ರಿಜ್ವಾನ್ ಕೊಲೆ ಪ್ರಕರಣ, ಅಶೋಕ್ ತೋಡಿ, ಹೈ ಕೋರ್ಟ್, ಜಾಮೀನು ಗಾಗಿ ಫಲಿತಾಂಶಗಳನ್ನು ಶೋಧಿಸು ( 1-4 )
ರಿಜ್ವಾನ್ ಪ್ರಕರಣ: ತೋಡಿಗೆ ಜಾಮೀನು ನಿರಾಕರಣೆ ...
ರಿಜ್ವಾನೂರು ರಹ್ಮಾನ್ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಉದ್ಯಮಿ ಅಶೋಕ್ ತೋಡಿಗೆ ಬುಧವಾರ ಕೋಲ್ಕತಾ ಹೈಕೋರ್ಟ್ ಜಾಮೀನು ನಿರಾಕರಿಸಿದೆ. ವಿಭಾಗೀಯ ಪೀಠವೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ... ವಿಭಾಗೀಯ ಪೀಠವೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ಹೊಂದಿದ್ದ ಬಳಿಕ, ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಪಿ.ಸೇನ್‌ಗುಪ್ತಾ ಜಾಮೀನು ನಿರಾಕರಿಸಿದ್ದಾರೆ....
kannada.webdunia.com/newsworld/news/national/0812/17/1081217026_1.htm - 2370.00kb
ರಿಜ್ವಾನ್ ಕೊಲೆ ಪ್ರಕರಣದ ತನಿಖಾಧಿಕಾರಿ ಹತ್ಯೆ ...
ಹುಟ್ಟಿಸಿದ ರಿಜ್ವಾನೂರ್ ಕೊಲೆ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸ್ ಅಧಿಕಾರಿ ಬುಧವಾರ ಕೋಲ್ಕತಾದ ಹೂಗ್ಲಿಯಲ್ಲಿ ನಿಗೂಢವಾಗಿ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.... ರಿಜ್ವಾನೂರ್ ಹತ್ಯೆ ಪ್ರಕರಣದ ತನಿಖಾಧಿಕಾರಿಯಾಗಿದ್ದ ಸಾಹಯಕ ಪೊಲೀಸ್ ವರಿಷ್ಠಾಧಿಕಾರಿ ಅರಿಂದಮ್ ಮನ್ನಾ ಅವರನ್ನು ಕೊಲೆಗೈದು ಇಲ್ಲಿನ ರೈಲ್ವೆ ಹಳಿಯ ಮೇಲೆ ಎಸೆದು ಹೋಗಲಾಗಿತ್ತು ಎಂದು ಹೇಳಿದ್ದಾರೆ....
kannada.webdunia.com/newsworld/news/national/0902/11/1090211065_1.htm - 1842.00kb
ನಿತಾರಿ ಹತ್ಯಾಕಾಂಡ: ಪ್ರಮುಖ ಆರೋಪಿ ದೋಷಮುಕ್ತ ...
ಸರಣಿ ಕೊಲೆ ಮತ್ತು ಅತ್ಯಾಚಾರ ಪ್ರಕರಣದಿಂದ ಇಡೀ ದೇಶದಲ್ಲೇ ತಲ್ಲಣ ಮೂಡಿಸಿದ್ದ ನಿತಾರಿ ಹತ್ಯಾಕಾಂಡದ ಪ್ರಮುಖ ಆರೋಪಿ ಮೋನಿಂದರ್‌ ಸಿಂಗ್‌ ಪಂಧೇರನ್ನು ಇಲ್ಲಿಯ ಉಚ್ಛ ನ್ಯಾಯಾಲಯ ಆರೋಪ-ಮುಕ್ತಗೊಳಿಸಿದೆ.... ಶಿಕ್ಷೆಯನ್ನು ಪ್ರಶ್ನಿಸಿ ಹೈ ಕೋರ್ಟ್‌ಗೆ ಮೇಲ್ಮನವಿಯನ್ನು ಸಲ್ಲಿಸಿದ್ದರು. ಆಗಸ್ಟ್‌ ೬ಕ್ಕೆ ವಿಚಾರಣೆ ಪೂರ್ಣಗೊಳಿಸಿದ ಹೈ ಕೋರ್ಟ್‌ ತೀರ್ಪನ್ನು ಕಾಯ್ದಿರಿಸಿತ್ತು. ೧೪ರ ಹರೆಯದ ಹುಡಿಗಿಯ...
kannadaprabha.com/NewsItems.asp?ID=KPL20090911142550&Title=Latest News... - 2.00kb
ನಿತಾರಿ ಹತ್ಯಾಕಾಂಡ: ಪ್ರಮುಖ ಆರೋಪಿ ದೋಷಮುಕ್ತ ...
ಸರಣಿ ಕೊಲೆ ಮತ್ತು ಅತ್ಯಾಚಾರ ಪ್ರಕರಣದಿಂದ ಇಡೀ ದೇಶದಲ್ಲೇ ತಲ್ಲಣ ಮೂಡಿಸಿದ್ದ ನಿತಾರಿ ಹತ್ಯಾಕಾಂಡದ ಪ್ರಮುಖ ಆರೋಪಿ ಮೋನಿಂದರ್‌ ಸಿಂಗ್‌ ಪಂಧೇರನ್ನು ಇಲ್ಲಿಯ ಉಚ್ಛ ನ್ಯಾಯಾಲಯ ಆರೋಪ-ಮುಕ್ತಗೊಳಿಸಿದೆ.... ಶಿಕ್ಷೆಯನ್ನು ಪ್ರಶ್ನಿಸಿ ಹೈ ಕೋರ್ಟ್‌ಗೆ ಮೇಲ್ಮನವಿಯನ್ನು ಸಲ್ಲಿಸಿದ್ದರು. ಆಗಸ್ಟ್‌ ೬ಕ್ಕೆ ವಿಚಾರಣೆ ಪೂರ್ಣಗೊಳಿಸಿದ ಹೈ ಕೋರ್ಟ್‌ ತೀರ್ಪನ್ನು ಕಾಯ್ದಿರಿಸಿತ್ತು. ೧೪ರ ಹರೆಯದ ಹುಡಿಗಿಯ...
kannadaprabha.com/NewsItems.asp?ID=KPL20090911142550&Title=Latest News... - 2.00kb