ಲಾರಿ,ಮುಷ್ಕರ,ಎಲ್ಪಿಜಿ,ಪೆಟ್ರೋಲ್ ಗಾಗಿ ಫಲಿತಾಂಶಗಳನ್ನು ಶೋಧಿಸು ( 1-7 )
ಮುಂದುವರಿದ ಲಾರಿ ಮುಷ್ಕರ: ಬೆಲೆ ಏರಿಕೆ ಆತಂಕ ...
ದೇಶಾದ್ಯಂತ ನಡೆಯುತ್ತಿರುವ ಲಾರಿ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಇದರೊಂದಿಗೆ ಎಲ್‌ಪಿಜಿ ಮತ್ತು ಪೆಟ್ರೋಲಿಯಂ ಲಾರಿಗಳೂ ಕೂಡ ಮುಷ್ಕರಕ್ಕೆ ಇಳಿದಿರುವ ಪರಿಣಾಮ ಬೆಲೆ ಏರಿಕೆ ಆತಂಕ... 30ಸಾವಿರಕ್ಕೂ ಅಧಿಕ ಲಾರಿಗಳು ಆಗಮಿಸುವುದರಿಂದ ಮುಷ್ಕರದಿಂದಾಗಿ ಜನಸಾಮಾನ್ಯರು ಪರದಾಡುವಂತಾಯಿತು. ಯಶವಂತಪುರ, ಕೆ.ಆರ್.ಪುರ, ಮಾರ್ಕೆಟ್, ಶಿವಾಜಿನಗರ ಮಾರುಕಟ್ಟೆ ಎಪಿಎಂಸಿ ಸೇರಿದಂತೆ...
kannada.webdunia.com/newsworld/news/regional/0901/06/1090106046_1.htm - 1824.00kb
ಬಿಡುಗಡೆ ಮಾಡಿದ್ರೆ ಮಾತ್ರ ಮಾತು-ಕತೆ: ಟ್ರಕ್ ಮಾಲೀಕರು ...
ದೇಶಾದ್ಯಂತ ನಡೆಸುತ್ತಿರುವ ಮುಷ್ಕರ ಕೈಬಿಡದಿರಲು ತೀರ್ಮಾನಿಸಿದ್ದಾರೆ. ಸೋಮವಾರದಿಂದ ಮುಷ್ಕರ ನಡೆಸುತ್ತಿರುವ ಟ್ರಕ್ ಮಾಲೀಕರ ಸಂಘದ ಬಂಧಿತ ಪದಾಧಿಕಾರಿಗಳನ್ನು ಬಿಡುಗಡೆ ಮಾಡಿದ ಬಳಿಕವೇ... ಕಳೆದ ಒಂದು ವಾರದಿಂದ ಮುಷ್ಕರ ನಡೆಸುತ್ತಿದ್ದಾರೆ. ದೇಶಾದ್ಯಂತ ಸುಮಾರು 60 ಲಕ್ಷ ಟ್ರಕ್ಕುಗಳು ರಸ್ತೆಗಿಳಿಯದೆ ನಾಗರಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದು, ಜೀವನಾವಶ್ಯಕ ವಸ್ತುಗಳ...
kannada.webdunia.com/newsworld/business/businessnews/0901/10/109011007... - 3960.00kb
Sand truckers | Lorry strike| Bengaluru| FOKLOA| GR ...
» ಮೂರನೇ ದಿನಕ್ಕೆ ಕಾಲಿಟ್ಟ ಲಾರಿ ಮುಷ್ಕರ ಮಂಗಳವಾರ, ಆಗಸ್ಟ್ 25, 2009, 13:05 [IST] ನಮ್ಮ "ಸುದ್ದಿಸಾರಂಗಿಗೆ" ಚಂದಾದಾರರಾಗಿ ಸಿಟಿಜನ್ ಜರ್ನಲಿಸಂ What is this? ಬೆಂಗಳೂರು, ಆ.... ಮೂರು ದಿನದಿಂದ ನಡೆದಿರುವ ಲಾರಿ ಮುಷ್ಕರದಿಂದ ನಗರದಲ್ಲಿ ಮನೆ, ಕಟ್ಟಡ ನಿರ್ಮಾಣ ಕಾಮಗಾರಿಗೆ ಭಾರಿ ಹೊಡೆತ ಬಿದ್ದಿದೆ. ಲಾರಿಮಾಲೀಕರೊಡನೆ ಸರ್ಕಾರದ ಸಂಧಾನ ವಿಫಲವಾಗಿರುವ ಹಿನ್ನೆಲೆಯಲ್ಲಿ...
thatskannada.oneindia.in/news/2009/08/25/sand-truckers-strike-enters-d... - 120.44kb
ಮರಳು ಲಾರಿ ಮುಷ್ಕರ: ಕ್ಯಾರೇ ಎನ್ನದ ಸರ್ಕಾರ ...
ಒತ್ತಾಯಿಸಿ ರಾಜ್ಯ ಲಾರಿ ಮಾಲೀಕರ ಸಂಘಗಳ ಒಕ್ಕೂಟವು ಬೆಂಗಳೂರಿನಲ್ಲಿ ಆರಂಭಿಸಿರುವ ಮರಳು ಸಾಗಣೆ ಲಾರಿಗಳ ಮುಷ್ಕರ ಗುರುವಾರ ಆರನೇ ದಿನಕ್ಕೆ ಕಾಲಿಟ್ಟಿದೆ. ಬೆಂಗಳೂರು: ವಿವಿಧ ಬೇಡಿಕೆಗಳ... ಒತ್ತಾಯಿಸಿ ರಾಜ್ಯ ಲಾರಿ ಮಾಲೀಕರ ಸಂಘಗಳ ಒಕ್ಕೂಟವು ಬೆಂಗಳೂರಿನಲ್ಲಿ ಆರಂಭಿಸಿರುವ ಮರಳು ಸಾಗಣೆ ಲಾರಿಗಳ ಮುಷ್ಕರ ಗುರುವಾರ ಆರನೇ ದಿನಕ್ಕೆ ಕಾಲಿಟ್ಟಿದೆ. "ಸರ್ಕಾರ ಈವರೆಗೂ ಬೇಡಿಕೆ ಈಡೇರಿಸುವ...
prajavani.net/Content/Aug272009/bangalore20090827143526.asp - 2.00kb
ಅಕ್ರಮ ಪೆಟ್ರೋಲ್, ಡೀಸೆಲ್ ವಶ ...
ದಾಳಿ ನಡೆಸಿ 570 ಲೀಟರ್ ಪೆಟ್ರೋಲ್ ಹಾಗೂ 100 ಲೀ. ಅಕ್ರಮ ದಾಸ್ತಾನು ಡೀಸೆಲ್ ವಶಪಡಿಸಿಕೊಂಡಿದೆ. ನಗರ ಹೊರವಲಯದ ಪಾಂಡವಪುರಕ್ಕೆ ಹೋಗುವ ಮಾರ್ಗದ ತೂಬಿನಕೆರೆ -ದೊಡ್ಡಬ್ಯಾಡರಹಳ್ಳಿ ರಸ್ತೆಯ... ಸೈಟಿನ ಮನೆಯೊಂದರಲ್ಲಿ ಈ ಪೆಟ್ರೋಲ್ ಮತ್ತು ಡೀಸೆಲ್ ದಾಸ್ತಾನು ಮಾಡಲಾಗಿತ್ತು. ಬುಧವಾರ ತಡರಾತ್ರಿ ದಾಳಿ ನಡೆಸಲಾಯಿತು. ದೊಡ್ಡಬ್ಯಾಡರಹಳ್ಳಿಯ ಗ್ರಾಮದ ಶಂಕರ್ ಅಲಿಯಾಸ್ ಕೃಷ್ಣೇಗೌಡ ಅವರು...
prajavani.net/Content/Oct162009/district20091015151628.asp - 1.00kb
ಲಾರಿ ಮಾಲಿಕರಿಂದ ಅನಿರ್ದಿಷ್ಟ ಮುಷ್ಕರ ...
ನಗರ ಮತ್ತು ಜಿಲ್ಲೆಯ ಮರಳು ಲಾರಿಗಳಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪೊಲೀಸ್‌ ಇಲಾಖೆಯ ಅಧಿಕಾರಿಗಳ ಕಿರುಕುಳ ತಪ್ಪದಿದ್ದಲ್ಲಿ ಅನಿರ್ದಿಷ್ಟ ಮುಷ್ಕರ ಹೂಡಬೇಕಾಗುತ್ತದೆ ಎಂದು ಮೈಸೂರು... ಎಂದು ಮೈಸೂರು ನಗರ ಸ್ಥಳೀಯ ಲಾರಿ ಮಾಲಿಕರ ಸಂಘದ ಅಧ್ಯಕ್ಷ ಬಿ. ಕೋದಂಡರಾಮು ಎಚ್ಚರಿಸಿದ್ದಾರೆ. ಮರಳು ಲಾರಿ ಮಾಲಿಕರು, ಚಾಲಕರಿಗೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದು, ಇಲಾಖೆಗೆ ನೀಡಿರುವ...
kannadaprabha.com/NewsItems.asp?ID=KPD20090902002952&Title=District Ne... - 1.00kb
ಇಂದು ಸರ್ಕಾರದ ಮಾತುಕತೆ ...
ಬೆಂಗಳೂರು: ಮುಷ್ಕರ ನಿರತರಾಗಿರುವ ಮರಳು ಸಾಗಿಸುವ ಲಾರಿ ಮಾಲೀಕರ ಜತೆಗೆ ಸರ್ಕಾರ ಬುಧವಾರ ಮಾತುಕತೆ ನಡೆಸಲು ತೀರ್ಮಾನಿಸಿದೆ. ಬುಧವಾರ ಮಧ್ಯಾಹ್ನ ಲಾರಿ ಮಾಲೀಕರ ಸಂಘ ಹಾಗೂ ಸಂಬಂಧಪಟ್ಟ ಇಲಾಖೆಗಳ... ಬುಧವಾರ ಮಧ್ಯಾಹ್ನ ಲಾರಿ ಮಾಲೀಕರ ಸಂಘ ಹಾಗೂ ಸಂಬಂಧಪಟ್ಟ ಇಲಾಖೆಗಳ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸಲು ಪ್ರಯತ್ನಿಸಲಾಗುವುದು ಎಂದು ಸಚಿವ ಅಶೋಕ್‌ ತಿಳಿಸಿದರು. ಸರ್ಕಾರ...
kannadaprabha.com/NewsItems.asp?ID=KPD20090902011045&Title=District Ne... - 0.00kb
ಸಂಬಂಧಿಸಿದ ಶೋಧ