ಸೆಹ್ವಾಗ್ ಗಾಗಿ ಫಲಿತಾಂಶಗಳನ್ನು ಶೋಧಿಸು ( 1-10 )
ದೆಹಲಿ ರಣಜಿಯಲ್ಲಿ ಕಂಪನ: ಶಿಬಿರ ಬಹಿಷ್ಕಾರಕ್ಕೆ ನಿರ್ಧಾರ ...
ನವದೆಹಲಿ : ವಿರೇಂದ್ರ್ ಸೆಹ್ವಾಗ್ ಅವರ ಪ್ರಕರಣದ ನಂತರ ದೆಹಲಿ ರಣಜಿ ತಂಡದಲ್ಲಿ ಕೋಲಾಹಲ ಸೃಷ್ಠಿಯಾಗಿದೆ. ಇಂದಿನಿಂದ ಆರಂಭವಾಗಲಿರುವ ರಣಜಿ ತರಬೇತಿ ಶಿಬಿರವನ್ನು ಏಳು ಮಂದಿ ಆಟಗಾರರು ಬಹಿಷ್ಕರಿಸುವುದರೊಂದಿಗೆ ಹೊಸ ವಿವಾದ ಸೃಷ್ಠಿಯಾದಂತಾಗಿದೆ....
kannada.webdunia.com/sports/cricket/cricketnews/0908/19/1090819029_1.h... - 2502.00kb
ಡಿಡಿಸಿಎ ಕ್ಯಾಂಪ್‌ಗೆ ಮರಳಿದ ಗಂಭೀರ್,ಇಶಾಂತ್ ...
ನವದೆಹಲಿ : ದೆಹಲಿ ಆಂಡ್ ಡಿಸ್ಟ್ರಿಕ್ಟ್ಸ್ ಕ್ರಿಕೆಟ್ ಅಸೋಸಿಯೇಶನ್ ಹಾಗೂ ಸೆಹ್ವಾಗ್ ಬೆಂಬಲಿತ ಆಟಗಾರರ ನಡುವೆ ಶಾಂತಿ ಮಾತುಕತೆಗಳು ಮುಂದುವರಿಯುವ ಸೂಚನೆಗಳು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ, ಗೌತಮ್ ಗಂಭೀರ್ ಮತ್ತು ಇಶಾಂತ್ ಶರ್ಮಾ ಸೋಮವಾರದಂದು ಡಿಡಿಸಿಎ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ...
kannada.webdunia.com/sports/cricket/cricketnews/0908/24/1090824057_1.h... - 1588.00kb
ಕ್ರಿಕೆಟ್ ಪಾಲಿಟಿಕ್ಸ್: ವೀರೂ ಜತೆಗೆ ಇಶಾಂತ್, ಗಂಭೀರ್ ...
ನವದೆಹಲಿ : ದೆಹಲಿ ರಣಜಿ ತಂಡಕ್ಕೆ ಮತ್ತೊಂದು ಆಘಾತವಾಗಿದೆ. ಸ್ಟಾರ್ ‌ಬ್ಯಾಟ್ಸ್‌ಮೆನ್ ವಿರೇಂದ್ರ್ ಸೆಹ್ವಾಗ್ ನಂತರ ಗೌತಮ್ ಗಂಭೀರ್ ಮತ್ತು ಇಶಾಂತ್ ಶರ್ಮಾ ಕೂಡಾ ದೆಹಲಿ ರಣಜಿ ತಂಡವನ್ನು ತೊರೆಯುವುದಾಗಿ ಬೆದರಿಕೆ ಒಡ್ಡಿದ್ದಾರೆ ಎಂದು ಮೂಲಗಳು ತಿಳಿಸಿವೆ....
kannada.webdunia.com/sports/cricket/cricketnews/0908/18/1090818026_1.h... - 2452.00kb
ಸೆಹ್ವಾಗ್ ಸ್ಫೋಟಕ ಬ್ಯಾಟಿಂಗ್:ಭಾರತ 131/1 ...
ಚೆನ್ನೈ : ಚೆನ್ನೈಯಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಒಡ್ಡಿದ 387 ರನ್ನುಗಳ ಗುರಿಯನ್ನು ಬೆನ್ನಟ್ಟಲು ಪ್ರಾರಂಭಿಸಿದ ಭಾರತ ಆರಂಭಿಕ ಆಟಗಾರ ವಿರೇಂದ್ರ ಸೆಹ್ವಾಗ್‌ರ ಸ್ಫೋಟಕ ಅರ್ಧಶತಕದ ನೆರವಿನಿಂದ ದಿನದಾಟದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 131 ರನ್ನು ಕಲೆಹಾಕಿದೆ....
kannada.webdunia.com/sports/cricket/cricketnews/0812/14/1081214013_1.h... - 2324.00kb
ಟ್ವೆಂಟಿ-20 ವಿಶ್ವಕಪ್‌ನಿಂದ ಸೆಹ್ವಾಗ್ ಔಟ್ ...
ಲಂಡನ್: ಭುಜ ಗಾಯದ ನೋವಿನಿಂದ ಬಳಲುತ್ತಿರುವ ಟೀಮ್ ಇಂಡಿಯಾ ಆರಂಭಿಕ ಹೊಡೆಬಡಿ ದಾಂಡಿಗ ವೀರೇಂದ್ರ ಸೆಹ್ವಾಗ್ ಪ್ರಸಕ್ತ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಿಂದ ಹೊರ ಬಿದ್ದಿದ್ದಾರೆ. ...
kannada.webdunia.com/sports/cricket/t20worldcup/0906/09/1090609061_1.h... - 2874.00kb
ಮತ್ತೆ ಗಾಯದ ಸಮಸ್ಯೆ; 4ನೇ ಏಕದಿನಕ್ಕೆ ಸೆಹ್ವಾಗ್, ಗಂಭೀರ್ ಡೌಟ್? ...
ಗಾಯಗೊಂಡಿದ್ದ ಸ್ಫೋಟಕ ಓಪನರ್ ವಿರೇಂದ್ರ ಸೆಹ್ವಾಗ್ ಮತ್ತು ಗೌತಮ್ ಗಂಭೀರ್, ಮೊಹಾಲಿಯಲ್ಲಿ ನಡೆಯಲಿರುವ ನಾಲ್ಕನೇ ಏಕದಿನದಲ್ಲಿ ಆಡುವುದು ಸಂಶಯವೆನಿಸಿದೆ. ಅದೇ ವೇಳೆ ತಂಡಕ್ಕೆ ದಿನೇಶ್ ಕಾರ್ತಿಕ್‌ರನ್ನು ಸೇರ್ಪಡೆಗೊಳಿಸಲಾಗಿದೆ. ಮೊಹಾಲಿ ಏಕ...
kannada.webdunia.com/sports/cricket/cricketnews/0911/01/1091101035_1.h... - 1890.00kb
ಧೋನಿ, ಸೆಹ್ವಾಗ್ ಜತೆ ಅಂಗಣದಲ್ಲಿ ಜಾನ್ಸನ್ ಚಕಮಕಿ ...
ನಾಗ್ಪುರ: ಬುಧವಾರದ ಏಕದಿನ ಪಂದ್ಯದಲ್ಲಿ ಆತಿಥೇಯ ಸ್ಫೋಟಕ ದಾಂಡಿಗ ವೀರೇಂದ್ರ ಸೆಹ್ವಾಗ್ ಮತ್ತು ಕಪ್ತಾನ ಮಹೇಂದ್ರ ಸಿಂಗ್ ಧೋನಿ ಜತೆ ಪ್ರವಾಸಿ ತಂಡದ ವೇಗಿ ಮಿಚ್ಚೆಲ್ ಜಾನ್ಸನ್ ಕೆಲವು ಕ್ಷಣಗಳ ಬಿಸಿ-ಬಿಸಿ ವಾತಾವರಣ ಸೃಷ್ಟಿಸಿದ್ದರು....
kannada.webdunia.com/sports/cricket/cricketnews/0910/29/1091029031_1.h... - 2740.00kb
ಅಗ್ರ ಕ್ರಮಾಂಕದಲ್ಲಿ ಧೋನಿಗೆ ಅವಕಾಶವಿಲ್ಲ: ಗವಾಸ್ಕರ್ ...
ಧೋನಿಗೆ ಜಾಗವಿಲ್ಲ ಎಂದು ಹೇಳುವ ಮೂಲಕ ಟೀಮ್ ಇಂಡಿಯಾ ಮಾಜಿ ಕಪ್ತಾನ ಸುನಿಲ್ ಗವಾಸ್ಕರ್ ಕೂಡ ಈ ಕುರಿತಾದ ಚರ್ಚೆಗೆ ಸೇರಿಕೊಂಡಿದ್ದಾರೆ. ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್ ಮತ್ತು ಯುವರಾಜ್ ಸಿಂಗ್‌ರಂತಹ ದಾಂಡಿಗರು ಅಗ್...
kannada.webdunia.com/sports/cricket/cricketnews/0910/31/1091031020_1.h... - 3242.00kb
ಗಂಭೀರ್ ಅರ್ಧಶತಕ; ಪರದಾಡುತ್ತಿರುವ ಭಾರತ ...
ವಡೋದರಾ : ಆಸ್ಟ್ರೇಲಿಯಾ ನೀಡಿದ 293 ರನ್‌ಗಳ ಸವಾಲನ್ನು ಬೆನ್ನಟ್ಟಿದ ಭಾರತ ತಂಡ 22.2 ಓವರ್‌ಗಳಲ್ಲಿ 3ವಿಕೆಟ್ (ಸೆಹ್ವಾಗ್ 13,ಸಚಿನ್ 14,ವಿರಾಟ್ ಕೋಹ್ಲಿ 30) ಕಳೆದುಕೊಂಡು 112ರನ್‌ಗಳಿಸಿ ಆಟವನ್ನು ಮುಂದುವರಿಸಿದೆ.ಗೌತಮ್ ಗಂಭೀರ್(50) ಮತ್ತು ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ(15)ರನ್‌ಗಳಿಸಿ ಕ್ರೀಸ್‌ನಲ್ಲಿದ್ದಾರೆ....
kannada.webdunia.com/sports/cricket/cricketnews/0910/25/1091025028_1.h... - 1796.00kb
ನೆಟ್ ಅಭ್ಯಾಸದಲ್ಲಿ ಪಾಲ್ಗೊಂಡ ಸೆಹ್ವಾಗ್ ,ಯುವಿ ...
ಮುಂಬೈ : ಗಾಯದಿಂದ ಮುಕ್ತರಾದ ಸ್ಪೋಟಕ ಬ್ಯಾಟ್ಸ್‌ಮೆನ್‌ಗಳಾದ ವಿರೇಂದ್ರ ಸೆಹ್ವಾಗ್ ಮತ್ತು ಯುವರಾಜ್ ಸಿಂಗ್ ಅಕ್ಟೋಬರ್ 25 ರಂದು ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಹಿನ್ನೆಲೆಯಲ್ಲಿ ಇತರೆ ಭಾರತ ತಂಡದೊಂದಿಗೆ ಸುಮಾರು ಎರಡು ಗಂಟೆಗಳ ಕಾಲ ನೆಟ್ ಅಭ್ಯಾಸ ನಡೆಸಿದರು ಎಂದು ಮೂಲಗಳು ತಿಳಿಸಿವೆ....
kannada.webdunia.com/sports/cricket/cricketnews/0910/21/1091021081_1.h... - 2060.00kb