ಶಿಶಿರ ಗಾಗಿ ಫಲಿತಾಂಶಗಳನ್ನು ಶೋಧಿಸು ( 1-10 )
ಶಿಶಿರದಲ್ಲಿ ಮತ್ತೆ 'ಪ್ರೇಮಾಂಕುರ' ...
ಅದನ್ನು ಒಪ್ಪಲಿಲ್ಲ. ಆದರೆ ಶಿಶಿರ ಚಿತ್ರದ ನಿರ್ದೇಶಕ ಮಂಜು ಸ್ವರಾಜ್ ಮಾತ್ರ ಪ್ರೇಮಾ ಅವರಿಗೆ ಒಪ್ಪುವಂತಹ ಕಥೆ ಮಾಡಿಕೊಂಡು ಅವರನ್ನು ಭೇಟಿಯಾಗಿ ಒಪ್ಪಿಗೆ ಪಡೆದಿದ್ದಾರೆ. ಪ್ರೇಮಾ ಕೂಡಾ... ಸಿಗುವಂತೆ ಮಾಡಿತು. ಈಗ ಶಿಶಿರ ಚಿತ್ರದ ಮೂಲಕ ಮತ್ತೆ ತಮ್ಮ ಅಭಿಮಾನಿಗಳ ಮನ ತಣಿಸಲಿದ್ದಾರೆ. ಶಿಶಿರ ಚಿತ್ರದ ಚಿತ್ರೀಕರಣ ಸೋಮವಾರಪೇಟೆ ಸುತ್ತಮುತ್ತ ನಡೆಯುತ್ತಿದೆ. ಚಿತ್ರದಲ್ಲಿ ಯುಗ ಯುಗಗಳೇ...
kannada.webdunia.com/entertainment/regionalcinema/newsgossips/0812/03/... - 1674.00kb
ಶಿಶಿರ ಧ್ವನಿ ಸುರುಳಿ ಬಿಡುಗಡೆ ...
ನಾಯಕನಾಗಿ ಯಶಸ್ ಅಭಿನಯಿಸುತ್ತಿದ್ದಾರೆ. ನಟಿ ಪ್ರೇಮ ಈ ಚಿತ್ರದ ಮೂಲಕ ಮತ್ತೆ ಮರಳಿ ಬಂದಿದ್ದಾರೆ. ಚಿತ್ರದ ಬಗ್ಗೆ ಮೊದಲು ಮಾತನಾಡಿದ್ದು, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ತುಂಬಾ ಇಷ್ಟಪಟ್ಟು ಮಾಡಿದ ಕೆಲಸವಿದು. ಪ್ರೇಕ್ಷಕ ಇದನ್ನು ಸ್ವೀಕರ...
kannada.webdunia.com/entertainment/regionalcinema/newsgossips/0907/04/... - 1244.00kb
ನಾಪತ್ತೆಯಾಗಿದ್ದ ಪ್ರೇಮಾ ಪುನರಾಗಮನ ...
ಒಂದು ಕಾಲದಲ್ಲಿ ಎಲ್ಲರ ಕಣ್ಮಣಿಯಾಗಿದ್ದ ಪ್ರೇಮ ಕಳೆದ ಕೆಲವು ವರ್ಷಗಳಿಂದ ಚಿತ್ರರಂಗದಿಂದ ಕಣ್ಮರೆಯಾಗಿದ್ದರು. ಆಪ್ತಮಿತ್ರದಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದ ಅವರು ಇದೀಗ ಶಿಶಿರ ಚಿತ್ರದ ಮೂಲಕ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ...
kannada.webdunia.com/entertainment/regionalcinema/newsgossips/0901/16/... - 1174.00kb
Untitled
> ಶಿಶಿರಕ್ಕಾಗಿ ಮರಳಿ ಬಂದರು ಪ್ರೇಮಾ ಸುದ್ದಿ/ಗಾಸಿಪ್ ಶಿಶಿರಕ್ಕಾಗಿ ಮರಳಿ ಬಂದರು ಪ್ರೇಮಾ ಒಂದು ಸಮಯದಲ್ಲಿ ಚಿತ್ರರಂಗದಲ್ಲಿ ಎಲ್ಲರ ನೆಚ್ಚಿನ ಕಣ್ಮಣಿಯಾಗಿದ್ದ ನಟಿ ಪ್ರೇಮಾ ಮದುವೆಯಾದ... ದೂರವಾಗಿದ್ದರು. ಈಗ ಮತ್ತೆ 'ಶಿಶಿರ' ಚಿತ್ರದ ಮೂಲಕ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಇತ್ತೀಚೆಗೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಪ್ರೇಮಾ ತುಂಬಾ ತೆಳ್ಳಗಾಗಿದ್ದಾರೆ....
kannada.webdunia.com/entertainment/regionalcinema/newsgossips/0901/08/... - 0.00kb
ತೆಲುಗು, ತಮಿಳಿಗೆ ಶಿಶಿರ ...
ಶಿಶಿರ ಚಿತ್ರತಂಡದಿಂದ ಮತ್ತೊಂದು ಸುದ್ದಿ ಬಂದಿದೆ. ತೆಲುಗಿನ ಸೂಪರ್ ಹಿಟ್ ಅರುಂಧತಿ ಚಿತ್ರಕ್ಕೆ ಸ್ಟೆಷಲ್ ಎಫೆಕ್ಟ್ ನೀಡಿದವರೇ ಶಿಶಿರ ಚಿತ್ರಕ್ಕೂ ಕೆಲಸ ಮಾಡಿದ್ದಾರೆ. ಈ ಸಂದರ್ಭದಲ್ಲಿ ಚಿತ್ರದ ವಿಶೇಷತೆಗಳ ಬಗ್ಗೆ ತಿಳಿದ ತೆಲುಗು ನಟ ಸಿದ್ದಾರ್ಥ ಚಿತ್ರವನ್ನು ತೆಲುಗಿಗೆ ರೀಮೇಕ್ ಮಾಡಲು ಮತ್ತು ಅದರಲ್ಲಿ ನಟಿಸಲು ಆಸಕ್ತಿ ತೋರಿದ್ದಾರೆ....
kannada.webdunia.com/entertainment/regionalcinema/newsgossips/0906/01/... - 1916.00kb
ಶಿಶಿರ ಹಾಡು ಕೇಳಿಸಿದ ಮಂಜು ...
ಅದು ಶಿಶಿರ ಚಿತ್ರ ಪತ್ರಕರ್ತರಿಗೆ ಚಿತ್ರದ ಹಾಡುಗಳನ್ನು ಕೇಳಿಸಲು ಏರ್ಪಡಿಸಿದ ಕಾರ್ಯಕ್ರಮ. ಇದೊಂದು ವಿಶಿಷ್ಟ ಪ್ರಯೋಗ. ನನ್ನ ಬಹು ದಿನಗಳ ಕನಸು ಈಗ ನನಸಾಗುತ್ತಿದೆ. ಹಾಡುಗಳು ನಮಗೆ ಇಷ್ಟವಾಗಿದೆ. ಇನ್ನು ನೀವು ಕೇಳಿ, ತಪ್ಪಿದ್ದರೆ ಹೇಳಿ ಎಂದರು ನಿರ್ದೇಶಕ ಮಂಜುಸ್ವರಾಜ್....
kannada.webdunia.com/entertainment/regionalcinema/newsgossips/0903/09/... - 1392.00kb
ಹೆಸರು ಬದಲಾವಣೆ ಯಶಸ್ಸು ನೀಡುತ್ತಾ ...
ಹೆಚ್ಚುತ್ತಿದೆ. ಹೆಸರು ಬದಲಿಸಿದ ಮೇಲಾದರೂ ಹೊಸ ಅವಕಾಶಗಳು ಸಿಕ್ಕಿ ಸ್ಟಾರ್‌ಪಟ್ಟ ಸಿಗಬಹುದೇ ಎಂಬ ಆಸೆಯೊಂದಿಗೆ ಈ ಟ್ರೆಂಡ್ ಶುರುವಾಗಿದೆ. ಇದಕ್ಕಾಗಿ ಸ್ಪಂದನಾ ರಮ್ಯಾ ಆದರು, ಮುರಳಿ ಶ್ರೀ ಮುರಳಿಯಾದರು, ಶ್ರೀನಗರ ಕಿಟ್ಟಿ ಕೃಷ್ಣ ಎಂದು ಹೆಸರು ಬ...
kannada.webdunia.com/entertainment/regionalcinema/newsgossips/0901/15/... - 1642.00kb
ಹೊಸಬರ 'ಶಿಶಿರ' ...
ಎಂಬ ಚಿತ್ರದಿಂದ ನಾಯಕ ಪಟ್ಟ ಗಿಟ್ಟಿಸಿಕೊಂಡರೂ ಚಿತ್ರ ಮಾತ್ರ ಗೆಲ್ಲಲಿಲ್ಲ ಎಂಬ ಬೇಸರ ಅವರಲ್ಲಿತ್ತು. ಸಂಗಮ ಚಿತ್ರದಲ್ಲಿ ಪುಟ್ಟ ಪಾತ್ರವೊಂದನ್ನು ಬಿಟ್ಟರೆ ಕೆಲ ಕಾಲ ಗಾಂಧಿನಗರದಿಂದ ದೂರ ಉಳಿದಿದ್ದರು. ಇದೀಗ ನಾಗತಿಹಳ್ಳಿ ಚಂದ್ರಶೇಖರ್ ಮತ್ತು ಪ...
kannada.webdunia.com/entertainment/regionalcinema/newsgossips/0811/05/... - 1178.00kb
'ಶಿಶಿರ'ದಲ್ಲಿ ಯಶ್ ನಾಯಕ ...
ಅದರ ನಾಯಕ ಯಶ್‌ಗೆ ನಂತರ ಅವಕಾಶಗಳೂ ಸಿಗಲಿಲ್ಲ. ಇತ್ತೀಚೆಗೆ ಸಂಗಮ ಚಿತ್ರದಲ್ಲಿ ಎರಡನೇ ನಾಯಕನ ಪಟ್ಟಕ್ಕೆ ತೃಪ್ತಿ ಪಟ್ಟುಕೊಂಡಿದ್ದರು. ಈಗ ಯಶ್‌ಗೆ ಮತ್ತೆ ನಾಯಕನ ಪಟ್ಟ ಸಿಕ್ಕಿದೆ. 'ಶಿಶಿರ' ಎಂಬ ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾಗಿದ್ದಾರೆ. ನಾಗ...
kannada.webdunia.com/entertainment/regionalcinema/newsgossips/0810/29/... - 1302.00kb
ಮತ್ತೆ ಕಾಡುತ್ತೇನೆ ಗೆಳೆಯ... ಕಾಯಬೇಡ ! ...
ಅಲ್ಲಿ ಕುಳಿತಿದ್ದ ನನಗೆ ನಿನ್ನ ನೆನಪೇ ಇರಲಿಲ್ಲ. ನಿನ್ನಂಥ ಎಷ್ಟೋ ಹುಡುಗರು ನನ್ನ ಹಿಂದೆ ಬಿದ್ದವರಿದ್ದರು. ಯಾರಿಗೂ ಉತ್ತರ ಕೊಡದೆ ಮುಂದೆ ನಡೆಯುತ್ತಾ ಕಳೆದುಕೊಂಡವಳು. ವಯಸ್ಸು ನೆತ್ತಿಗೆ ಬಂದರೂ ಪರಿವೆಯಿರಲಿಲ್ಲ ನನಗೆ. ನನ್ನೊಳಗೆ ಅವಿತಿದ್ದವ...
kannada.webdunia.com/miscellaneous/special09/year09/0812/31/1081231050... - 44.94kb