ಲೋಕಸಭೆ ಗಾಗಿ ಫಲಿತಾಂಶಗಳನ್ನು ಶೋಧಿಸು ( 1-10 )
Sugarcane price | Parliament | Lok Sabha | ಕಬ್ಬಿನ ಬೆಲೆ: ...
ಕಬ್ಬುಬೆಲೆ, ಲೋಕಸಭೆ, ಕೋಲಾಹಲ, ವಿರೋಧ ಪಕ್ಷಗಳು,Sugarcane price, Parliament, Lok Sabha,ನವದೆಹಲಿ: ಸರ್ಕಾರದ ಕಬ್ಬಿನ ಬೆಲೆ ನಿರ್ಧಾರ ನೀತಿಯನ್ನು ವಿರೋಧಿಸಿ ಲೋಕಸಭೆಯಲ್ಲಿ ಎಲ್ಲಾ... ನೀತಿಯನ್ನು ವಿರೋಧಿಸಿ ಲೋಕಸಭೆಯಲ್ಲಿ ಎಲ್ಲಾ ವಿರೋಧಪಕ್ಷಗಳು ಒಂದಾಗಿ ಪ್ರತಿಭಟನೆ ನಡೆಸಿದ್ದು, ಉಂಟಾದ ಕೋಲಾಹಲದ ಹಿನ್ನೆಲೆಯಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನದ ಅಧಿವೇಶನಕ್ಕೆ...
kannada.webdunia.com/newsworld/news/national/0911/19/1091119027_1.htm - 25.63kb - 4 ದಿನಗಳು ಕಳೆದಿವೆ
ಸಿಎಂ ಕುರ್ಚಿ ಭದ್ರ: ಬದಲಾವಣೆಯ ಪ್ರಶ್ನೆಯೇ ಇಲ್ವಂತೆ ...
ಸರ್ಕಾರ ಮುಂದುವರಿಯಲಿದೆ ಎಂಬುದಾಗಿ ಬಿಜೆಪಿ ಹೈಕಮಾಂಡ್ ಸ್ಪಷ್ಟ ಸೂಚನೆ ನೀಡಿದೆ. ಪರಸ್ಪರ ತಿಕ್ಕಾಟಕ್ಕಿಳಿದಿರುವ ಉಭಯ ಬಣಗಳ ನಡುವೆ ರಾಜೀಸಂಧಾನಕ್ಕೆ ಮುಂದಾಗಿರುವ ಹಿರಿಯರು ಈ ನಿಟ್ಟಿನಲ್ಲಿ ಯೋಚನೆಗೆ ಮುಂದಾಗಿದ್ದಾರೆ. ಯಡಿಯೂರಪ್ಪ ಅವರ ನಿಷ್ಠರೆ...
kannada.webdunia.com/newsworld/news/regional/0911/02/1091102009_1.htm - 2110.00kb
ಕಪ್ಪು ಹಣ ಬಹಿರಂಗಕ್ಕೆ ಸ್ವಿಸ್ ಸರ್ಕಾರ ಒಪ್ಪಿಗೆ ...
ಭಾರತೀಯರ ಕಪ್ಪುಹಣ ಬಹಿರಂಗಪಡಿಸಲು ಒಪ್ಪಿದೆ. ತೆರಿಗೆ ವಂಚನೆಯನ್ನು ಕೂಡ ಸೇರಿಸಲು ದ್ವಿತೆರಿಗೆ ಒಪ್ಪಂದವನ್ನು ನಾವು ತಿದ್ದುಪಡಿ ಮಾಡುತ್ತೇವೆಂದು ಭಾರತಕ್ಕೆ ಸ್ವಿಸ್ ರಾಯಭಾರಿ ಫಿಲಿಪ್ ವೆಲ್ಟಿ ತಿಳಿಸಿದ್ದಾರೆ. ಈ ಕ್ರಮದಿಂದಾಗಿ ತೆರಿಗೆಗಳ್ಳರ ಖ...
kannada.webdunia.com/newsworld/news/international/0910/15/1091015077_1... - 1174.00kb
ರಾಜಸ್ಥಾನ: ವಿಪಕ್ಷ ನಾಯಕಿ ಸ್ಥಾನಕ್ಕೆ ರಾಜೆ ರಾಜೀನಾಮೆ ...
ಪತ್ರವನ್ನು ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿಯವರಿಗೆ ಸಲ್ಲಿಸಿದ್ದಾರೆ. ಒಳಗೊಳಗೆ ಅಸಮಾಧಾನದಿಂದ ಕುದಿಯುತ್ತಿದ್ದ ವಸುಂಧರಾ ರಾಜೆ ಅವರು ಬಿಜೆಪಿಯ ಪ್ರಮುಖ ನಾಯಕಿಯಾದ ಸುಷ್ಮಾ ಸ್ವರಾಜ್ ಅವರನ್ನು ಗುರುವಾರ ಭೇಟಿಯಾಗುವುದಾಗಿ ನಿರ್ಧರಿಸಲಾಗಿ...
kannada.webdunia.com/newsworld/news/national/0910/23/1091023051_1.htm - 2346.00kb
ಬಿಜೆಪಿ: ವಸುಂಧರಾ ರಾಜೀನಾಮೆ ನಿರ್ಧಾರ ಮುಂದಕ್ಕೆ ...
ನವದೆಹಲಿ: ಲೋಕಸಭೆ ಹಾಗೂ ವಿಧಾನ ಸಭಾ ಚುನಾವಣೆಗಳಲ್ಲಿ ಪಕ್ಷದ ದುರ್ಬಲ ಫಲಿತಾಂಶದ ಹಿನ್ನೆಲೆಯಲ್ಲಿ ರಾಜಸ್ಥಾನ ವಿಪಕ್ಷ ನಾಯಕಿ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಕುರಿತು ನಿರ್ಧಾರವನ್ನು ಬಿಜೆಪಿ ಸಂಸದೀಯ ಮಂಡಳಿಯು ಮುಂದೂಡಿರುವ ಕಾರಣ ವಸುಂಧರಾ ರಾಜೆ ಅವರು ಮತ್ತೊಂದು ಜೀವದಾನ ಪಡೆದಿದ್ದಾರೆ....
kannada.webdunia.com/newsworld/news/national/0910/15/1091015068_1.htm - 2190.00kb
ಲಾಲು ವಿರುದ್ದದ ಅರ್ಜಿಯನ್ನು ತಳ್ಳಿಹಾಕಿದ ಸು.ಕೋರ್ಟ್ ...
ಚಾಪ್ರಾ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ ನೆಲೆಯಲ್ಲಿ ಲಾಲು ಪ್ರಸಾದ್ ಯಾದವ್‌ರ ಕೇಂದ್ರ ಸಚಿವ ಹುದ್ದೆಯಲ್ಲಿನ ಮುಂದುವರಿಕೆಯನ್ನು ಪ್ರಶ್ನಿಸಿ ಹಾಕಲಾಗಿದ್ದ ಅಹವಾಲನ್ನು ಸುಪ್ರೀಂ ಕೋರ್ಟ್... ಅದೇ ಸದನಕ್ಕಾಗಿ ಲೋಕಸಭೆ ಅಥವಾ ವಿಧಾನಸಭೆ ಸದಸ್ಯ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವೇ ಎಂಬ ಸಂವಿಧಾನಿಕ ಪ್ರಶ್ನೆಯನ್ನು ಎತ್ತಿತ್ತು. ನ್ಯಾಯವ್ಯಾಪ್ತಿಯ ಕೊರತೆಯ ನೆಲೆಯಲ್ಲಿ ತನ್ನ ಸಾರ್ವಜನಿಕ...
kannada.webdunia.com/newsworld/news/national/0804/04/1080404033_1.htm - 31.85kb
ಲೋಕಸಭಾ ಅಖಾಡದಲ್ಲಿ ಐವರು ಮಾಜಿ ಸಿಎಂಗಳು... ...
ಬೆಂಗಳೂರು: ಈ ಬಾರಿಯಾ ಲೋಕಸಭೆಯಲ್ಲಿ ಐವರು ಮಾಜಿ ಮುಖ್ಯಮಂತ್ರಿಗಳು ಅಖಾಡಕ್ಕಿಳಿದು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ಎಚ್.ಡಿ.ದೇವೇಗೌಡ, ಎಸ್.ಬಂಗಾರಪ್ಪ, ಎಂ. ವೀರಪ್ಪ ಮೊಯಿಲಿ, ಎನ್.ಧರ್ಮಸಿಂಗ್... 15ನೇ ಲೋಕಸಭೆ ಪ್ರವೇಶಿಸುವ ಕನಸು ಹೊತ್ತು ಕಣಕ್ಕಿಳಿದಿದ್ದಾರೆ. ತಮ್ಮ ಸುದೀರ್ಘ ರಾಜಕೀಯ ಬದುಕಿನಲ್ಲಿ ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿ ಎರಡೂ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿದ್ದ...
kannada.webdunia.com/newsworld/news/regional/0904/02/1090402032_1.htm - 2386.00kb
News at your mouse click ...
ನಡೆದ ವಿಧಾನಸಭೆ ಮತ್ತು ಲೋಕಸಭೆ ಉಪ ಚುನಾವಣೆಗಳಲ್ಲಿ ರಾಷ್ಟ್ರೀಯ ತೆಲಂಗಾಣ ಪಕ್ಷ ನಿರೀಕ್ಷಿತ ಸ್ಥಾನ ಪಡೆಯದೇ, ಕೇವಲ ಏಳು ವಿಧಾನಸಭೆ ಮತ್ತು 2 ಲೋಕಸಭೆ ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು.... ಏಳು ವಿಧಾನಸಭೆ ಮತ್ತು 2 ಲೋಕಸಭೆ ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಜೂನ್ 1ರಂದು ಮತಎಣಿಕೆ ನಡೆದಿದ್ದು, ಈ ಸಂದರ್ಭದಲ್ಲಿಯೇ.ಚಂದ್ರಶೇಖರ್ ಅವರು, ಪಕ್ಷದ ಸೋಲಿನ ಹಿನ್ನೆಲೆಯಲ್ಲಿ...
kannada.webdunia.com/newsworld/news/national/0806/03/1080603047_1.htm - 18.65kb
ಹೈಕಮಾಂಡ್ ನಿರ್ಧಾರಕ್ಕೆ ಬದ್ದ: ಖರ್ಗೆ ...
ಬೆಂಗಳೂರು: ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ತಮಗೆ ಆಸಕ್ತಿ ಇಲ್ಲ ಎಂದು ಸ್ಪಷ್ಟಪಡಿಸಿರುವ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ಎಲ್ಲಾ... ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ತಮಗೆ ಇಷ್ಟವಿಲ್ಲ, ಆದರೂ, ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಅನುಗುಣವಾಗಿ ತಮ್ಮ ನಿರ್ಧಾರ ಪ್ರಕಟಿಸುವುದಾಗಿ ಹೇಳಿದರು....
kannada.webdunia.com/newsworld/news/regional/0902/17/1090217058_1.htm - 1358.00kb
ಪಕ್ಷದ ಹಿತಕ್ಕೆ ಬದ್ಧರಾಗಿರಿ: ಸೋನಿಯಾ ಸೂಚನೆ ...
ಎಂದು ಅವರು ಹೇಳಿದರು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳುವ ಕುರಿತು ಹೈಕಮಾಂಡ್‌‌ನಿಂದ ಯಾವುದೇ ನಿರ್ದೇಶನ ಬಂದಿಲ್ಲ. ಲೋಕಸಭೆ ಚುನಾವಣೆಯಲ್ಲಿ ತಮ್ಮ... ನಿರ್ದೇಶನ ಬಂದಿಲ್ಲ. ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ 20 ಸೀಟುಗಳನ್ನು ಗಳಿಸುತ್ತವೆ ಎಂಬ ವಿಶ್ವಾಸ ನನಗಿದೆ ಎಂದರು....
kannada.webdunia.com/newsworld/news/regional/0902/01/1090201004_1.htm - 1240.00kb