ರವೀಂದ್ರ ರೆಡ್ಡಿ ಗಾಗಿ ಫಲಿತಾಂಶಗಳನ್ನು ಶೋಧಿಸು ( 1-10 )
ಮ್ಯಾನೇಜರ್‌ಗೆ ಸಂಸದನ ಕಪಾಳಮೋಕ್ಷ: ಮೊಯ್ಲಿ ಟೀಕೆ ...
ಬ್ಯಾಂಕ್ ಮ್ಯಾನೇಜರ್ ರವೀಂದ್ರ ರೆಡ್ಡಿ ಕಳೆದ 7 ತಿಂಗಳಿಂದ ಪರಿಶಿಷ್ಟ ಫಲಾನುಭವಿಗಳಿಗೆ ಸಾಲದ ಮೊತ್ತ ವಿತರಣೆ ಮಾಡಿಲ್ಲವೆಂದು ಆರೋಪಿಸಿ ನಾಗರಕರ್ನೂಲ್ ಕಾಂಗ್ರೆಸ್ ಸಂಸದ ಎಂ.ಜಗನ್ನಾಥ್... ಸಂಸದ ಎಂ.ಜಗನ್ನಾಥ್ ಅವರು ರವೀಂದ್ರ ರೆಡ್ಡಿ ಕೆನ್ನೆಗೆ ಹೊಡೆದು ವಿವಾದಕ್ಕೆ ಗುರಿಯಾಗಿದ್ದಾರೆ.'ಯಾವುದೇ ಪ್ರಚೋದನೆಯಿದ್ದರೂ, ಯಾರೇ ಆಗಿರಲಿ ಸಂಯಮದಿಂದ ವರ್ತಿಸಬೇಕು. ನೀವು ಕಾನೂನನ್ನು...
kannada.webdunia.com/newsworld/news/national/0907/01/1090701050_1.htm - 2478.00kb
ಕಪಾಳಮೋಕ್ಷ: ಸಂಸದ ಕ್ಷಮೆ, ಹೈಕಮಾಂಡ್ ಬುಲಾವ್ ...
ನವದೆಹಲಿ: ಗ್ರಾಮೀಣ ಬ್ಯಾಂಕ್ ಮ್ಯಾನೇಜರ್‌ಗೆ ಕಪಾಳಮೋಕ್ಷ ಮಾಡಿದ ಕಾಂಗ್ರೆಸ್ ಸಂಸದ ಎಂ. ಜಗನ್ನಾಥ್ ಗುರುವಾರ ಬೇಷರತ್ತಿನ ಕ್ಷಣೆ ಕೇಳಿದ್ದಾರೆ. ರವೀಂದ್ರ ರೆಡ್ಡಿ ವಿರುದ್ಧ ತಮಗೆ ವೈಯಕ್ತಿಕ ದ್ವೇಷವಿಲ್ಲ. ಇದೊಂದು ದುರದೃಷ್ಟಕಾರಿ ಘಟನೆ, ಸತ್ಯಾಂಶ ಕಡೆಗೆ ಬಯಲಾಗುತ್ತದೆ. ಆದಾಗ್ಯೂ, ತಾವು ಈ ಘಟನೆಗೆ ತೆರೆಎಳೆಯಲು ಬೇಷರತ್ತಿನ ಕ್ಷಮೆ ಕೇಳುವುದಾಗಿ ಹೇಳಿದ್ದಾರೆ....
kannada.webdunia.com/newsworld/news/national/0907/02/1090702054_1.htm - 2160.00kb
ಮಂಗಳೂರು: ಪರೀಕ್ಷೆಗೆ ಹೆದರಿ ವಿದ್ಯಾರ್ಥಿ ನೇಣಿಗೆ ಶರಣು ...
ವಿದ್ಯಾರ್ಥಿಯಾಗಿರುವ ರವೀಂದ್ರ ಪರೀಕ್ಷೆಗೆ ಹೆದರಿ ಹಾಸ್ಟೆಲ್‌ನಲ್ಲಿ ಶನಿವಾರ ಬೆಳಿಗ್ಗೆ ನೇಣು ಹಾಕಿಕೊಂಡಿದ್ದಾರೆ. ಸಾಯುವ ಮುನ್ನ ತನ್ನ ಪೋಷಕರಿಗೆ ಪತ್ರ ಬರೆದಿಟ್ಟಿರುವ ರವೀಂದ್ರ, ಪರೀಕ್ಷೆಯ... ಪತ್ರ ಬರೆದಿಟ್ಟಿರುವ ರವೀಂದ್ರ, ಪರೀಕ್ಷೆಯ ಭಯದಿಂದಾಗಿ ಸಾವನ್ನಪ್ಪುತ್ತಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ರವೀಂದ್ರ ತಿಪಟೂರಿನವರಾಗಿದ್ದು, ಇದೀಗ...
kannada.webdunia.com/newsworld/news/regional/0901/10/1090110021_1.htm - 1068.00kb
ಸ್ಫೋಟ:ಮೂವರ ಸಾವು, ರೆಡ್ಡಿ ಪಾರು ...
ಸ್ಫೋಟ:ಮೂವರ ಸಾವು, ರೆಡ್ಡಿ ಪಾರು ಹೈದರಾಬಾದ್,ಶುಕ್ರವಾರ, 7 ಸೆಪ್ಟೆಂಬರ್ 2007( 12:06 IST ) ಮಾವೋವಾದಿ ನಕ್ಸಲೀಯರು ನೆಲ್ಲೂರು ಜಿಲ್ಲೆಯಲ್ಲಿ ಶುಕ್ರವಾರ ಸ್ಫೋಟಿಸಿದ ನೆಲಬಾಂಬ್ ದಾಳಿಯಲ್ಲಿ... ಮುಖ್ಯಮಂತ್ರಿ ಎನ್ಜನಾರ್ಧನ ರೆಡ್ಡಿ , ಪತ್ನಿ ಹಾಗೂ ಸಚಿವೆ ಎನ್ ರಾಜಲಕ್ಷ್ಮಿ ಗಾಯಗಳಿಲ್ಲದೇ ಪಾರಾಗಿದ್ದಾರೆ ನಕ್ಸಲೀಯರು ಕಾಲುವೆಯೊಂದರ ಬಳಿ ಬೆಳಿಗ್ಗೆ 630ಕ್ಕೆ ಜನಾರ್ಧನ ರೆಡ್ಡಿ ಅವರ...
kannada.webdunia.com/newsworld/news/national/0709/07/1070907005_1.htm - 30.13kb
ವೈಎಸ್ಆರ್ ಪುತ್ರನನ್ನು ಸಿಎಂ ಆಗಿಸಲು ಕಾಂಗ್ರೆಸ್ಸಿಗರ ಒತ್ತಾಯ ...
ವೈ.ಎಸ್. ರಾಜಶೇಖರ ರೆಡ್ಡಿ ಅವರ ಅಕಾಲಿಕ ಮರಣದ ಹಿನ್ನೆಲೆಯಲ್ಲಿ ಹಣಕಾಸು ಸಚಿವ ಕೆ. ರೋಸಯ್ಯ ಅವರನ್ನು ಉಸ್ತುವಾರಿ ಮುಖ್ಯಮಂತ್ರಿಯಾಗಿ ನೇಮಿಸಲಾಗಿದೆ. ರೋಸಯ್ಯ ಅವರ ಹಿರಿತನದ ಹಿನ್ನೆಲೆಯಲ್ಲಿ... ನೇಮಿಸಿದೆ. ರೋಸಯ್ಯ ಅವರು ರೆಡ್ಡಿ ಸಂಪುಟದಲ್ಲಿ ದ್ವಿತೀಯ ಸ್ಥಾನ ಪಡೆದಿರಲಿಲ್ಲ. ರೆಡ್ಡಿ ಅವರು ಚೆಲ್ಲಮ್ಮ (ಪ್ರೀತಿಯ ತಂಗಿ) ಎಂದೇ ಕರೆಯಲ್ಪಡುವ ಗೃಹ ಸಚಿವೆ ಸಬಿತಾ ರೆಡ್ಡಿ ದ್ವಿತೀಯ...
kannada.webdunia.com/newsworld/news/national/0909/03/1090903039_1.htm - 2098.00kb
ಕರುಣಾಕರ ರೆಡ್ಡಿಯನ್ನು ಡಿಸಿಎಂ ಮಾಡಿ: ಗಣಿಧಣಿಗಳ ಪಟ್ಟು ...
ನಾಯಕರು ಎನ್ನುತ್ತಿದ್ದ ರೆಡ್ಡಿ ನಾಯಕರು ಮುಖ್ಯಮಂತ್ರಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಮುಖ್ಯಮಂತ್ರಿಗಳ ವಿರುದ್ಧ ಅಸಮಾಧಾನಗೊಂಡಿರುವ ಅವರು ಅತೃಪ್ತರ ಸಭೆ ನಡೆಸಲು ಮುಂದಾಗುತ್ತಿದ್ದಾರೆ... ಸಭೆ ನಡೆಸುವ ಸೂಚನೆ ಇದೆ. ರೆಡ್ಡಿ ಸಹೋದರರು ಮುಖ್ಯಮಂತ್ರಿಗಳಿಗೆ ಕರುಣಾಕರ ರೆಡ್ಡಿ ಅವರ ಸಚಿವ ಖಾತೆಯನ್ನು ಬದಲಿಸಬೇಕು ಎಂದು ಪಟ್ಟು ಹಿಡಿದ್ದಿದ್ದಾರೆ. ಕರುಣಾಕರ ರೆಡ್ಡಿ ಅವರನ್ನು ಉಪಮುಖ್ಯಮಂತ್ರಿ...
kannada.webdunia.com/newsworld/news/regional/0906/04/1090604017_1.htm - 1746.00kb
ಗಣಿರೆಡ್ಡಿ ಮನೆ ಕಚೇರಿ ಮೇಲೆ ಆದಾಯ ತೆರಿಗೆ ದಾಳಿ ...
ಸದಸ್ಯ ಜನಾರ್ದನ ರೆಡ್ಡಿ ಮನೆ, ಕಚೇರಿ, ಓಬಳಾಪುರ ಗಣಿ ಕಂಪನಿ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದಾರೆ ಜನಾರ್ದನ ರೆಡ್ಡಿ ಹಾಗೂ ಅವರ ಸಂಬಂಧಿಕರ ಮನೆಗಳು ಕಚೇರಿಗಳ... ಪಾಲ್ಗೊಂಡಿರುವ ಜನಾರ್ದನ ರೆಡ್ಡಿ ಈ ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ ಜನಾರ್ದನ ರೆಡ್ಡಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ಅಲ್ಲದೆ ಹಲವಾರು ಗಣಿ ಮಾಲಿಕರ ಮೇಲೆ ದಾಳಿ...
kannada.webdunia.com/newsworld/news/regional/0710/26/1071026011_1.htm - 30.26kb
ಕಡುಬಡವರಿಗೆ 2 ರೂ ದರದಲ್ಲಿ ಅಕ್ಕಿಗೆ ಒತ್ತಾಯ ...
ವೈಎಸ್ ರಾಜಶೇಖರ ರೆಡ್ಡಿ ಹೇಳಿದ್ದಾರೆ ಕೇಂದ್ರಸರ್ಕಾರವು ಬಿಳಿ ಪಡಿತರ ಕಾರ್ಡ್‌ ಹೊಂದಿರುವ ಕಡುಬಡವರಿಗೆ ಕೇಜಿಗೆ 575ರೂನಂತೆ ಅಕ್ಕಿಯನ್ನು ರಾಜ್ಯಗಳಿಗೆ ವಿತರಿಸುತ್ತಿದೆ ಕಡುಬಡವರಿಗೆ... ಹೇಳಿದರು ರಾಜಧಾನಿಯಲ್ಲಿದ್ದ ರೆಡ್ಡಿ, ಬುಧವಾರ ಈ ವಿಷಯವನ್ನು ಸೋನಿಯಾ ಗಾಂಧಿ ಜತೆ ಚರ್ಚಿಸಿದರು ಜನಸಾಮಾನ್ಯರಿಗೆ ಕೇಜಿಗೆ 2 ರೂದರದಲ್ಲಿ ಅಕ್ಕಿ ವಿತರಿಸಲು ಕೇಂದ್ರಕ್ಕೆ ಮನದಟ್ಟು ಮಾಡುವಂತೆ...
kannada.webdunia.com/newsworld/news/national/0709/28/1070928009_1.htm - 30.25kb
ರೆಡ್ಡಿಗಳ ಬಂಡಾಯಕ್ಕೆ ಆಂಧ್ರ ಸಿಎಂ ರೋಸಯ್ಯ ಕಾರಣ? ...
ಗಣಿ ರೆಡ್ಡಿಗಳು ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿಯಲು ಆಂಧ್ರಪ್ರದೇಶದ ಮುಖ್ಯಮಂತ್ರಿ ಕರ್ನಾಟಕಕ್ಕೆ ಭೇಟಿ ನೀಡಿರುವುದೇ ಪ್ರಮುಖ ಕಾರಣ ಎನ್ನುವ ಊಹಾಪೋಹ ಎದ್ದಿದೆ. ರೆಡ್ಡಿಗಳ... ಎನ್ನುವ ಊಹಾಪೋಹ ಎದ್ದಿದೆ. ರೆಡ್ಡಿಗಳ ಆತ್ಮೀಯ ವಲಯದ ಪ್ರಕಾರ ರೋಸಯ್ಯ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬೆಂಗಳೂರಿನಲ್ಲಿ ನಡೆಸಿದ ಮಾತುಕತೆ ರೆಡ್ಡಿ ಸಹೋದರರ ಆಕ್ರೋಶಕ್ಕೆ...
kannada.webdunia.com/newsworld/news/regional/0910/30/1091030062_1.htm - 2690.00kb
ಕೆಎಂಎಫ್ ಅಧ್ಯಕ್ಷ ಸೋಮಶೇಖರ ರೆಡ್ಡಿ ವಿರುದ್ಧ ದೂರು ...
ಕೆಎಂಎಫ್ ಅಧ್ಯಕ್ಷ ಸೋಮಶೇಖರ ರೆಡ್ಡಿ ಹಾಗೂ ಇತರರ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಜಿಪಿಆರ್‌ವಿ ಕಂಪೆನಿಯ ವ್ಯವಸ್ಥಾಪಕ ಪ್ರಶಾಂತ್ ಶೆಟ್ಟಿ ಎನ್ನುವವರನ್ನು... ಹಿನ್ನೆಲೆಯಲ್ಲಿ ಸೋಮಶೇಖರ ರೆಡ್ಡಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸೀತಾರಾಂ ಶೆಟ್ಟಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಅ.24ರಂದು ಹಾಡಹಗಲೇ ಈ ಅಪಹರಣ ಪ್ರಕರಣ ನಡೆದಿದ್ದು ಈ ಬಗ್ಗೆ...
kannada.webdunia.com/newsworld/news/regional/0910/26/1091026086_1.htm - 2066.00kb