ಹರಭಜನ್ ಸಿಂಗ್ ಗಾಗಿ ಫಲಿತಾಂಶಗಳನ್ನು ಶೋಧಿಸು ( 1-10 )
IPL Twenty-20 World Cup 2008 ...
IST ) ಶ್ರೀಶಾಂತ್ ಮತ್ತು ಹರಭಜನ್ ಸಿಂಗ್ ನಡುವಿನ ತಪರಾಕಿ ವೀಡಿಯೋ ಚಿತ್ರೀಕರಣದ ದೃಶ್ಯವನ್ನು ಗಮನಿಸಿದ ನಂತರ ಸಿಟ್ಟಿನ ಭರದಲ್ಲಿ ಒಮ್ಮೆ ತಪರಾಕಿ ನೀಡಿದ ಹರಭಜನ್ ಸಿಂಗ್ ಇನ್ನೊಂದು ನೀಡಲು... ಒಮ್ಮೆ ತಪರಾಕಿ ನೀಡಿದ ಹರಭಜನ್ ಸಿಂಗ್ ಇನ್ನೊಂದು ನೀಡಲು ಹೋರಟಿದ್ದರು ಎನ್ನುವುದು ತಿಳಿದು ಬಂದಿದೆ. ಆದರೆ ಮೈದಾನದಲ್ಲಿ ಗಾರ್ಡ್‌ಗಳು ಅವರನ್ನು ತಡೆದಿದ್ದರಿಂದ ಶ್ರೀಶಾಂತ್‌ಗೆ ಎರಡನೇ...
kannada.webdunia.com/sports/cricket/ipl/0805/07/1080507032_1.htm - 29.19kb
ಅಬ್ಬೇಪಾರಿಗಳಂತೆ ತಿರುಗುತ್ತಿರುವ ಧೋನಿ, ಯುವಿ, ಭಜ್ಜಿ..! ...
ಪೊಲೀಸ್ ಭದ್ರತೆಯಿಲ್ಲದೆ ಎಲ್ಲೆಂದರಲ್ಲಿ ಅಡ್ಡಾದಿಡ್ಡಿಯಾಗಿ ತಿರುಗುತ್ತಿದ್ದಾರೆ ಎಂದು ಪೊಲೀಸರು ಕ್ರಿಕೆಟ್ ಮಂಡಳಿಗೆ ದೂರು ನೀಡಿದ್ದಾರೆ. ನಾಲ್ಕನೇ ಏಕದಿನ ಪಂದ್ಯಕ್ಕಾಗಿ ಮೊಹಾಲಿಗೆ ಆಗಮಿಸಿರುವ ಕ್ರಿಕೆಟ್ ತಂಡಕ್ಕೆ ಭಾರೀ ಭದ್ರತೆ ಏರ್ಪಡಿಸಲಾಗ...
kannada.webdunia.com/sports/cricket/cricketnews/0911/02/1091102019_1.h... - 2404.00kb
ಭಜ್ಜಿಯದ್ದು ಶ್ರೇಷ್ಠ ಆಟ- ಆದರೆ ಸಾಕಾಗಲಿಲ್ಲ: ಪಾಂಟಿಂಗ್ ...
ವಡೋದರ: ಹರಭಜನ್ ಸಿಂಗ್ ಅತ್ಯುತ್ತಮ ಆಟವಾಡಿದರು, ಆದರೂ ಅದು ಗೆಲುವು ಸಾಧಿಸಲು ಸಾಕಾಗಲಿಲ್ಲ. ತಂಡದ ನಿರೀಕ್ಷೆ ಮುಟ್ಟಲಿಲ್ಲ ಎಂದು ಸೋಲಿನಿಂದ ಕೂದಳೆಲೆ ಅಂತರದಲ್ಲಿ ತಪ್ಪಿಸಿಕೊಂಡ ಆಸ್ಟ್ರೇಲಿಯಾ... ಸಂದರ್ಭದಲ್ಲಿ ಜತೆಯಾದ ಹರಭಜನ್ ಸಿಂಗ್ (49) ಮತ್ತು ಪ್ರವೀಣ್ ಕುಮಾರ್ (40*) ಅಮೋಘ 84 ರನ್ನುಗಳ ಜತೆಯಾಟ ನೀಡುವ ಮೂಲಕ ಗೆಲುವಿನ ಭರವಸೆ ಮೂಡಿಸಿದ್ದರು. ...
kannada.webdunia.com/sports/cricket/cricketnews/0910/26/1091026015_1.h... - 2994.00kb
ಟಾಸ್ ಗೆದ್ದ ಆಸೀಸ್; ಮೊದಲು ಭಾರತ ಬ್ಯಾಟಿಂಗ್ ...
ಆಯ್ಕೆ ಮಾಡಿಕೊಂಡಿದ್ದು, ಭಾರತ ಮೊದಲು ಬ್ಯಾಟಿಂಗ್ ಮಾಡಲಿದೆ. ಎರಡನೇ ಪಂದ್ಯಕ್ಕೆ ಹೊಡೆ-ಬಡಿ ದಾಂಡಿಗ ಯುವರಾಜ್ ಸಿಂಗ್ ಮರಳಿರುವುದರಿಂದ ಉತ್ತೇಜನಗೊಂಡಿರುವ ಮಹೇಂದ್ರ ಸಿಂಗ್ ಧೋನಿ ಪಡೆ ಗೆಲುವಿನ ನಿರೀಕ್ಷೆಯಲ್ಲಿದೆ. ಏಳು ಏಕದಿನ ಪಂದ್ಯಗಳ ಸರಣಿಯ ...
kannada.webdunia.com/sports/cricket/cricketnews/0910/28/1091028037_1.h... - 2052.00kb
ನಮ್ಮ ಸೋಲಿಗೆ ಅಗ್ರ ದಾಂಡಿಗರೇ ಹೊಣೆ: ಧೋನಿ ...
ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲುಂವಂತಾಯಿತು ಎಂದು ಅಗ್ರ ದಾಂಡಿಗರನ್ನು ತರಾಟೆಗೆ ತೆಗೆದುಕೊಂಡಿರುವ ಟೀಮ್ ಇಂಡಿಯಾ ಕಪ್ತಾನ ಮಹೇಂದ್ರ ಸಿಂಗ್ ಧೋನಿ, ದಿಟ್ಟ ಹೋರಾಟ ನೀಡಿ ಗೆಲುವಿನ ಭರವಸೆ ಹುಟ್ಟಿಸಿದ್ದ ಹರಭಜನ್ ಸಿಂಗ್ ಮತ್ತು ಪ್ರ...
kannada.webdunia.com/sports/cricket/cricketnews/0910/26/1091026009_1.h... - 3608.00kb
ಕ್ರಿಕೆಟ್: ಮುಂಬೈಗೆ ಬಂದಿಳಿದ ಪಾಂಟಿಂಗ್ ಪಡೆ ...
ನೇತೃತ್ವದ ಪಡೆ, ಮಹೇಂದ್ರ ಸಿಂಗ್ ಧೋನಿ ಪಡೆಯನ್ನೇದುರಿಸಲು ಮುಂಬೈಗೆ ಆಗಮಿಸಿದ್ದು, ತಂಡದ ಆಟಗಾರರನ್ನು ಬಿಗಿ ಭಧ್ರತೆಯ ಮಧ್ಯೆ ಹೋಟೆಲ್‌ಗೆ ಕರೆದೊಯ್ಯಲಾಯಿತು ಎಂದು ಮೂಲಗಳು ತಿಳಿಸಿವೆ.... ಮುಂಚೂಣಿಯಲ್ಲಿರುವ ಹರಭಜನ್ಸಿಂಗ್, ಆಸ್ಟ್ರೇಲಿಯಾ ವಿರುದ್ಧದ ಪಂದ್ಯ ರೋಚಕವಾಗಿರುತ್ತದೆ ಎಂದು ಈಗಾಗಲೇ ಹೇಳಿಕೆ ನೀಡಿ ಎದುರಾಳಿ ತಂಡವನ್ನು ಕೆಣಕಿದ್ದಾರೆ....
kannada.webdunia.com/sports/cricket/cricketnews/0910/20/1091020058_1.h... - 1434.00kb
ಟೀಮ್ ಇಂಡಿಯಾ ಸೋಲಿಗೆ ಬಿಸಿಸಿಐ ಕಾರಣ: ಕಪಿಲ್ ದೇವ್ ...
ನಿಯಂತ್ರಣ ಮಂಡಳಿಯೇ ಕಾರಣ ಎಂದು ಮಾಜಿ ಕಪ್ತಾನ ಕಪಿಲ್ ದೇವ್ ಆರೋಪಿಸಿದ್ದಾರೆ. ಬಿಸಿಸಿಐಯ ಕಾರ್ಯನೀತಿಗಳ ನ್ಯೂನತೆಗಳನ್ನು ಟೀಕಿಸಿರುವ ಕಪಿಲ್, ಭಾನುವಾರ ವಡೋದರದಲ್ಲಿ ನಡೆದ ಪಂದ್ಯದಲ್ಲಿ ತಂಡದ ಸೋಲಿಗೆ ಕೇವಲ ಆಟಗಾರರು ಮಾತ್ರ ಕಾರಣರಲ್ಲ ಎಂದರು. ...
kannada.webdunia.com/sports/cricket/cricketnews/0910/26/1091026096_1.h... - 2246.00kb
India | Australia | MS Dhoni | Ricky Ponting | ವ್ಯರ್ಥವಾದ ...
ರೈನಾ ಪತನದ ನಂತರ ಬಂದ ಹರಭಜನ್ ಸಿಂಗ್ ಖಾತೆ ತೆರೆಯುವ ಮೊದಲೇ ಹೊರಟು ಹೋದರು. ಮುಂದಿನ ಓವರಿನಲ್ಲೇ ಸಚಿನ್ ವಿಕೆಟ್ ಕಳೆದುಕೊಂಡಾಗ ಇಡೀ ಕ್ರೀಡಾಂಗಣವೇ ಒಕ್ಕೊರಲಿನಿಂದ ಅವರಿಗೆ ಕೃತಜ್ಞತೆ... ಅದರಲ್ಲಿ ಯಶಸ್ಸು ಕಂಡದ್ದು ಹರಭಜನ್ ಸಿಂಗ್. ಶತಕದತ್ತ ಸಾಗುತ್ತಿದ್ದ (93) ವಾಟ್ಸನ್ ಸ್ಪಿನ್ನರುಗಳೆದುರು ನಿಧಾನಗತಿಯ ಬ್ಯಾಟಿಂಗ್‌ಗೆ ಮೊರೆ ಹೋಗಿದ್ದರು. ಈ ಸಂದರ್ಭದಲ್ಲಿ ಹರಭಜನ್ ಎಸೆತವನ್ನು...
kannada.webdunia.com/sports/cricket/cricketnews/0911/05/1091105051_1.h... - 54.45kb
ನೆಟ್ ಅಭ್ಯಾಸದಲ್ಲಿ ಪಾಲ್ಗೊಂಡ ಸೆಹ್ವಾಗ್ ,ಯುವಿ ...
ಅಕ್ಟೋಬರ್ 25 ರಂದು ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕಾಗಿ ಇತರೆ ಭಾರತ ತಂಡದೊಂದಿಗೆ ಸುಮಾರು ಎರಡು ಗಂಟೆಗಳ ಕಾಲ ನೆಟ್ ಅಭ್ಯಾಸ ನಡೆಸಿದರು ಎಂದು ಮೂಲಗಳು ತಿಳಿಸಿವೆ. ಭುಜದ ನೋವಿನಿಂದ ಬಳಲುತ್ತಿದ್ದ ಸೆಹ್ವಾಗ್ ಗುಣಮುಖರಾಗಿದ್ದು, ಯ...
kannada.webdunia.com/sports/cricket/cricketnews/0910/21/1091021081_1.h... - 2060.00kb
ಭಜ್ಜಿ ಕುರಿತು ತಂಡ ಭರವಸೆ ಕಳೆದುಕೊಂಡಿಲ್ಲ: ನಾಯಕ ...
ಸಾಧ್ಯವಾಗುತ್ತಿಲ್ಲ. ಆದರೆ ಅವರ ಫಾರ್ಮ್ ಕುರಿತು ತಂಡವು ಭರವಸೆಯನ್ನು ಕಳೆದುಕೊಂಡಿಲ್ಲ ಎಂದು ಟೀಮ್ ಇಂಡಿಯಾ ಕಪ್ತಾನ ಮಹೇಂದ್ರ ಸಿಂಗ್ ಧೋನಿ ತಿಳಿಸಿದ್ದಾರೆ. ಕಳೆದ ಕೆಲವು ಸಮಯಗಳಿಂದ ಲಯ ಕಳೆದುಕೊಂಡಿರುವ ಹರಭಜನ್ ಆಸ್ಟ್ರೇಲಿಯಾ ವಿರುದ್ಧದ ಮೂರನ...
kannada.webdunia.com/sports/cricket/cricketnews/0910/30/1091030124_1.h... - 2476.00kb