡೆಯಲು ಯತ್ನಿಸಿತೆಂದು ಅವರು ಹೇಳಿದ್ದಾರೆ....
kannada.webdunia.com/newsworld/news/national/0910/14/1091014060_1.htm - 2010.00kb
Mamata Banerjee | UPA | Kolkata | Budget | ದೆಹಲಿಯನ್ನೇ ...
ನವದೆಹಲಿ: ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಕೇಂದ್ರದ ರೈಲ್ವೆ ಸಚಿವರಾಗಿ ಅಧಿಕಾರ ವಹಿಸಿಕೊಂಡ ಒಂದು ತಿಂಗಳ ಅವಧಿಯಲ್ಲಿ 21ದಿನಗಳ ಕಾಲ ಕೋಲ್ಕತಾದಲ್ಲಿಯೇ ಕಳೆದಿದ್ದಾರೆ.ಜುಲೈ ಮೊದಲ ವಾರದಲ್ಲಿ... ರೈಲ್ವೆ ಬಜೆಟ್ ಮಂಡಿಸಲಿರುವ ಮಮತಾ ಬ್ಯಾನರ್ಜಿ ನವದೆಹಲಿಯಲ್ಲಿ ಇರುವುದಕ್ಕಿಂತ ಹೆಚ್ಚಾಗಿ ಕೋಲ್ಕತಾದಲ್ಲಿಯೇ ಬಹುಪಾಲು ಸಮಯ ಕಳೆದಿರುವುದು ಇಂತಹ ಜಿಜ್ಞಾಸೆಗೆ ಅವಕಾಶ ಮಾಡಿಕೊಟ್ಟಿದೆ. |...
kannada.webdunia.com/newsworld/news/national/0906/28/1090628040_1.htm - 33.52kb
News at your mouse click ...
ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿ ತಿಳಿಸಿರುವುದರೊಂದಿಗೆ, ಟಾಟಾವು ತೃಣಮೂಲ ಕಾಂಗ್ರೆಸ್‌ನೊಂದಿಗೆ ಮಾತುಕತೆಯನ್ನು ಪ್ರಾರಂಭಿಸುವ ಸಾಧ್ಯತೆ ಇದೆ. ಒಟ್ಟು 997 ಎಕರೆ ಜಮೀನಿನಲ್ಲಿ 400... ಹಿಂತಿರುಗಿಸಬೇಕು ಎಂದು ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದು, ಈ ಕುರಿತಾಗಿ ತಾನು ಮಾತುಕತೆಗೆ ಸಿದ್ಧ ಎಂದು ಸ್ಪಷ್ಟಪಡಿಸಿದ್ದಾರೆ. " ಸಮಸ್ಯೆಯ ಪರಿಹಾರಕ್ಕಾಗಿ ತನ್ನೊಂದಿಗೆ ಯಾರಾದರೂ ಮಾತನಾಡಲು...
kannada.webdunia.com/newsworld/business/businessnews/0808/09/108080902... - 20.14kb
ಬ್ಯಾನರ್ಜಿ ರಾಜೀನಾಮೆ: ನಂದಿಗ್ರಾಮ ಉದ್ರಿಕ್ತ ...
ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ ಅವರು ಶನಿವಾರ ತಮ್ಮ ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಈ ಕುರಿತು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಬರೆದಿರುವ ಪತ್ರದಲ್ಲಿ ಬ್ಯಾನರ್ಜಿ... ನೀಡಿದ್ದಾರೆ ಎಂದು ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿದ್ದಾರೆ...
kannada.webdunia.com/newsworld/news/national/0711/11/1071111001_1.htm - 31.98kb
News at your mouse click ...
ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಎಡಪಕ್ಷಗಳ ಬೆದರಿಕೆಯಲ್ಲಿ ಯಾವುದೇ ಹೊಸತನವಿಲ್ಲ.ಕಳೆದ ಕೆಲ ವರ್ಷಗಳಿಂದ ಯುಪಿಎ ಸರಕಾರಕ್ಕೆ ಬೆಂಬಲ ಹಿಂತೆಗೆಯುವ ಬೆದರಿಕೆ ಹಾಕುತ್ತಿದ್ದಾರೆ.... ಬದ್ದರಾಗಿದ್ದಾರೆ ಎಂದು ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ. ನಾನು ಕೂಡಾ ಕಾಂಗ್ರೆಸ್‌ನಲ್ಲಿದ್ದೆ. ಆದರೆ ಈ ಮಟ್ಟಿಗೆ ಕಾಂಗ್ರೆಸ್ ರಾಜಕೀಯವಾಗಿ ದಿವಾಳಿಯಾಗಿರುವುದನ್ನು ನಾನು ನೋಡಿರಲಿಲ್ಲ....
kannada.webdunia.com/newsworld/news/national/0807/06/1080706014_1.htm - 18.62kb
ನೋ ಕೆಮಿಕಲ್ಸ್ ಹಬ್, ನೋ ಟಾಟಾ ಮನಿ: ಮಮತಾ ...
ನವದೆಹಲಿ : ಪಶ್ಚಿಮ ಬಂಗಾಳದ ನಯಾಚಾರ್‌ನಲ್ಲಿ ರಸಾಯನಿಕ ತಯಾರಿಕೆ ಕೇಂದ್ರವನ್ನು ಸ್ಥಾಪಿಸಲು ಉದ್ದೇಶಿಸಿರುವ ಟಾಟಾ ಗ್ರೂಪ್‌ ನಿರ್ಧಾರವನ್ನು ಜಾರಿಗೆ ತರಲು ಬಿಡುವುದಿಲ್ಲ. ನೋ ಕೆಮಿಕಲ್ಸ್ ಹಬ್ ನೋ ಟಾಟಾ ಮನಿ ಎಂದು ಕೇಂದ್ರ ರೈಲ್ವೆ ಖಾತೆ ಸಚಿವೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ....
kannada.webdunia.com/newsworld/business/businessnews/0905/29/109052902... - 1266.00kb
ಬಜೆಟ್ ಜನಪರ : ಮಮತಾ ಭರವಸೆ ...
ನವದೆಹಲಿ : ರೈಲ್ವೆ ಸೌಕರ್ಯ ಅಭಿವೃದ್ಧಿ ಮತ್ತು ರೈಲುಗಳಲ್ಲಿ ವಿತರಿಸುತ್ತಿರುವ ಅಹಾರ ಗುಣಮಟ್ಟದ ನಿರೀಕ್ಷೆಯ ಮದ್ಯೆಯು ಶುಕ್ರವಾರದಂದು ಜನಪರ ಬಜೆಟ್ ಮಂಡಿಸುವುದಾಗಿ ಕೇಂದ್ರ ರೈಲ್ವೆ ಖಾತೆ ಸಚಿವೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ....
kannada.webdunia.com/newsworld/budget/budget09/0907/02/1090702028_1.ht... - 1848.00kb
ಜನಸ್ನೇಹಿ ಬಜೆಟ್ : ಮಮತಾ ಭರವಸೆ ...
ನವದೆಹಲಿ: ರೈಲ್ವೆ ಸೌಕರ್ಯ ಅಭಿವೃದ್ಧಿ ಮತ್ತು ರೈಲುಗಳಲ್ಲಿ ವಿತರಿಸುತ್ತಿರುವ ಅಹಾರ ಗುಣಮಟ್ಟದ ನಿರೀಕ್ಷೆಯ ಮದ್ಯೆಯು ಶುಕ್ರವಾರದಂದು ಜನಪರ ಬಜೆಟ್ ಮಂಡಿಸುವುದಾಗಿ ಕೇಂದ್ರ ರೈಲ್ವೆ ಖಾತೆ ಸಚಿವೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ....
kannada.webdunia.com/newsworld/business/businessnews/0907/02/109070202... - 1856.00kb