ಅನಿಲ್ ಕುಂಬ್ಳೆ ಗಾಗಿ ಫಲಿತಾಂಶಗಳನ್ನು ಶೋಧಿಸು ( 1-10 )
ಚಾಂಪಿಯನ್ಸ್ : ಚಾಲೆಂಜರ್ಸ್‌ಗೆ ಡೂ ಆರ್ ಡೈ ಪಂದ್ಯ ...
ಸಾಧ್ಯತೆ ಹೆಚ್ಚಿದೆ. ಅನಿಲ್ ಕುಂಬ್ಳೆ ಪಡೆ ನಾಲ್ಕರ ಘಟ್ಟ ಪ್ರವೇಶಿಸಬೇಕಾದರೆ ವಿಕ್ಟೋರಿಯಾ ತಂಡ ಕೇಪ್ ಕೋಬ್ರಾಸ್ ಎದುರು ಗೆಲ್ಲಬೇಕು. ಕೋಬ್ರಾಸ್ ತಂಡ ದೆಹಲಿ ವಿರುದ್ಧ ಸೋಲಬೇಕು. ಮುಖ್ಯವಾಗಿ... ಮುಖ್ಯವಾಗಿ ದೆಹಲಿ ವಿರುದ್ಧ ಅನಿಲ್ ಕುಂಬ್ಳೆ ಪಡೆ ಭಾರಿ ಅಂತರದಿಂದ ಗೆಲ್ಲಬೇಕು. ಹಾಗಾಗಿ ಬೆಂಗಳೂರು ತಂಡ ಈಗ ಒತ್ತಡಕ್ಕೆ ಸಿಲುಕಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಈ ತಂಡದ...
kannada.webdunia.com/sports/cricket/cricketnews/0910/17/1091017016_1.h... - 1812.00kb
ವಿಕ್ಟೋರಿಯಾಕ್ಕೆ ನೀರು ಕುಡಿಸುವ ಭರವಸೆಯಲ್ಲಿ ಕುಂಬ್ಳೆ ಪಡೆ ...
ಬೆಂಗಳೂರು ರಾಯಲ್ ಚಾಲೆಂಜರ್ಸ್‌ ಆಸ್ಟ್ರೇಲಿಯಾದ ವಿಕ್ಟೋರಿಯಾ ಬುಶ್ರೇಂಜರ್ಸ್ ತಂಡವನ್ನು ಎದುರಿಸಲಿದ್ದು, ತನ್ನ ಗೆಲುವಿನ ಓಟವನ್ನು ಮುಂದುವರಿಸುವ ನಿರೀಕ್ಷೆಗಳಿವೆ. ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾತ್ರಿ ಎಂಟಕ್ಕೆ ಆರಂಭವಾಗುವ ಲೀಗ್...
kannada.webdunia.com/sports/cricket/cricketnews/0910/15/1091015019_1.h... - 3696.00kb
ಆರ್‌ಸಿಬಿ ಸೋಲಿಗೆ ಬ್ಯಾಟ್ಸ್‌ಮನ್‌ಗಳು ಹೊಣೆಯೆಂದ ಕುಂಬ್ಳೆ ...
ಬೆಂಗಳೂರು: ವಿಕ್ಟೋರಿಯಾ ಬುಶ್ರೇಂಜರ್ಸ್ ಎದುರಿನ ಏಳು ವಿಕೆಟ್‌ಗಳ ಅಂತರದ ಸೋಲಿಗೆ ಬ್ಯಾಟ್ಸ್‌ಮನ್‌ಗಳೇ ಕಾರಣ ಎಂದು ದೂರಿರುವ ಬೆಂಗಳೂರು ರಾಯಲ್ ಚಾಲೆಂಜರ್ಸ್ ಕಪ್ತಾನ ಅನಿಲ್ ಕುಂಬ್ಳೆ, ದಾಂಡಿಗರು ಗೌರವಾರ್ಹ ಮೊತ್ತ ಪೇರಿಸದ ಕಾರಣ ಬೌಲರುಗಳು ಅಸಹಾಯಕರಾದರು ಎಂದಿದ್ದಾರೆ....
kannada.webdunia.com/sports/cricket/cricketnews/0910/16/1091016048_1.h... - 3368.00kb
ಕ್ಷೇತ್ರರಕ್ಷಣೆ ವಿಫಲತೆ ಸೋಲಿಗೆ ಕಾರಣ:ಕುಂಬ್ಳೆ ...
ಬೆಂಗಳೂರು : ಚಾಂಪಿಯನ್ಸ್ ಲೀಗ್ ಟ್ವೆಂಟಿ20 ಉದ್ಘಾಟನಾ ಪಂದ್ಯದಲ್ಲಿ ಕೇಪ್ ಕೊಬ್ರಾ ತಂಡದ ವಿರುದ್ಧದ ಸೋಲಿಗೆ ತಂಡದ ಕಳಪೆ ಕ್ಷೇತ್ರರಕ್ಷಣೆ ಕಾರಣವಾಗಿದೆ ಎಂದು ರಾಯಲ್ ಚಾಲೆಂಜರ್ಸ್ ತಂಡದ ನಾಯಕ ಅನಿಲ್ ಕುಂಬ್ಳೆ ಹೇಳಿದ್ದಾರೆ. ...
kannada.webdunia.com/sports/cricket/cricketnews/0910/09/1091009024_1.h... - 1544.00kb
ಹಾಂಕಾಂಗ್ ಸಿಕ್ಸಸ್ ಟೂರ್ನಮೆಂಟ್‌ಗೆ ಕುಂಬ್ಳೆ, ಪಾಂಡೆ ...
ಹಾಂಕಾಂಗ್: ಅಕ್ಟೋಬರ್ 31 ಮತ್ತು ನವೆಂಬರ್ 1ರಂದು ನಡೆಯಲಿರುವ 'ಹಾಂಕಾಂಗ್ ಕ್ರಿಕೆಟ್ ಸಿಕ್ಸಸ್' ಟೂರ್ನಮೆಂಟ್‌ಗಾಗಿನ ಭಾರತ ತಂಡದಲ್ಲಿ ಐಪಿಎಲ್ ಸೆನ್ಸೇಷನ್ ಮನೀಷ್ ಪಾಂಡೆ ಮತ್ತು ಮಾಜಿ ವೇಗಿ ಲಕ್ಷ್ಮೀಪತಿ ಬಾಲಾಜಿಯವರೊಂದಿಗೆ ಟೀಮ್ ಇಂಡಿಯಾ ಮಾಜಿ ಕಪ್ತಾನ ಅನಿಲ್ ಕುಂಬ್ಳೆ ಸೇರಿಕೊಂಡಿದ್ದಾರೆ....
kannada.webdunia.com/sports/cricket/cricketnews/0910/22/1091022046_1.h... - 3418.00kb
ಡೆಲ್ಲಿಯನ್ನು ಮಣಿಸಿದ ಬೆಂಗಳೂರು; ಇತ್ತಂಡಗಳೂ ಔಟ್ ...
ಚಾಲೆಂಜರ್ಸ್ ಎಂಟು ವಿಕೆಟ್‌ಗಳ ಸೋಲುಣಿಸಿತು. ಆ ಮೂಲಕ ಇತ್ತಂಡಗಳೂ ಟೂರ್ನಮೆಂಟ್‌ನಿಂದ ಹೊರ ಬಿದ್ದಿವೆ. 'ಬಿ' ಗುಂಪಿನಲ್ಲಿ ನಡೆದ ರಾಯಲ್ ಚಾಲೆಂಜರ್ಸ್‌ನ ಕೊನೆಯ ಪಂದ್ಯದಲ್ಲಿ ಗೆಲುವು ಸಾಧಿಸಿದರೂ, ಮೊದಲ ಪಂದ್ಯದಲ್ಲಿ ಸೋಲುಂಡಿದ್ದ ಪರಿಣಾಮ ಕುಂಬ್...
kannada.webdunia.com/sports/cricket/cricketnews/0910/18/1091018010_1.h... - 4532.00kb
"ಬಾ ಮಾತಾಡೋಣ, ಸಮಸ್ಯೆ ಪರಿಹರಿಸೋಣ" ...
ಟೀಮ್ ಇಂಡಿಯಾ ನಾಯಕ ಅನಿಲ್ ಕುಂಬ್ಳೆ ಅವರು ಎದುರಾಳಿ ಕ್ರಿಕೆಟ್ ತಂಡದ ನಾಯಕ ರಿಕಿ ಪಾಂಟಿಂಗ್‌ರನ್ನು ಉಭಯ ತಂಡಗಳ ನಡುವೆ ಇರುವ ಸಮಸ್ಯೆ ಪರಿಹಾರಕ್ಕೆ ದ್ವಿಪಕ್ಷೀಯ ಮಾತುಕತೆ ಆಹ್ವಾನ ನೀಡಿದ್ದಾರೆ... ಮೇರೆಗೆ ರಿಕಿ ಪಾಂಟಿಂಗ್, ಅನಿಲ್ ಕುಂಬ್ಳೆಯವರೊಂದಿಗೆ ಕುಳಿತು ಮಾತುಕತೆ ನಡೆಸಲಿದ್ದಾರೆ PTI ಕಳೆದ ವಾರ ಎರಡು ತಂಡಗಳು ಮಾತಿನ ದಾಳಿಯಲ್ಲಿ ತೊಡಗಿದ್ದವು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ...
kannada.webdunia.com/sports/cricket/cricketnews/0801/11/1080111015_1.h... - 32.54kb
ಕುಂಬ್ಳೆ ತೆಕ್ಕೆಗೆ 600 ವಿಕೆಟ್‌ಗಳ ದಾಖಲೆ ...
ಭಾರತ ಕ್ರಿಕೆಟ್ ತಂಡದ ನಾಯಕ ಅನಿಲ್ ಕುಂಬ್ಳೆ ಟೆಸ್ಟ್ ಪಂದ್ಯಗಳಲ್ಲಿ 600 ವಿಕೆಟ್‌ಗಳನ್ನು ಪಡೆದ ಏಕೈಕ ಭಾರತೀಯರಾಗಿದ್ದು, ಜಗತ್ತಿನಲ್ಲಿ ಮೂರನೇಯ ಸ್ಥಾನ ಪಡೆದು ದಾಖಲೆ ಸ್ಥಾಪಿಸಿದ್ದಾರೆ... ನಂತರ ಆರಂಭವಾದ ಪಂದ್ಯದಲ್ಲಿ ಅನಿಲ್ ಕುಂಬ್ಳೆ ಏಸೆತಕ್ಕೆ ಆಂಡ್ರೂ ಸಿಮಂಡ್ಸ್ ಬಾರಿಸಿದ ಹೊಡೆತವನ್ನು ರಾಹುಲ್ ದ್ರಾವಿಡ್ ಹಿಡಿದ ಕ್ಯಾಚ್ ಅನಿಲ್ ಕುಂಬ್ಳೆಯವರ 600ನೇ ವಿಕೆಟ್‌ ದಾಖಲೆಗೆ...
kannada.webdunia.com/sports/cricket/cricketnews/0801/17/1080117028_1.h... - 31.29kb
News at your mouse click ...
ಕುಂಬ್ಳೆಯಷ್ಟು ವಿಕೆಟ್ ಪಡೆದ ಇನ್ನೊಬ್ಬ ಬೌಲರ್ ಇಲ್ಲ. ರ ಅಕ್ಟೋಬರ್ 17ರಂದು ಜನಿಸಿದ ಕುಂಬ್ಳೆಯ ಸ್ಪಿನ್ ಬೌಲಿಂಗ್ ನೋಡುವುದೇ ಒಂದು ಚಂದ. ಕ್ರಿಕೆಟ್ ಕ್ಷೇತ್ರದಲ್ಲಿ ತನ್ನದೆ ದಾಖಲೆಗಳನ್ನು ಬರೆದಿರುವ ಮತ್ತು ಮುರಿದಿರುವ ಅನಿಲ್ ಕುಂಬ್ಳೆ ಟೆಸ್ಟ...
kannada.webdunia.com/sports/cricket/cricketersprofile/0705/11/10705110... - 0.00kb
ಮದುಗಲೆ ಮಧ್ಯಸ್ಥಿಕೆಯಲ್ಲಿ ಶಾಂತಿ ಸಂಧಾನ ಸಭೆ ...
IST ) ಬದ್ಧ ವೈರಿಗಳಾಗಿರುವ ಅನಿಲ್ ಕುಂಬ್ಳೆ ಮತ್ತು ರಿಕಿ ಪಾಂಟಿಂಗ್ ನಡುವೆ ಶಾಂತಿ ಸಂಧಾನ ಸಭೆಯನ್ನು ಐಸಿಸಿ ಮುಖ್ಯ ರೆಫರಿ ರಂಜನ್ ಮದುಗಲೆ ಮಧ್ಯಸ್ಥಿಕೆಯಲ್ಲಿ ಕರೆಯಲಾಗಿದೆ ಹರಿದು ಹೋಗಿರುವ... ಕ್ರಿಕೆಟ್ ತಂಡದ ನಾಯಕ ಅನಿಲ್ ಕುಂಬ್ಳೆ ಅವರು ಈಗಾಗಲೇ ಶಾಂತಿ ಸಂಧಾನ ಸಭೆಗೆ ತಮ್ಮ ಪೂರ್ಣ ಸಹಮತ ಇದೆ ಎಂದು ಹೇಳಿದ್ದಾರೆ ಬಿಗಿ ನಿಲುವು ತಳೆದಿದ್ದ ರಿಕಿ ಪಾಂಟಿಂಗ್ ಸತತವಾಗಿ ವ್ಯಕ್ತವಾದ...
kannada.webdunia.com/sports/cricket/cricketnews/0801/12/1080112026_1.h... - 30.35kb