ಮಹೇಂದ್ರ ಸಿಂಗ್ ಧೋನಿ ಗಾಗಿ ಫಲಿತಾಂಶಗಳನ್ನು ಶೋಧಿಸು ( 1-10 )
ಟಾಸ್ ಗೆದ್ದ ಆಸೀಸ್; ಮೊದಲು ಭಾರತ ಬ್ಯಾಟಿಂಗ್ ...
ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು, ಭಾರತ ಮೊದಲು ಬ್ಯಾಟಿಂಗ್ ಮಾಡಲಿದೆ. ಎರಡನೇ ಪಂದ್ಯಕ್ಕೆ ಹೊಡೆ-ಬಡಿ ದಾಂಡಿಗ ಯುವರಾಜ್ ಸಿಂಗ್ ಮರಳಿರುವುದರಿಂದ ಉತ್ತೇಜನಗೊಂಡಿರುವ ಮಹೇಂದ್ರ ಸಿಂಗ್ ಧೋನಿ ಪಡೆ ಗೆಲುವಿನ ನಿರೀಕ್ಷೆಯಲ್ಲಿದೆ. ಏಳು ಏಕದಿನ ಪಂದ...
kannada.webdunia.com/sports/cricket/cricketnews/0910/28/1091028037_1.h... - 2052.00kb
ಸಮಯೋಚಿತ ಪ್ರದರ್ಶನ ಅಗತ್ಯ: ದೋನಿ ...
ನವದೆಹಲಿ : ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧ ನಾಗ್ಪುರದಲ್ಲಿ ನಡೆದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ತಂಡದ ಗೆಲುವಿಗೆ ಸಮಯೋಚಿತ ಆಟ ಕಾರಣವಾಗಿದೆ ಎಂದು ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ....
kannada.webdunia.com/sports/cricket/cricketnews/0910/29/1091029008_1.h... - 1062.00kb
ಅಬ್ಬೇಪಾರಿಗಳಂತೆ ತಿರುಗುತ್ತಿರುವ ಧೋನಿ, ಯುವಿ, ಭಜ್ಜಿ..! ...
ಪೊಲೀಸ್ ಭದ್ರತೆಯಿಲ್ಲದೆ ಎಲ್ಲೆಂದರಲ್ಲಿ ಅಡ್ಡಾದಿಡ್ಡಿಯಾಗಿ ತಿರುಗುತ್ತಿದ್ದಾರೆ ಎಂದು ಪೊಲೀಸರು ಕ್ರಿಕೆಟ್ ಮಂಡಳಿಗೆ ದೂರು ನೀಡಿದ್ದಾರೆ. ನಾಲ್ಕನೇ ಏಕದಿನ ಪಂದ್ಯಕ್ಕಾಗಿ ಮೊಹಾಲಿಗೆ ಆಗಮಿಸಿರುವ ಕ್ರಿಕೆಟ್ ತಂಡಕ್ಕೆ ಭಾರೀ ಭದ್ರತೆ ಏರ್ಪಡಿಸಲಾಗ...
kannada.webdunia.com/sports/cricket/cricketnews/0911/02/1091102019_1.h... - 2404.00kb
ಧೋನಿ ಗತ ವೈಭವ ಮರುಕಳಿಸಿದೆ: ಶ್ರೀಕಾಂತ್ ಸಂತಸ ...
ಶ್ರೀಕಾಂತ್, ನಾಯಕ ಮಹೇಂದ್ರ ಸಿಂಗ್ ಧೋನಿ ತನ್ನ ಗತಕಾಲದ ವೈಭವವನ್ನು ಮರಳಿ ಪಡೆದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ತಂಡದ ಪ್ರದರ್ಶನವು ಇಲ್ಲಿ ಮಹೋನ್ನತವಾಗಿತ್ತು. ಪ್ರತಿಯೊಬ್ಬರೂ... ಈ ಪಂದ್ಯದಲ್ಲಿ ಹಳೆಯ ಮಹೇಂದ್ರ ಸಿಂಗ್ ಧೋನಿಯನ್ನು ಕಾಣುವಂತಾಯಿತು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು....
kannada.webdunia.com/sports/cricket/cricketnews/0910/29/1091029061_1.h... - 2644.00kb
ಕ್ರಿಕೆಟ್: ಮುಂಬೈಗೆ ಬಂದಿಳಿದ ಪಾಂಟಿಂಗ್ ಪಡೆ ...
ಮುಂಬೈ :ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ನೇತೃತ್ವದ ಪಡೆ, ಮಹೇಂದ್ರ ಸಿಂಗ್ ಧೋನಿ ಪಡೆಯನ್ನೇದುರಿಸಲು ಮುಂಬೈಗೆ ಆಗಮಿಸಿದ್ದು, ತಂಡದ ಆಟಗಾರರನ್ನು ಬಿಗಿ ಭಧ್ರತೆಯ ಮಧ್ಯೆ ಹೋಟೆಲ್‌ಗೆ ಕರೆದೊಯ್ಯಲಾಯಿತು ಎಂದು ಮೂಲಗಳು ತಿಳಿಸಿವೆ. ...
kannada.webdunia.com/sports/cricket/cricketnews/0910/20/1091020058_1.h... - 1434.00kb
India | Australia | MS Dhoni | Cricket | ಪ್ರಸಕ್ತ ಸರಣಿಯಲ್ಲಿ ...
Cricket) Feedback Print ಪ್ರಸಕ್ತ ಸರಣಿಯಲ್ಲಿ ಧೋನಿಯೇ ಗರಿಷ್ಠ ರನ್ ಗಳಿಕೆದಾರ ಮೊಹಾಲಿ, ಮಂಗಳವಾರ, 3 ನವೆಂಬರ್ 2009( 12:46 IST ) - - 68 - 38 - - 29 ಆಸ್ಟ್ರೇಲಿಯಾ ವಿರುದ್ಧದ ಏಳು ಏಕದಿನ ಸರಣಿಯು ಇದೀಗ 2-2ರ ಸಮಬಲದಲ್ಲಿದ್ದು, ಇದು...
kannada.webdunia.com/sports/cricket/cricketnews/0911/03/1091103035_1.h... - 33.66kb
ಭಾರತ ನಾಲ್ಕನೇ ಪಂದ್ಯ ಗೆದ್ದರೆ ಏಕದಿನದಲ್ಲಿ ನಂಬರ್ 1 ...
ದುಬೈ: ಸತತ ಎರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಧಿಸುವ ಮೂಲಕ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಟೀಮ್ ಇಂಡಿಯಾ ಮೊಹಾಲಿ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ಮತ್ತೊಂದು ಕಾರಣ ಸಿಕ್ಕಿದೆ. ನಾಲ್ಕನೇ ಏಕದಿನ ಪಂದ್ಯವನ್ನು ಮಹೇಂದ್ರ ಸಿಂಗ್ ಧೋನಿ ಪಡೆ ಜಯಿಸಿದಲ್ಲಿ ವಿಶ್ವಚಾಂಪಿಯನ್ನರನ್ನು ಪದಚ್ಯುತಗೊಳಿಸಿ ಪಟ್ಟವನ್ನಲಂಕರಿಸುವ ಅವಕಾಶವಿದೆ....
kannada.webdunia.com/sports/cricket/cricketnews/0911/02/1091102017_1.h... - 3588.00kb
ಧೋನಿ ಸಹಜ ಆಟವಾಡುವುದು ಅಗತ್ಯವಾಗಿದೆ:ಗಂಗೂಲಿ ...
ಮಹತ್ವದ ಪಾತ್ರ ನಿಭಾಯಿಸಬೇಕಾಗುತ್ತದೆ ಎಂದು ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ. ಇಂಗ್ಲೆಂಡ್ ವಿರುದ್ಧ ನಡೆದ ಏಕದಿನ ಸರಣಿಯನ್ನು 6-1 ರಿಂದ ಗೆದ್ದುಕೊಂಡು ,ನಂತರ ಚಾಂಪಿಯನ್ಸ್ ಟ್ರೋಫಿಯನ್ನು ತನ್ನದಾಗಿಸಿಕೊಂಡ ಆಸ್ಟ್ರೇಲಿಯಾ ಪ್ರತಿಭಾನ್ವಿ...
kannada.webdunia.com/sports/cricket/cricketnews/0910/20/1091020050_1.h... - 1712.00kb
India | Australia | MS Dhoni | Ricky Ponting | ಜಯ ಸರಪಣಿ ...
ನಂತರ ನಾಗ್ಪುರದಲ್ಲಿ ಮಹೇಂದ್ರ ಸಿಂಗ್ ಧೋನಿ ಮತ್ತು ತಂಡದವರು ಆಲ್-ರೌಂಡ್ ಪ್ರದರ್ಶನ ನೀಡುವ ಮೂಲಕ ಭಾರೀ ಅಂತರದಿಂದ ಪಂದ್ಯವನ್ನು ಗೆದ್ದುಕೊಂಡಿರುವುದರಿಂದ ಆತ್ಮವಿಶ್ವಾಸ ಬೃಹತ್ ಮಟ್ಟದಲ್ಲಿ... ಕೊನೆಗೊಳ್ಳಲಿದೆ. ಮಹೇಂದ್ರ ಸಿಂಗ್ ಧೋನಿ, ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್, ಗೌತಮ್ ಗಂಭೀರ್, ಯುವರಾಜ್ ಸಿಂಗ್, ಸುರೇಶ್ ರೈನಾ, ಹರಭಜನ್ ಸಿಂಗ್, ಇಶಾಂತ್ ಶರ್ಮಾ, ಮುನಾಫ್ ಪಟೇಲ್,...
kannada.webdunia.com/sports/cricket/articles/0910/30/1091030063_1.htm - 48.06kb
ಟ್ವೆಂಟಿ20ಯಲ್ಲಿ ಜಾರ್ಖಂಡ್ ಪರ ಆಡಲು ಸಿದ್ಧ: ಧೋನಿ ...
ಜೆಮ್‌ಷೆಡ್‌ಪುರ್ : ಮುಂಬರುವ ಅಕ್ಟೋಬರ್ 20 ರಿಂದ ಆರಂಭವಾಗಲಿರುವ ಟ್ವೆಂಟಿ20 ಪಂದ್ಯಾವಳಿಯಲ್ಲಿ ಜಾರ್ಖಂಡ್ ರಾಜ್ಯದ ಪರ ಟೀಂ ಇಂಡಿಯಾ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಆಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ....
kannada.webdunia.com/sports/cricket/cricketnews/0910/12/1091012062_1.h... - 1230.00kb
ಸಂಬಂಧಿಸಿದ ಶೋಧ