ಸುಪ್ರೀಂ ಗಾಗಿ ಫಲಿತಾಂಶಗಳನ್ನು ಶೋಧಿಸು ( 1-10 )
ಎಂಎಫ್ ಹುಸೇನ್ ಶೀಘ್ರ ಮರಳಿಕೆಗೆ ಕೇಂದ್ರ ಪ್ರಕ್ರಿಯೆ ...
ನವದೆಹಲಿ: ತನ್ನ ವಿವಾದಾಸ್ಪದ ಕಲಾಕೃತಿಗಳಿಂದಾಗಿ ಗಡಿಪಾರಿಗೀಡಾಗಿರುವ ಭಾರತೀಯ ಕಲಾವಿದ ಎಂ.ಎಫ್. ಹುಸೇನ್ ಅವರು ಮತ್ತೆ ರಾಷ್ಟ್ರಕ್ಕೆ ಶೀಘ್ರವಾಗಿ ಮರಳಲು ಅವರ ವಿರುದ್ಧವಿರುವ ಎಲ್ಲಾ ದಾವೆಗಳಿಗೆ ಅಂತ್ಯಹಾಡಲು ಕೇಂದ್ರ ಸರ್ಕಾರ ಪ್ರಕ್ರಿಯೆ ಆರಂಭಿಸಿದ್ದು, ಈ ಕುರಿತು ಸುಪ್ರೀಂ ಕೋರ್ಟನ್ನು ಸಂಪರ್ಕಿಸಲು ಮುಂದಾಗಿದೆ....
kannada.webdunia.com/newsworld/news/national/0910/29/1091029034_1.htm - 1952.00kb
ಪ್ರತಿಮೆ ಸ್ಥಾಪನೆಗೆ ಸುಪ್ರೀಂ ತಡಯಾಜ್ಞೆ ...
ನವದೆಹಲಿ: ನೊಯ್ಡಾದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯವತಿ ಪ್ರತಿಮೆ ಸೇರಿದಂತೆ ಹಲವು ದಲಿತ ನಾಯಕರ ಪ್ರತಿಮೆಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಕೈಗೊಂಡಿದ್ದ ಕಾಮಗಾರಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ವಿಧಿಸಿದೆ....
kannada.webdunia.com/newsworld/news/national/0910/10/1091010011_1.htm - 342.00kb
ಗುಜರಾತ್ ಸರಕಾರಕ್ಕೆ ನೋಟಿಸ್ ...
ನವದೆಹಲಿ: ಇಶ್ರತ್ ಜಹಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಸರಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿಗೊಳಿಸಿದ್ದು, ಪ್ರತಿಕ್ರಿಯೆ ಕೇಳಿದೆ. ...
kannada.webdunia.com/newsworld/news/national/0910/07/1091007007_1.htm - 238.00kb
ಆಸ್ತಿ ಘೋಷಣೆ: ಹೈ.ಕೋ ತೀರ್ಪು ಪ್ರಶ್ನಿಸಿದ ಸು.ಕೋ ...
ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಸೋಮವಾರ ಅರ್ಜಿ ಸಲ್ಲಿಸಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರು (ಸಿಜೆಐ) ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಯೊಳಗೆ ಬರುತ್ತಾರೆ ಹಾಗೂ ಸುಪ್ರೀಂಕೋರ್ಟ್... ಬರುತ್ತಾರೆ ಹಾಗೂ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಸಂಪತ್ತಿನ ವಿವರವನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಬಹುದು ಎಂದು ದೆಹಲಿ ಹೈಕೋರ್ಟ್ ಏಕ ಸದಸ್ಯ ಪೀಠ ಸೆಪ್ಟೆಂಬರ್ 2ರಂದು ತೀರ್ಪು...
kannada.webdunia.com/newsworld/news/national/0910/06/1091006017_1.htm - 2598.00kb
ಅನಿಲ ವಿವಾದ; ಸರ್ಕಾರದಿಂದ ಕಾನೂನು ತಜ್ಞರ ಹೆಚ್ಚಳ ...
ಕುರಿತಾಗಿನ ಪ್ರಕರಣವು ಸುಪ್ರೀಂ ಕೋರ್ಟ್‌ನಲ್ಲಿ ಅಕ್ಟೋಬರ್ 20ರಿಂದ ವಿಚಾರಣೆಗೆ ಬರಲಿದೆ. ಅನಿಲ ಹಂಚಿಕೆ ಪ್ರಕರಣದ ಕುರಿತು ಪ್ರಸಕ್ತ ಯಾವ ಬೆಳವಣಿಗೆ ನಡೆಯುತ್ತಿದೆ ಎಂಬುದರ ಕುರಿತು ಮುಖರ್ಜಿಯವರು... ದರ ನಿಗದಿ ಸಂಬಂಧ ಸರಕಾರವು ಸುಪ್ರೀಂಗೆ ವಿಶೇಷ ಅರ್ಜಿಯನ್ನು ಸಲ್ಲಿಸಿದೆ. 2005ರಲ್ಲಿ ನಡೆದಿದ್ದ ಕೌಟುಂಬಿಕ ಒಪ್ಪಂದದ ಪ್ರಕಾರ ಮುಖೇಶ್ ಅಂಬಾನಿ ನೇತೃತ್ವದ ರಿಲಯೆನ್ಸ್ ಇಂಡಸ್ಟ್ರೀಸ್ ಪ್ರತೀ...
kannada.webdunia.com/newsworld/business/businessnews/0910/15/109101507... - 3138.00kb
News at your mouse click ...
ಹೈಕೋರ್ಟ್ ತಡೆಯಾಜ್ಞೆ ಸುಪ್ರೀಂ ಕೋರ್ಟ್ ತೆರವು ನವದೆಹಲಿ,ಶುಕ್ರವಾರ, 16 ಮೇ 2008( 15:40 IST ) ಮುಂದಿನ ಶೈಕ್ಷಣಿಕ ವರ್ಷಕ್ಕೆ ಐಐಎಂ-ಕೋಲ್ಕತಾದಲ್ಲಿ ಶೇ.27 ಒಬಿಸಿ ಕೋಟಾ ಪದ್ಧತಿ ಜಾರಿಗೊಳಿಸುವುದಕ್ಕೆ... ನೀಡಿರುವ ತೀರ್ಪಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ. ಇದರೊಂದಿಗೆ ಕೇಂದ್ರ ಸರಕಾರವು ನಿಟ್ಟುಸಿರು ಬಿಟ್ಟಿದೆ. ಬುಧವಾರ ಕೋಲ್ಕತ್ತಾ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ...
kannada.webdunia.com/newsworld/news/national/0805/16/1080516023_1.htm - 19.45kb
ಈಗ ಮಾಯಾವತಿ ಬಾಯಲ್ಲಿ ಮಿತವ್ಯಯ ಮಂತ್ರ! ...
ಸುದ್ದಿಗೆ ಗ್ರಾಸವಾಗಿದ್ದ ಮತ್ತು ಈ ರೀತಿಯಲ್ಲಿ ಸರಕಾರಿ ಖಜಾನೆಯ ದುಂದುವೆಚ್ಚಕ್ಕಾಗಿ ಸುಪ್ರೀಂ ಕೋರ್ಟಿನಿಂದ ಹಲವು ಬಾರಿ ಛೀಮಾರಿಗೊಳಗಾಗಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಇದೀಗ 'ಮಿತವ್ಯಯ' ಮಂತ್ರ ಪಠಿಸತೊಡಗಿದ್ದಾರೆ. ತಕ್ಷಣದಿಂದಲೇ...
kannada.webdunia.com/newsworld/news/national/0910/13/1091013080_1.htm - 2562.00kb
ಬಾಡಿಗೆದಾರ ಮಾಲೀಕನ ವ್ಯವಹಾರಕ್ಕೆ ಆಕ್ಷೇಪಿಸುವಂತಿಲ್ಲ ...
ನವದೆಹಲಿ: ಕಟ್ಟಡದ ಮಾಲೀಕ ತನಗೆ ಅನುಭವ ಇಲ್ಲದ ವ್ಯವಹಾರ ನಡೆಸಲು ಮುಂದಾದರೂ ಆತನಿಗೆ ಸ್ಥಳ ಬಿಟ್ಟುಕೊಡುವುದಿಲ್ಲ ಎಂದು ಬಾಡಿಗೆದಾರ ಹೇಳುವಂತಿಲ್ಲ ಎಂಹುದಾಗಿ ಸುಪ್ರೀಂಕೋರ್ಟ್ ಹೇಳಿದೆ....
kannada.webdunia.com/newsworld/news/national/0910/13/1091013016_1.htm - 1468.00kb
ವಕೀಲರ ರಾಜೀನಾಮೆಗೆ ಕರುಣಾನಿಧಿ ಒತ್ತಾಯ ...
ಕಳೆದ ಅಕ್ಟೋಬರ್ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನು ಗಣನೆಗೆ ತೆಗೆದುಕೊಳ್ಳದೆ ಡಿಎಂಕೆ ಪಕ್ಷವು ತಮಿಳುನಾಡಿನಲ್ಲಿ ಬಂದ್ ನಡೆಸಿದ್ದು, ಇದನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಿ... ಕರುಣಾನಿಧಿ ಅವರಿಗೆ ಸುಪ್ರೀಂ ಕೋರ್ಟ್ ತಪರಾಕಿ ನೀಡಿರುವ ಬೆನ್ನಲ್ಲೇ, ಆರೋಪಿತ 'ಕರ್ತವ್ಯಲೋ ಪ' ಕ್ಕಾಗಿ ರಾಜ್ಯ ಸರಕಾರದ ಇಬ್ಬರು ವಕೀಲರನ್ನು ಕಾರ್ಯತ್ಯಜಿಸಲು ಕರುಣಾನಿಧಿ ಸೂಚನೆ ನೀಡಿದ್ದಾರೆ....
kannada.webdunia.com/newsworld/news/national/0808/05/1080805002_1.htm - 21.56kb
ಒಬಿಸಿ ಮೀಸಲಾತಿ: ತಡೆಯಾಜ್ಞೆ ತೆರವು ಇಲ್ಲ ...
ಸರ್ಕಾರದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಪೀಠ ತಿರಸ್ಕರಿಸಿದೆ ಕೇಂದ್ರ ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್ ವಿಭಾಗೀಯ ಪೀಠವೊಂದು ಇಂದು ನೀಡಿರುವ ಆದೇಶದಂತೆ,... ತಿಳಿಸಿದೆ ಸುಪ್ರೀಂ ಕೋರ್ಟ್ನ ಪ್ರಧಾನ ನ್ಯಾಯಾಧೀಶ ನ್ಯಾಮೂ ಕೆ ಜಿ ಬಾಲಕೃಷ್ಣನ್‌ ಅವರ ನೇತೃತ್ವದ ಸಾಂವಿಧಾನಕ ಪೀಠವು ಯಾವುದೇ ಮಧ್ಯಂತರ ತೀರ್ಪು ನೀಡುವ ನಿರೀಕ್ಷೆಯನ್ನೂ ಅಲ್ಲಗಳೆದಿದೆ...
kannada.webdunia.com/newsworld/news/national/0708/08/1070808018_1.htm - 30.45kb
ಸಂಬಂಧಿಸಿದ ಶೋಧ