ರೈಲ್ವೇ ಬಜೆಟ್ ಗಾಗಿ ಫಲಿತಾಂಶಗಳನ್ನು ಶೋಧಿಸು ( 1-10 )
ಈ ಬಾರಿ ಬಜೆಟ್‌ಗಳಲ್ಲಿ ಬಂಗಾಲದ್ದೇ ಕಾರುಬಾರು..! ...
ಕೊಲ್ಕತ್ತಾ: ಇಂದು ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ ರೈಲ್ವೇ ಬಜೆಟ್ ಮಂಡಿಸಿದ್ದು, ಸೋಮವಾರ ವಿತ್ತ ಮಂತ್ರಿ ಪ್ರಣಬ್ ಮುಖರ್ಜಿ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಇದರೊಂದಿಗೆ 25 ವರ್ಷಗಳ ನಂತರ ಪಶ್ಚಿಮ ಬಂಗಾಲದ ಇಬ್ಬರು ಸಂಸದರು ಒಂದೇ ಅವಧಿಯಲ್ಲಿ ಬಜೆಟ್ ಮಂಡಿಸಿದ ದಾಖಲೆ ನಿರ್ಮಾಣವಾಗಲಿರುವುದು ವಿಶೇಷ....
kannada.webdunia.com/newsworld/business/businessnews/0907/03/109070308... - 2320.00kb
ಜನಪರ ಬಜೆಟ್: ಮಮತಾ ಭರವಸೆ ...
ನವದೆಹಲಿ: ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ ಅವರು ಶುಕ್ರವಾರದಂದು ರೈಲ್ವೇ ಬಜೆಟ್ ಮಂಡಿಸಲಿದ್ದು, ಇದು ಜನಪರವಾಗಲಿದೆ ಎಂಬ ಭರವಸೆಯನ್ನು ನೀಡಿದ್ದಾರೆ....
kannada.webdunia.com/newsworld/business/businessnews/0907/02/109070201... - 228.00kb
Union Budget 2009 | UPA Budget | Budget in Kannada ...
ಮಮತಾ ಬ್ಯಾನರ್ಜಿ ಶುಕ್ರವಾರ ಮಂಡಿಸಿದ ರೈಲ್ವೇ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಹೊಸದಾಗಿ 8 ರೈಲುಗಳು ಮಂಜೂರಾಗಿದ್ದು, 4 ರೈಲುಗಳ ಓಡಾಟವನ್ನು ವಿಸ್ತರಿಸಲಾಗಿದೆ ಮತ್ತು ವಾರಕ್ಕೆ ಮೂರು ಬಾರಿ ಓಡುತ್ತಿದ್ದ ಚೆನ್ನೈ-ಮಂಗಳೂರು ರೈಲನ್ನು ದಿನಂಪ್ರತಿಗೆ ...
kannada.webdunia.com/newsworld/budget/index.htm - 41.81kb
ರೈಲ್ವೆ ಬಜೆಟ್‌ನಲ್ಲಿ ನಿರಾಸೆಯೇ ಗತಿ: ಅನಂತ ಕುಮಾರ್ ...
ಬೆಂಗಳೂರು: ರೈಲ್ವೇ ಬಜೆಟ್‌ನಲ್ಲಿ ರಾಜ್ಯಕ್ಕೆ ಯಾವುದೇ ವಿಶೇಷ ಆದ್ಯತೆ ಸಿಗುವುದಿಲ್ಲ, ಈ ಬಾರಿಯ‌ೂ ನಿರಾಸೆ ಕಾದಿದೆ ಎಂದು ಸಂಸದ ಅನಂತ ಕುಮಾರ್ ಭವಿಷ್ಯ ನುಡಿದಿದ್ದಾರೆ. ರೈಲ್ವೇ ಮಂತ್ರಿ... ರಾಜಕೀಯ ಪಕ್ಷದ ಆಧಾರದ ಮೇಲೆ ರೈಲ್ವೇ ಬಜೆಟ್ ಮಂಡಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು....
kannada.webdunia.com/newsworld/business/businessnews/0902/12/109021200... - 436.00kb
ಜುಲೈ 2ರಿಂದ ಬಜೆಟ್ ಅಧಿವೇಶನ ಆರಂಭ ...
ನವದೆಹಲಿ: ಲೋಕಸಭೆಯ ಬಜೆಟ್ ಅಧಿವೇಶನವು ಜುಲೈ 2ರಿಂದ ಆರಂಭವಾಗಲಿದೆ. ಸಚಿವೆ ಮಮತಾ ಬ್ಯಾನರ್ಜಿ ಅವರಿಂದ ಜುಲೈ 3ರಂದು ರೈಲ್ವೇ ಬಜೆಟ್ ಹಾಗೂ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರಿಂದ ಜಲೈ 6ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದೆ....
kannada.webdunia.com/newsworld/business/businessnews/0906/16/109061600... - 350.00kb
ರೈಲ್ವೇ ಬಜೆಟ್ ಜನಪರ: ಶೇರುಪೇಟೆ 254 ಪಾಯಿಂಟ್ ಏರಿಕೆ ...
ಮಮತಾ ಬ್ಯಾನರ್ಜಿ ಅವರು ಬಜೆಟ್‌ನಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿರುವಿಕೆಯ ಹಿನ್ನಲೆಯಲ್ಲಿ ಶೇರುಪೇಟೆ ದಿನದ ವಹಿವಾಟಿನ ಅಂತ್ಯಕ್ಕೆ 254 ಪಾಯಿಂಟ್‌ಗಳ ನೆಗೆತ ಕಂಡಿದೆ. ದುರ್ಬಲ ಜಾಗತಿಕ ವಹಿವಾಟಿನ ಹಿನ್ನಲೆಯಲ್ಲಿ ಸೂಚ್ಯಂಕ ದಿನದ ಆರಂಭಿಕ ವಹಿವಾಟಿ...
kannada.webdunia.com/newsworld/business/sensex/0907/03/1090703062_1.ht... - 1512.00kb
ಲಾಲು ಮಲತಾಯಿ ಧೋರಣೆ: ಯಡಿಯ‌ೂರಪ್ಪ ...
ಬೆಂಗಳೂರು: ರೈಲ್ವೇ ಬಜೆಟ್‌ನಲ್ಲಿ ಲಾಲು ಮಲತಾಯಿ ಧೋರಣೆಯನ್ನು ಮುಂದುವರಿಸಿದ್ದು, ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯ‌ೂರಪ್ಪ ಟೀಕಿಸಿದರು. ರಾಜ್ಯಕ್ಕೆ ಒಂಬತ್ತು ಯೋಜನೆಗಳ ಬಗ್ಗೆ ಪ್ರಸ್ತಾಪ...
kannada.webdunia.com/newsworld/business/businessnews/0902/14/109021400... - 0.00kb
ಬಿಎಸ್‌ಇ-ನಿಫ್ಟಿ ಏರಿಕೆ ...
ಕುಸಿತ ಕಂಡಿತ್ತು. ಆದರೆ ಸಂಸತ್‌ನಲ್ಲಿ ರೈಲ್ವೇ ಬಜೆಟ್ ಮಂಡನೆಯಾಗುತ್ತಿರುವಂತೆಯೇ ಧಿಡೀರನೆ ನೆಗೆತ ಕಂಡ ಮುಂಬೈನ ಬಿಎಸ್‌ಇ ಸೂಚ್ಯಂಕ ದಿನದಂತ್ಯಕ್ಕೆ 254.56 ಪಾಯಿಂಟ್ ಅಥವಾ ಶೇಕಡಾ 1.74ರಷ್ಟು ಏರಿಕೆ ಕಂಡು 14,913.05 ಅಂಕಗಳಿಗೆ ತಲುಪಿದೆ. ಅದ...
kannada.webdunia.com/newsworld/business/sensex/0907/03/1090703061_1.ht... - 776.00kb
ಪ್ರಯಾಣಿಕರಿಗೆ 'ಮಮತೆ'ಯ ರೈಲು ಇದಾಗಬಹುದೇ? ...
ನವದೆಹಲಿ: ಪ್ರಯಾಣ ದರದಲ್ಲಿ ಅಲ್ಪಮಟ್ಟದ ಪರಿಷ್ಕರಣೆ, ಸರಕು ಸಾಗಣೆಗೆ ಉತ್ತೇಜನ, ಭದ್ರತೆಗೆ ಹೆಚ್ಚಿನ ಹಣ ಮೀಸಲಿಡುವುದು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ 20 ರೂಪಾಯಿಗಳಲ್ಲಿ ಪಾಸ್ ನೀಡುವುದು ಮುಂತಾದುವು ಶುಕ್ರವಾರ ಮಂಡನೆಯಾಗಲಿರುವ ರೈಲ್ವೇ ಬಜೆಟ್‌ನ ಪ್ರಮುಖ ಅಂಶಗಳಾಗಿರಬಹುದು ಎಂದು ಅಂದಾಜಿಸಲಾಗಿದೆ....
kannada.webdunia.com/newsworld/business/businessnews/0907/01/109070107... - 3572.00kb
ರೈಲ್ವೈ ಬಜೆಟ್: ಎಲ್ಲ ಬೆಂಗಾಳ್, ರಾಜ್ಯ ಕಂಗಾಲು! ...
ಲೋಕಸಭೆಯಲ್ಲಿ ನಡೆದ ರೈಲ್ವೇ ಬಜೆಟ್ ಚರ್ಚೆ ಸಂದರ್ಭ ಮಂಗಳವಾರ ತಮ್ಮದೇ ಧಾಟಿಯಲ್ಲಿ ಪ್ರತಿಕ್ರಿಯಿಸುತ್ತಾ ಲಾಲು ಈ ರೀತಿ ಹೇಳಿಕೆ ನೀಡಿರುವುದು ಪ್ರತಿಪಕ್ಷ ಬಿಜೆಪಿ ಕೈಗೆ ಒಳ್ಳೆ ಆಯುಧ ಕೊಟ್ಟಂತಾಗಿದ್ದು,... ಅವಧಿಯಲ್ಲಿ ಮಂಡಿಸಿದ ಐದು ರೈಲ್ವೇ ಬಜೆಟ್‌ಗಳ ಮೇಲೂ ಪ್ರಶ್ನಾರ್ಥಕ ಚಿಹ್ನೆ ಇರಿಸಿದ್ದಾರೆ. ಅಂದರೆ ಅವರು ಕೇವಲ ಪೊಳ್ಳು ಭರವಸೆಗಳನ್ನಷ್ಟೇ ನೀಡಿದ್ದರು, ಏನನ್ನೂ ಅನುಷ್ಠಾನಗೊಳಿಸಿಲ್ಲ ಎಂಬುದನ್ನು...
kannada.webdunia.com/newsworld/news/national/0907/07/1090707081_1.htm - 4596.00kb