ಮಹಿಳಾಅಭಿವೃದ್ಧಿ ನಿಗಮ ಗಾಗಿ ಫಲಿತಾಂಶಗಳನ್ನು ಶೋಧಿಸು ( 1-10 )
ಯಡಿಯೂರಪ್ಪರನ್ನು ಕೆಳಗಿಳಿಸಿಯೇ ಸಿದ್ಧ: ವರ್ತೂರು ...
ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನದಿಂದ ಶೃತಿ ಅವರನ್ನು ತೆಗೆದು ಹಾಕಿರುವುದಕ್ಕೆ ವಿಶೇಷ ಮಹತ್ವ ನೀಡಬೇಕಿರುವ ಅಗತ್ಯ ಇಲ್ಲ ಎಂದು ಹೇಳಿರುವ ಮುಖ್ಯಮಂತ್ರಿ ಇದಕ್ಕೆ ಕಾರಣವೇನೆಂದು... ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನದಿಂದ ಕಿತ್ತೆಸೆಯಲಾಗಿದೆ....
kannada.webdunia.com/newsworld/news/regional/0906/16/1090616024_1.htm - 3264.00kb
ಮೊಹಾಲಿ ಅಭಿವೃದ್ಧಿಗೆ ಒಪ್ಪಂದ ...
ಮೊಹಾಲಿ ಅಭಿವೃದ್ಧಿ ನಿಗಮದ ವ್ಯಾಪ್ತಿಯಲ್ಲಿರುವ ಪಟ್ಟಣಗಳ ನೀಲಿ ನಕಾಶೆ ಮತ್ತು ಅದರ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳ ಅಭಿವೃದ್ಧಿ ಕುರಿತಂತೆ ಗ್ರೇಟರ್ ಮೊಹಾಲಿ ಅಭಿವೃದ್ಧಿ ನಿಗಮ ಸಿಂಗಾಪುರ್‌ದ... ಮೊಹಾಲಿ ಅಭಿವೃದ್ಧಿ ನಿಗಮ ಸಿಂಗಾಪುರ್‌ದ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ ಸಿಂಗಾಪುರ್‌ದ ಜುರಾಂಗ್ ಇಂಟರ್‌ನ್ಯಾಶನಲ್ ಪ್ರೈವೇಟ್ ಲಿಮಿಟೆಡ್ ಹಾಗೂ ಗ್ರೇಟರ್ ಮೊಹಾಲಿ ಅಭಿವೃದ್ಧಿ...
kannada.webdunia.com/newsworld/business/businessnews/0706/23/107062303... - 30.20kb
ಹಿಂದುಳಿದ ನಿಗಮಗಳ ವಿಲೀನ ಇಲ್ಲ: ಸರ್ಕಾರ ಸ್ಪಷ್ಟನೆ ...
ಯಾವುದೇ ಇಲಾಖೆ ಮತ್ತು ನಿಗಮಗಳನ್ನು ವಿಲೀನಗೊಳಿಸುವ ಉದ್ದೇಶ ಸರ್ಕಾರಕ್ಕೆ ಇಲ್ಲ ಎಂದು ಮುಖ್ಯಮಂತ್ರಿಗಳ ಸಚಿವಾಲಯ ಸ್ಪಷ್ಟಪಡಿಸಿದೆ. ಡಾ. ಅಂಬೇಡ್ಕರ್ ಅಭಿವೃದ್ದಿ ನಿಗಮ, ದೇವರಾಜ ಅರಸು... ಡಾ. ಅಂಬೇಡ್ಕರ್ ಅಭಿವೃದ್ದಿ ನಿಗಮ, ದೇವರಾಜ ಅರಸು ಅಭಿವೃದ್ದಿ ನಿಗಮ ಮತ್ತು ಇತರ ನಿಗಮಗಳ ಪ್ರತ್ಯೇಕ ಅಸ್ತಿತ್ವ ಮುಂದುವರಿಯುತ್ತದೆ ಇಲಾಖೆ ಪುನಾರಚನೆ ಸಂಬಂಧ ಈ ಹಿಂದೆ ಹೊರಡಿಸಿದ್ದ ಆದೇಶವನ್ನು...
kannada.webdunia.com/newsworld/news/regional/0812/26/1081226037_1.htm - 1532.00kb
ನೀತಿ ಸಂಹಿತೆ ಉಲ್ಲಂಘನೆ: ಮಾಹಿತಿ ಕೇಳಿದ ಆಯೋಗ ...
ಸಂಹಿತೆ ಜಾರಿಯಾದ ನಂತರ ನಿಗಮ ಮತ್ತು ಮಂಡಳಿಗಳ ಅಧ್ಯಕ್ಷರು ಅಧಿಕಾರ ಸ್ವೀಕರಿಸಿರುವ ಕುರಿತು ಮಾಹಿತಿ ನೀಡುವಂತೆ ಚುನಾವಣಾ ಆಯೋಗವು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ. ನೀತಿ ಸಂಹಿತೆ... ಜಾರಿಯಾದ ಬಳಿಕ ಕೆಲವು ನಿಗಮ ಮತ್ತು ಮಂಡಳಿ ಅಧ್ಯಕ್ಷರು ಅಧಿಕಾರ ಸ್ವೀಕರಿಸಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಆಯೋಗ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದೆ....
kannada.webdunia.com/newsworld/news/regional/0903/08/1090308025_1.htm - 1266.00kb
ಹೈಕೋರ್ಟ್ ಮಹತ್ವದ ತೀರ್ಪು ...
ಒಂದನ್ನು ನೀಡಿದ್ದು, ನಿಗಮ ಅಥವಾ ಸಿಬ್ಬಂದಿಯನ್ನು ಅಮಾನತು ಮಾಡುವ ಕುರಿತು ಕ್ರಮ ತೆಗೆದುಕೊಳ್ಳಲು ಆಯಾ ನಿಗಮ ಮಂಡಳಿಗೆ ಸರಕಾರ ನಿರ್ದೇಶಿಸಬಹುದೇ ಹೊರತು ನೇರವಾಗಿ ಆದೇಶ ಹೊರಡಿಸುವ... ಕ್ರಮ ತೆಗೆದುಕೊಳ್ಳಲು ಆಯಾ ನಿಗಮ ಮಂಡಳಿಗೆ ಸರಕಾರ ನಿರ್ದೇಶಿಸಬಹುದೇ ಹೊರತು ನೇರವಾಗಿ ಆದೇಶ ಹೊರಡಿಸುವ ಅಧಿಕಾರ ಸರ್ಕಾರಕ್ಕೆ ಇಲ್ಲ ಎಂದು ಆದೇಶಿಸಿದೆ....
kannada.webdunia.com/newsworld/news/regional/0901/22/1090122005_1.htm - 436.00kb
ನೀತಿ ಸಂಹಿತೆ-ಬಿಜೆಪಿ ವಿರುದ್ಧ ದೂರು: ದೇಶಪಾಂಡೆ ...
ಮೇಲೂ ರಾಜ್ಯ ಸರಕಾರ ನಿಗಮ-ಮಂಡಳಿಯ ಅಧ್ಯಕ್ಷರನ್ನು ನೇಮಕ ಮಾಡಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ದೂರಿ ರಾಜ್ಯ ಚುನಾವಣಾ ಆಯೋಗಕ್ಕೆ ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ... ನಂತರವೂ ಬಿಜೆಪಿ ಪಕ್ಷ ನಿಗಮ ಮಂಡಳಿಗೆ ಅಧ್ಯಕ್ಷರನ್ನು ನೇಮಕ ಮಾಡುವ ಮೂಲಕ ಚುನಾವಣಾ ನೀತಿ ಸಂಹಿತೆಯನ್ನು ಗಾಳಿಗೆ ತೂರಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಬೆಂಗಳೂರು ದಕ್ಷಿಣ ಲೋಕಸಭಾ...
kannada.webdunia.com/newsworld/news/regional/0903/05/1090305082_1.htm - 1328.00kb
ಕಚ್ಚಾ ತೈಲ ಖರೀದಿಗೆ ಐಓಸಿ ನಿರ್ಧಾರ ...
) webdunia ಭಾರತೀಯ ತೈಲ ನಿಗಮ ಮಂಡಳಿಯು ಅಗಸ್ಟ್ ತಿಂಗಳಿನ ಹರಾಜಿನಲ್ಲಿ ಮಲೇಷಿಯಾದಿಂದ ಕಚ್ಚಾ ತೈಲವನ್ನು ಖರೀದಿಸಲು ಮುಂದೆ ಬಂದಿದೆ ಸರಕಾರಿ ಸ್ವಾಮ್ಯದ ಭಾರತೀಯ ತೈಲ ನಿಗಮ ಮಂಡಳಿ ಏಳು... ಸ್ವಾಮ್ಯದ ಭಾರತೀಯ ತೈಲ ನಿಗಮ ಮಂಡಳಿ ಏಳು ತಿಂಗಳ ಅವಧಿಯಲ್ಲಿ ಮಲೇಷ್ಯಾದಿಂದ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವುದು ಇದು ಎರಡನೆಯ ಬಾರಿಯಾಗಿದ್ದು, ಈ ಬಾರಿ 600,000 ಬ್ಯಾರಲ್ ಕಚ್ಚಾ...
kannada.webdunia.com/newsworld/business/businessnews/0706/15/107061504... - 29.89kb
ಬಿಎಸ್‌ಎನ್‌ಎಲ್ : 1ಲಕ್ಷ 3ಜಿ ಗ್ರಾಹಕರ ಗುರಿ ...
ಮುಂಬರುವ ಸೆಪ್ಟೆಂಬರ್ ವೇಳೆಗೆ 3ಜಿ ಸೇವೆಯಲ್ಲಿ 1ಲಕ್ಷ ಗ್ರಾಹಕರನ್ನು ಹೊಂದುವ ಗುರಿಯಿದೆ ಎಂದು ಭಾರತ ಸಂಚಾರ ನಿಗಮ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ....
kannada.webdunia.com/newsworld/business/businessnews/0906/28/109062804... - 252.00kb
ಶೇರುಪೇಟೆಯಲ್ಲಿ ಎಲ್‌ಐಸಿ ಹೂಡಿಕೆ ...
ಶೇರುಪೇಟೆಯಲ್ಲಿ ಜೀವ ವಿಮಾ ನಿಗಮ ಅಂದಾಜು 40 ಸಾವಿರ ಕೋಟಿ ರೂಪಾಯಿಗಳ ಹೂಡಿಕೆ ಮಾಡಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ....
kannada.webdunia.com/newsworld/business/sensex/0903/21/1090321072_1.ht... - 202.00kb
ಬಡ್ಡಿ ದರ ಕಡಿತ: ಹುಡ್ಕೊ ...
ಸರಕಾರಿ ಹಾಗೂ ಖಾಸಗಿ ವಲಯಕ್ಕೆ ಅನ್ವಯವಾಗುವಂತೆ ಬಡ್ಡಿ ದರಗಳನ್ನು ಶೇಕಡಾ 1.25ರಷ್ಟು ಕಡಿತಗೊಳಿಸುವುದಾಗಿ ಸರ್ಕಾರಿ ಸ್ವಾಮ್ಯದ ಗೃಹ ಮತ್ತು ನಗರಾಭಿವೃದ್ಧಿ ನಿಗಮ ನಿಯಮಿತ(ಹುಡ್ಕೊ) ಪ್ರಕಟನೆಯಲ್ಲಿ ತಿಳಿಸಿದೆ....
kannada.webdunia.com/newsworld/business/businessnews/0906/23/109062300... - 344.00kb
ಸಂಬಂಧಿಸಿದ ಶೋಧ