ರಾಜಪಕ್ಷ ಗಾಗಿ ಫಲಿತಾಂಶಗಳನ್ನು ಶೋಧಿಸು ( 1-10 )
ಪ್ರಭಾಕರನ್ ಪೋಷಕರನ್ನು ಅವಮಾನಿಸಿಲ್ಲ: ರಾಜಪಕ್ಷ ...
ಕೊಲಂಬೊ: ಸರ್ಕಾರಿ ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿರುವ ಹತನಾದ ಎಲ್‌ಟಿಟಿಇ ವರಿಷ್ಠ ವೇಲುಪಿಳ್ಳೈ ಪ್ರಭಾಕರನ್ ಪೋಷಕರು ಮತ್ತು ಬಂಧುಗಳನ್ನು ಕೆಟ್ಟದಾಗಿ ನಡೆಸಿಕೊಂಡಿಲ್ಲವೆಂದು ಅಧ್ಯಕ್ಷ ಮಹೀಂದ್ರ ರಾಜಪಕ್ಷ ತಿಳಿಸಿದ್ದಾರೆ...
kannada.webdunia.com/newsworld/news/international/0909/26/1090926017_1... - 1804.00kb
ರಾಜಪಕ್ಷ ಅಧಿಕಾರಾವಧಿ ವಿಸ್ತರಣೆ ಸುಳ್ಳೆಂದ ಸರ್ಕಾರ ...
ಶ್ರೀಲಂಕಾ ಅಧ್ಯಕ್ಷ ರಾಜಪಕ್ಷೆ ಅವರ ಅಧಿಕಾರಾವಧಿಯಲ್ಲಿ ಚುನಾವಣೆಯಿಲ್ಲದೇ ಇನ್ನೂ 6 ವರ್ಷಗಳ ಕಾಲ ವಿಸ್ತರಣೆಗೆ ಸರ್ಕಾರ ಪರಿಶೀಲನೆ ನಡೆಸುತ್ತಿದೆಯೆಂಬ ವರದಿಗಳನ್ನು ಶ್ರೀಲಂಕಾದ ಹಿರಿಯ ಸಚಿವರೊಬ್ಬರು ಭಾನುವಾರ ನಿರಾಕರಿಸಿದ್ದಾರೆ...
kannada.webdunia.com/newsworld/news/international/0906/22/1090622063_1... - 2266.00kb
ಸಂತ್ರಸ್ತರ ಪುನರ್ವಸತಿ ದೊಡ್ಡ ಸವಾಲು: ರಾಜಪಕ್ಷ ...
ಕೊಲಂಬೊ:ಎಲ್‌ಟಿಟಿಇ ವಿರುದ್ಧ ಮುಗಿದ ಕ್ರೂರ ಯುದ್ಧದಲ್ಲಿ ಒಂದು ಲಕ್ಷ ಅಮಾಯಕರು ಪ್ರಾಣಕಳೆದುಕೊಂಡ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಶ್ರೀಲಂಕಾ ಅಧ್ಯಕ್ಷ ಮಹೀಂದ್ರ ರಾಜಪಕ್ಷ ಸಂತ್ರಸ್ತ ತಮಿಳು ನಾಗರಿಕರಿಗೆ ಪುನರ್ವಸತಿ ಒದಗಿಸುವ ಸವಾಲು ತಮ್ಮ ಮುಂದಿದೆಯೆಂದು ಹೇಳಿದ್ದಾರೆ....
kannada.webdunia.com/newsworld/news/international/0906/16/1090616030_1... - 1750.00kb
ಎಲ್‌ಟಿಟಿಇ ಬಾಲ ಸೈನಿಕರಿಗೆ ಶಿಕ್ಷೆಯಿಲ್ಲ: ರಾಜಪಕ್ಷೆ ...
ಎಂದು ಅಧ್ಯಕ್ಷ ಮಹೀಂದ್ರ ರಾಜಪಕ್ಷೆ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅವರಿಗೆ ಪುನಶ್ಚೇತನ ನೀಡಿ ಸಮಾಜದ ಮುಖ್ಯವಾಹಿನಿಗೆ ಬರಮಾಡಿಕೊಳ್ಳುವ ಅಗತ್ಯವಿದೆಯೆಂದು ಅವರು ನುಡಿದರು.ಉತ್ತರ... ಪವಿತ್ರ ಪಟ್ಟಣದಲ್ಲಿ ರಾಜಪಕ್ಷ ಮಾತನಾಡುತ್ತಾ, ದಕ್ಷಿಣದಲ್ಲಿ ಮಕ್ಕಳು ಶಿಕ್ಷಣ ಕಲಿಯುತ್ತಿದ್ದರೆ ಉತ್ತರದಲ್ಲಿ ಎಲ್‌ಟಿಟಿಇ ಮಕ್ಕಳಿಗೆ ಟಿ-56 ಶಸ್ತ್ರಾಸ್ತ್ರ ಒಯ್ಯುವುದು ಹೇಗೆಂದು ಕಲಿಸಿದ್ದಾಗಿ...
kannada.webdunia.com/newsworld/news/international/0907/20/1090720050_1... - 1662.00kb
3 ವರ್ಷಗಳಲ್ಲಿ 6200 ಶ್ರೀಲಂಕಾ ಸೈನಿಕರ ಸಾವು ...
ಕಾರ್ಯದರ್ಶಿ ಗೊಟಾಬಾಯ ರಾಜಪಕ್ಷ ಈ ಅಂಕಿಅಂಶಗಳನ್ನು ಅಧಿಕೃತ ಹೇಳಿಕೆಯಲ್ಲಿ ಬಿಡುಗಡೆ ಮಾಡಿದ್ದಾರೆ. ಕಳೆದ 26 ವರ್ಷಗಳಿಂದ ಎಲ್‌ಟಿಟಿಇ ಮತ್ತು ಶ್ರೀಲಂಕಾ ಸರ್ಕಾರದ ನಡುವೆ ಯುದ್ಧದಲ್ಲಿ... ಮಹೀಂದ್ರ ರಾಜಪಕ್ಷ ಅವರ ಸೋದರರಾದ ರಾಜಪಕ್ಷಾ ಅಂತಿಮ ಹಂತದ ಸೇನಾ ಕಾರ್ಯಾಚರಣೆ ಆಗಸ್ಟ್ 2006ರಲ್ಲಿ ಆರಂಭವಾಯಿತೆಂದು ತಿಳಿಸಿದರು. ಆಗಿನಿಂದ ಭದ್ರತಾ ಸಿಬ್ಬಂದಿ, ಸೇನೆ, ನೌಕಾದಳ, ವಾಯುದಳ,...
kannada.webdunia.com/newsworld/news/international/0905/22/1090522067_1... - 3092.00kb
ಶ್ರೀಲಂಕಾದಲ್ಲಿ ಶಸ್ತ್ರಾಸ್ತ್ರ ವ್ಯಾಪಾರಕ್ಕೆ ನಿಷೇಧ ...
ಅಕ್ಟೋಬರ್ 2007( 11:33 IST ) ಶ್ರೀಲಂಕಾ ಜನತೆಯು ದೇಶದಲ್ಲಿ ಅಥವಾ ವಿದೇಶದಲ್ಲಿ ಯಾವುದೇ ಶಸ್ತ್ರಾಸ್ತ್ರ ವ್ಯಾಪಾರದಲ್ಲಿ ಭಾಗಿಯಾಗದಂತೆ ಶ್ರೀಲಂಕಾ ಸರಕಾರವು ನಿಷೇಧ ಹೇರಿದೆ ಶ್ರೀಲಂಕಾವು ದೇಶ ಅಥವಾ ಹೊರದೇಶದೊಂದಿಗೆ ಶಸ್ತ್ರಾಸ್ತ್ರ ವ್ಯಾಪಾರ ಮ...
kannada.webdunia.com/newsworld/news/international/0710/11/1071011009_1... - 30.38kb
ರಾಜಪಕ್ಷೆ ವಿರುದ್ಧ ಕ್ರಮಕ್ಕೆ ಮಾನವ ಹಕ್ಕು ಸಂಘಟನೆ ಆಗ್ರಹ ...
ಅಧ್ಯಕ್ಷ ಮಹೀಂದ್ರ ರಾಜಪಕ್ಷೆ, ರಕ್ಷಣಾ ಕಾರ್ಯದರ್ಶಿ ಗೋಟಾಬಾಯ ರಾಜಪಕ್ಷ ಮತ್ತು ಸೇನಾ ಕಮಾಂಡರ್ ವಿರುದ್ಧ ಕಾನೂನು ಕ್ರಮ ಜರುಗಿಸುವ ಪ್ರಕ್ರಿಯೆ ಆರಂಭಿಸಬೇಕೆಂದೂ ಮಾನವ ಹಕ್ಕು ಸಂಸ್ಥೆಯು... ಕಾರ್ಯದರ್ಶಿ ಗೋಟಾಬಾಯ ರಾಜಪಕ್ಷ ಮತ್ತು ಸೇನಾ ಕಮಾಂಡರ್ ವಿರುದ್ಧ ಕಾನೂನು ಕ್ರಮ ಜರುಗಿಸುವ ಪ್ರಕ್ರಿಯೆ ಆರಂಭಿಸಬೇಕೆಂದೂ ಮಾನವ ಹಕ್ಕು ಸಂಸ್ಥೆಯು ಆಗ್ರಹಿಸಿದೆ....
kannada.webdunia.com/newsworld/news/national/0905/10/1090510023_1.htm - 1488.00kb
ಎಲ್‌ಟಿಟಿಇ ಅದೃಶ್ಯ ಯುದ್ಧ ಯಂತ್ರವೆಂಬ ನಂಬಿಕೆ ಹುಸಿ ...
ಕೊಲಂಬೊ-ಎಲ್‌ಟಿಟಿಇ ಪತನದಿಂದ ಅದೊಂದು ಅದೃಶ್ಯ ಯುದ್ಧ ಯಂತ್ರವೆಂಬ ನಂಬಿಕೆ ಹುಸಿಯಾಗಿದೆ ಎಂದು ಶ್ರೀಲಂಕಾ ಅಧ್ಯಕ್ಷ ಮಹೀಂದ್ರ ರಾಜಪಕ್ಷ ತಿಳಿಸಿದ್ದು, ಸಶಸ್ತ್ರಪಡೆಗಳು ಗಳಿಸಿದ ಸ್ವಾತಂತ್ರ್ಯದ ರಕ್ಷಣೆ ಮಾಡುವುದು ಮುಖ್ಯವಾಗಿದೆ ಎಂದು ಹೇಳಿದ್ದಾರೆ...
kannada.webdunia.com/newsworld/news/international/0905/23/1090523100_1... - 1984.00kb
ತಮಿಳರ ರಕ್ಷಣೆಗೆ ಅಮೆರಿಕ ಸೈನ್ಯ ಕಳಿಸಲು ಒತ್ತಾಯ ...
ವಾಷಿಂಗ್ಟನ್: ಪ್ರಕ್ಷುಬ್ಧಪೀಡಿತ ಉತ್ತರಶ್ರೀಲಂಕಾದಲ್ಲಿ ತಮಿಳು ನಾಗರಿಕರನ್ನು ರಕ್ಷಿಸುವ ಹೊಣೆಯಿಂದ ಶ್ರೀಲಂಕಾ ಅಧ್ಯಕ್ಷ ಮಹಿಂದ್ರ ರಾಜಪಕ್ಷ ನುಣುಚಿಕೊಳ್ಳುತ್ತಿದ್ದಾರೆಂದು ತಮಿಳು ಅಮೆರಿಕನ್ನರು ಆರೋಪಿಸಿದ್ದು, ಅಮಾಯಕ ತಮಿಳು ಜನರ ಪ್ರಾಣ ರಕ್ಷಣೆಗೆ ಪಡೆಗಳನ್ನು ಕಳಿಸುವಂತೆ ಅಧ್ಯಕ್ಷ ಒಬಾಮಾ ಅವರನ್ನು ಆಗ್ರಹಿಸಿದ್ದಾರೆ. ...
kannada.webdunia.com/newsworld/news/international/0905/12/1090512049_1... - 2454.00kb
ಎಲ್‌ಟಿಟಿಯಿಂದ ಕದನವಿರಾಮ ಘೋಷಣೆ: ಸರ್ಕಾರ ನಕಾರ ...
ಯುದ್ಧವಲಯದಲ್ಲಿ ಮಾನವೀಯ ನೆಲೆಯ ಬಿಕ್ಕಟ್ಟನ್ನು ಕದನವಿರಾಮದಿಂದ ಮಾತ್ರ ನಿವಾರಿಸಬಹುದೆಂದು ಹೇಳಿದೆ. ಆದರೆ ಸರ್ಕಾರವು ಎಲ್‌ಟಿಟಿಇ ಮಂಡಿಸಿದ ಕದನವಿರಾಮದ ಪ್ರಸ್ತಾಪವನ್ನು ಸಾರಾಸಗಟಾಗಿ ನಿರಾಕರಿಸಿದ್ದು, ಬಂಡುಕೋರರಿಗೆ ಶರಣಾಗುವಂತೆ ಆದೇಶ ನೀಡಿದೆ...
kannada.webdunia.com/newsworld/news/international/0904/27/1090427017_1... - 2108.00kb