ಮದ್ರಾಸ್ ಹೈಕೋರ್ಟ್, ತಮಿಳುನಾಡು, ಜಯಲಲಿತಾ, ರಾಜಾ, ಡಿಎಂಕೆ, AIADMK, Raja, Madras HC, Jayalalitha ಗಾಗಿ ಫಲಿತಾಂಶಗಳನ್ನು ಶೋಧಿಸು ( 1-4 )
ಜಡ್ಜ್ ಮೇಲೆ ಒತ್ತಡ ಹೇರಿದ್ದು ಸಚಿವ ರಾಜಾ: ಜಯಾ ಆರೋಪ ...
ತೀರ್ಪನ್ನು ನೀಡುವಂತೆ ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರ ಮೇಲೆ ಒತ್ತಡ ಹೇರಿದ್ದು ಡಿಎಂಕೆಯ ಸಚಿವ ಎ.ರಾಜಾ ಎಂಬುದಾಗಿ ಎಐಎಡಿಎಂಕೆ ವರಿಷ್ಠೆ ಜಯಲಲಿತಾ ಗುರುವಾರ ಪತ್ರಿಕಾ ಹೇಳಿಕೆಯ ಮೂಲಕ... ತಮಗೆ ಒತ್ತಡ ಹೇರಿದ್ದಾಗಿ ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರೊಬ್ಬರು ಆಘಾತಕಾರಿ ವಿಷಯವನ್ನು ಬಹಿರಂಗಪಡಿಸುವ ಮೂಲಕ ದೇಶಾದ್ಯಂತ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಆದರೆ ನ್ಯಾಯಾಧೀಶರು...
kannada.webdunia.com/newsworld/news/national/0907/02/1090702030_1.htm - 3248.00kb
ನನ್ನ ವಿರುದ್ಧ ರಾಜಕೀಯ ಪಿತೂರಿ: ಎ.ರಾಜಾ ...
ತೀರ್ಪನ್ನು ನೀಡುವಂತೆ ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರ ಮೇಲೆ ಒತ್ತಡ ಹೇರಿರುವ ಆರೋಪದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಎ.ರಾಜಾ, 'ನನ್ನ ಮೇಲಿನ ಆರೋಪ ರಾಜಕೀಯ ಪ್ರೇರಿತ'... ಎಂದು ತಿಳಿಸಿದ್ದಾರೆ. ಹೈಕೋರ್ಟ್ ನ್ಯಾಯಾಧೀಶರ ಮೇಲೆ ತಾನು ಒತ್ತಡ ಹೇರಿದೆ ಎಂಬ ವಿಚಾರದಲ್ಲಿ ನನ್ನ ವಿರುದ್ಧ ರಾಜಕೀಯ ಪಿತೂರಿ ನಡೆಸಲಾಗುತ್ತಿದೆ ಎಂದು ದೂರಿದ್ದಾರೆ. ಅನುಕೂಲಕರ ತೀರ್ಪನ್ನು...
kannada.webdunia.com/newsworld/news/national/0907/04/1090704031_1.htm - 3092.00kb
ತ.ನಾಡು ಕಲರ್‌ ಟೀವಿ ಹಗರಣದಲ್ಲಿ ಜಯಾ, ಶಶಿಕಲಾ ದೋಷಮುಕ್ತ ...
ಹಗರಣದಲ್ಲಿ ಮಾಜಿ ಸಿಎಂ ಜಯಲಲಿತಾ ಹಾಗೂ ಅವರ ಆಪ್ತ ಗೆಳತಿ ಶಶಿಕಲಾ ನಿರ್ದೋಷಿಗಳು ಎಂದು ಮದ್ರಾಸ್ಹೈಕೋರ್ಟ್‌ ತೀರ್ಪು ನೀಡಿದೆ. 1991-96ರ ಅವಧಿಯಲ್ಲಿ ಜಯಲಲಿತಾ ಮುಖ್ಯಮಂತ್ರಿಯಾಗಿದ್ದ... 1991-96ರ ಅವಧಿಯಲ್ಲಿ ಜಯಲಲಿತಾ ಮುಖ್ಯಮಂತ್ರಿಯಾಗಿದ್ದ ರಾಜ್ಯದ ಎಲ್ಲಾ ಗ್ರಾ.ಪಂ.ಗಳಿಗೆ 1೦.16 ಕೋಟಿ ರು. ವೆಚ್ಚ ಮಾಡಿ ಬಣ್ಣದ ಟೀವಿ ವಿತರಿಸಲಾಗಿತ್ತು. ಇದರಲ್ಲಿ ಅವ್ಯವಹಾರ ನಡೆದಿದೆ...
kannadaprabha.com/NewsItems.asp?ID=KPN20090821235532&Title=National Ne... - 1.00kb
ತ.ನಾಡು ಕಲರ್‌ ಟೀವಿ ಹಗರಣದಲ್ಲಿ ಜಯಾ, ಶಶಿಕಲಾ ದೋಷಮುಕ್ತ ...
ಹಗರಣದಲ್ಲಿ ಮಾಜಿ ಸಿಎಂ ಜಯಲಲಿತಾ ಹಾಗೂ ಅವರ ಆಪ್ತ ಗೆಳತಿ ಶಶಿಕಲಾ ನಿರ್ದೋಷಿಗಳು ಎಂದು ಮದ್ರಾಸ್ಹೈಕೋರ್ಟ್‌ ತೀರ್ಪು ನೀಡಿದೆ. ೧೯೯೧-೯೬ರ ಅವಧಿಯಲ್ಲಿ ಜಯಲಲಿತಾ ಮುಖ್ಯಮಂತ್ರಿಯಾಗಿದ್ದ... ೧೯೯೧-೯೬ರ ಅವಧಿಯಲ್ಲಿ ಜಯಲಲಿತಾ ಮುಖ್ಯಮಂತ್ರಿಯಾಗಿದ್ದ ರಾಜ್ಯದ ಎಲ್ಲಾ ಗ್ರಾ.ಪಂ.ಗಳಿಗೆ ೧೦.೧೬ ಕೋಟಿ ರು. ವೆಚ್ಚ ಮಾಡಿ ಬಣ್ಣದ ಟೀವಿ ವಿತರಿಸಲಾಗಿತ್ತು. ಇದರಲ್ಲಿ ಅವ್ಯವಹಾರ ನಡೆದಿದೆ...
kannadaprabha.com/NewsItems.asp?ID=KPN20090821235532&Title=National Ne... - 1.00kb