ದಿನೇಶ್ ಗಾಂಧಿ ಗಾಗಿ ಫಲಿತಾಂಶಗಳನ್ನು ಶೋಧಿಸು ( 1-10 )
ಚೆಕ್ ಬೌನ್ಸ್: ನಿರ್ಮಾಪಕ ದಿನೇಶ್ ಗಾಂಧಿ ಬಂಧನ ...
ಗಾಂಧಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಈ ಹಿಂದೆಯೇ ನ್ಯಾಯಾಲಯವು ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಸಂಜಯನಗರ ಪೊಲೀಸರು ಈ ಕ್ರಮವನ್ನು ಕೈಗೊಂಡ...
kannada.webdunia.com/entertainment/regionalcinema/newsgossips/0910/22/... - 2172.00kb
ಪತ್ರಕರ್ತರಿಲ್ಲದೆ ಪತ್ರಿಕಾಗೋಷ್ಠಿ ಮುಗಿಸಿದರು! ...
ಸುದೀಪ್ ನಿರ್ದೇಶಿಸಿ ನಟಿಸಿದ 'ವೀರಮದಕರಿ' ಚಿತ್ರದ ಬಗ್ಗೆ ಹೆಚ್ಚು ವಿಶ್ವಾಸವಿಟ್ಟಿದ್ದಾರೆ. ದಿನೇಶ್ ಗಾಂಧಿ ನಿರ್ಮಾಣದ ಚಿತ್ರದ ನಿರ್ದೇಶನ ಜವಾಬ್ದಾರಿಯನ್ನು ಕೊನೆಗೆ ಸ್ವತಃ ಸುದೀಪ್ ವಹಿಸಿಕೊಂಡರು. ಚಿತ್ರದ ಧ್ವನಿ ಸುರುಳಿ ಬಿಡುಗಡೆ ಸಮಾರಂಭ ಇತ್ತೀಚೆಗೆ ಏಟ್ರಿಯಾ ಹೊಟೇಲ್ನಲ್ಲಿ ನಡೆಯಿತಾದರೂ ಅದು ಅಧ್ವಾನವಾಗಿತ್ತು....
kannada.webdunia.com/entertainment/regionalcinema/newsgossips/0901/07/... - 1622.00kb
ದುಷ್ಟರಿಗೆ ವೀರ 'ಮದಕರಿ' ಸಿಂಹಸ್ವಪ್ನ ...
ಕಳ್ಳನಾಗಿ ಚಾಣಾಕ್ಷತನದಿಂದ ಟೆನ್ನಿಸ್ ಕೃಷ್ಣರೊಂದಿಗೆ ಸೇರಿ ವಸ್ತುಗಳನ್ನು ಅಪಹರಿಸುವ ಮದಕರಿ ಒಂದೆಡೆಯಾದರೆ ಅಂಥಾ ಕಳ್ಳರನ್ನು ಮಟ್ಟಹಾಕುವ ವೀರಮದಕರಿ ಇದ್ದಾನೆ. ಆತ ನಿಷ್ಠಾವಂತ ಪೊಲೀಸ್ ಅಧಿಕಾರಿ. ದುಷ್ಟರನ್ನು ಸದೆಬಡಿಯುವಲ್ಲಿ ಸದಾ ಮುಂದಿರುವ ...
kannada.webdunia.com/entertainment/regionalcinema/newsgossips/0809/30/... - 1440.00kb
ಅದ್ಧೂರಿ ಚಿತ್ರ 'ವೀರ ಮದಕರಿ' ...
'ವೀರ ಮದಕರಿ' ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಸುಮಾರು 80 ಲಕ್ಷದಲ್ಲಿ 30 ದಿನಗಳ ಕಾಲ ಬಾದಾಮಿಯ ಬೆಟ್ಟದಲ್ಲಿ ಚಿತ್ರೀಕರಣ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಚಿತ್ರತಂಡ ಪಟ್ಟ ಶ್ರಮವನ್ನು ನಿರ್ದೇಶಕ ದಿನೇಶ್ ಗಾಂಧಿ ವಿವರಿಸುತ್ತಾ ಹೋದರು....
kannada.webdunia.com/entertainment/regionalcinema/newsgossips/0811/11/... - 1648.00kb
ಸುದೀಪ್ - ದಿನೇಶ್ ಗಾಂಧಿ ಟೂ... ...
ಮಾಡಿದ್ದರು. ಚಿತ್ರದ ಬಗ್ಗೆ ವಿಮರ್ಶಕರಿಂದ ತಕ್ಕಮಟ್ಟಿನ ಪ್ರಶಂಸೆ ಕೂಡಾ ಕೇಳಿ ಬಂದಿತ್ತು. ಆದರೆ ಈಗ ಗಾಂಧಿನಗರದಲ್ಲಿ ಹೊಸ ಸುದ್ದಿಯೊಂದು ಸುತ್ತಾಡುತ್ತಿದೆ. ವೀರಮದಕರಿ ಚಿತ್ರವನ್ನು ನಿರ್ಮಿಸಿದ ಸುದೀಪ್ ಅವರ ಖಾಸಾ ದೋಸ್ತ್ ದಿನೇಶ್ಗಾಂಧಿ ...
kannada.webdunia.com/entertainment/regionalcinema/newsgossips/0904/16/... - 1230.00kb
ಶತದಿನೋತ್ಸವಕ್ಕೆ ಸುದೀಪ್ ಹೋಗೋದಿಲ್ವಂತೆ! ...
ಭಿನ್ನಾಭಿಪ್ರಾಯ ಮತ್ತೆ ತಲೆಕೊಡವಿ ಎದ್ದುನಿಂತಿದೆ. ಸುದೀಪ್, ದಿನೇಶ್ ಗಾಂಧಿ ಆಯೋಜಿಸಿರುವ ಶತದಿನೋತ್ಸವ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುತ್ತಿಲ್ಲವಂತೆ. ಏಕೆಂದರೆ ಸಿನಿಮಾ ಯಶಸ್ಸಿಗೆ ಒಂದು ಭಾಗವಾಗಿ ದುಡಿದ ತಂತ್ರಜ್ಞರಿಗೆ ಮತ್ತು ಕಲಾವಿದರಿಗ...
kannada.webdunia.com/entertainment/regionalcinema/newsgossips/0906/22/... - 2998.00kb
Sandalwood News ...
ಹಾಗಂತ ಇಲ್ಲಿ ಅವರು ಹಿಂದಿನ ರಾಜರ ಧಿರಿಸು ಧರಿಸಿ ಕೈಯಲ್ಲಿ ಖಡ್ಗ ಹಿಡಿಯುತ್ತಾರೆ ಎಂದು ಭಾವಿಸಿದರೆ ನಿಮ್ಮ ಊಹೆ ತಪ್ಪಾಗುತ್ತದೆ. ಇದೊಂದು ಪಕ್ಕಾ ಕಮರ್ಷಿಯಲ್ ಚಿತ್ರ. ಇಲ್ಲಿ ಸುದೀಪ್ ಮತ್ತೊಮ್ಮೆ ಲಾಂಗ್ ಹಿಡಿದು ಅಬ್ಬರಿಸಲಿದ್ದಾರೆ. ಇದು ತೆಲುಗ...
kannada.webdunia.com/entertainment/regionalcinema/newsgossips/0806/27/... - 20.79kb
ಬೆಂಗಳೂರಿಗೆ ದಾಂಗುಡಿಯಿಟ್ಟ ಬಾಂಬ್‌ಶೆಲ್ ನಮಿತಾ ...
ಸುದೀಪ್ ಜತೆಗೆ ಠೂ ಬಿಟ್ಟ ದಿನೇಶ್ ಗಾಂಧಿ ಈ ಚಿತ್ರ ನಿರ್ಮಿಸುತ್ತಿದ್ದಾರೆ. ನೀಲಕಂಠ ಚಿತ್ರದ ಬಳಿಕ ಈಕೆ ಇಂದ್ರನಿಗೆ ಒಡತಿಯಾದಳು. ಈ ಚಿತ್ರದಲ್ಲಿ ಈಕೆ ಮತ್ತೊಮ್ಮೆ ಮಿಂಚಿದರೂ ನಿರ್ಮಾಪಕ... ಈಗ ಕೋಟಿ ಸುರಿದು ದಿನೇಶ್ ಗಾಂಧಿ ಗಾಂಧಿನಗರಕ್ಕೆ ಕರೆದುಕೊಂಡು ಬಂದಿದ್ದಾರೆ. ನಮಿತಾ ಕುಣಿದರೆ ಕಲ್ಲು ಕರಗುತ್ತದೆ. ಬಾಯಿಬಿಟ್ಟರೆ ಎದುರಿದ್ದವರ ಮೈ ಬೆವರುತ್ತದೆ ಎಂದೆಲ್ಲಾ ಲೆಕ್ಕಾಚಾರ...
kannada.webdunia.com/entertainment/regionalcinema/newsgossips/0909/07/... - 2208.00kb
'ಕೀಚಕ'ನಾಗುವ ಕನಸುಗಾರ ರವಿಚಂದ್ರನ್ ...
ಬ್ಯುಸಿಯಾಗಿರೋದು ಗೊತ್ತಿದೆ. ಈಗ ರವಿಚಂದ್ರನ್ ಇನ್ನೊಂದು ಚಿತ್ರದತ್ತ ಸದ್ದಿಲ್ಲದೆ ತಯಾರಾಗಿದ್ದಾರೆ. ಚಿತ್ರಕ್ಕೆ ಕೀಚಕ ಎಂಬ ನೆಗೆಟಿವ್ ನಾಮಧೇಯವನ್ನೂ ಇಟ್ಟಿದ್ದಾರೆ ಎಂಬ ಸುದ್ದಿ ಗಾಂಧಿನಗರಿಯಲ್ಲಿ ಹಬ್ಬಿದೆ. ಹೌದು. ಕೀಚಕ ಎಂಬ ನಾಮಧೇಯ ಬಹುತೇಕ...
kannada.webdunia.com/entertainment/regionalcinema/newsgossips/0909/24/... - 1820.00kb
'ವೀರಮದಕರಿ'ಯ ಸುದೀಪ್ ನೃತ್ಯ ...
ನಿರ್ದೇಶಕ ಸುದೀಪ್ ರಶ್ಯಾ ನಾಯಕಿಯರೊಂದಿಗೆ ಹೆಜ್ಜೆ ಹಾಕಿದ್ದಾರೆ. ಇದಕ್ಕಾಗಿ 20 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಸೆಟ್ ನಿರ್ಮಿಸಲಾಗಿದೆ. ಮೈ ಆಟೋಗ್ರಾಫ್ ಮತ್ತು ಶಾಂತಿ ನಿವಾಸ ಚಿತ್ರದ ಬಳಿಕ ಸುದೀಪ್ ನಿರ್ದೇಶನದ ಮೂರನೇ ಚಿತ್ರ ವೀರ ಮದಕರಿ. ಚಿತ್...
kannada.webdunia.com/entertainment/regionalcinema/newsgossips/0810/11/... - 1466.00kb